
ರೈತಪರ ಹೋರಾಟದಲ್ಲಿ ಬಂದಿದ್ನ ಇಲ್ಲ ಕೆಪಿಎಸ್ಸಿ ವಿದ್ಯಾರ್ಥಿಗಳಿಗೆ ಆಗಿರೋ ಅನ್ಯಾಯಕ್ಕೆ ಜೊತೆಯಾದ್ನ ಇಲ್ಲ ಕನ್ನಡಿಗರಿಗೆ ಉದ್ಯೋಗ ಹೋರಾಟ ಬೇಕಿಲ್ಲ ಬೆಳಗಾವಿ ಕನ್ನಡಿಗನ ಮೇಲಿನ ಹಲ್ಲೆ ವಿಚಾರದಲ್ಲಿ ಕನ್ನಡಿಗರ ಧ್ವನಿ ಆಗಲೇ ಇಲ್ಲ. ಆದ್ರೆ ಎಲ್ಲೊ ಕೂತು ಬಡವರ ಮಕ್ಕಳಿಗೆ ವಿಷಬಿತ್ತಿ ಅವರನ್ನು ಬೀದಿಗೆ ತರಲು ಬೇಕಾದ ಕೆಲಸ ಮಾಡ್ತಿದ್ದಾನೆ ಎಚ್ಚರ.




















