Prathap T

91 posts

Prathap T

Prathap T

@PrathapT15

Vijayavani journalist

Nanjangud, India Katılım Ağustos 2018
455 Takip Edilen61 Takipçiler
Prathap T
Prathap T@PrathapT15·
@RajeevaVK ನಿಜ ಸರ್, ಇತರರ ಭಾವನೆಗಳನ್ನು ಗೌರವದಿಂದ ಕಾಣುವುದು, ನಮ್ಮ ನಂಬಿಕೆಯನ್ನು ಇತರರು ಗೌರವಿಸುವುದು ಸದ್ಯದ ಮಟ್ಟಿಗೆ ಔಚಿತ್ಯ. ಎಲ್ಲವನ್ನೂ ತೀರಾ ತರ್ಕಕ್ಕೆ ಒಳಪಡಿಸುತ್ತಿರುವುದರಿಂದಲೇ ಸಮಾಜದ ಸ್ವಾಸ್ಥ್ಯ ಹಾಳಾಗುತ್ತಿದೆ ಸರ್
ಕನ್ನಡ
0
0
2
0
Prathap T retweetledi
Rajeeva C J
Rajeeva C J@RajeevaVK·
ಮಾಂಸಹಾರ ಸೇವಿಸಿ ದೇವಾಲಯಕ್ಕೆ ಹೋಗುವುದು ತಪ್ಪಲ್ಲ. ಆದರೆ, ಆಸ್ತಿಕರು ಅದನ್ನು ಪ್ರಶ್ನಿಸಿದರೆ, ಹೌದು ಏನೀಗ ? ಮಾಂಸ ತಿಂದೇ ದೇವಾಲಯಕ್ಕೆ ಹೋಗಿದ್ದೆ ಎಂದು ಸಮರ್ಥಿಸಿಕೊಳ್ಳುವುದು ಸರಿಯಲ್ಲ. ಇದು ಹಕ್ಕಿನ, ಸತ್ಯದ, ಆಹಾರ ಕನಿಷ್ಠ-ಗರಿಷ್ಠತೆಯ ವಿಷಯವಲ್ಲ. ನಂಬಿಕೆಯ ಪ್ರಶ್ನೆ. ಬಹುತೇಕ ಮಾಂಸಹಾರಿಗಳು, ಶ್ರಾವಣದಲ್ಲಿ ಮಾಂಸ ಸೇವಿಸುವುದಿಲ್ಲ.
ಕನ್ನಡ
2
3
14
0
Prathap T
Prathap T@PrathapT15·
@ChandraNamo @SPmysuru ನಂಜನಗೂಡಿನಲ್ಲಿ ಈ ದಂಧೆ ನಿತ್ಯ ನಿರಂತರವಾಗಿ ನಡೆಯುತ್ತಿದೆ. ಪೊಲೀಸ್ ಇಲಾಖೆ ಇದನ್ನು ಗಂಭೀರವಾಗಿ ಪರಿಗಣಿಸಿ ಜನರು ಧಾರ್ಮಿಕ ನಂಬಿಕೆಯನ್ನು ಗಟ್ಟಿಗೊಳಿಸಲಿ
ಕನ್ನಡ
0
0
2
0
Chandrashekar Nanjangud
Chandrashekar Nanjangud@ChandraNamo·
ನಂಜನಗೂಡು ನಂಜುಂಡೇಶ್ವರನಿಗೆ ಬಿಡುವ ದೇವರ ಗೂಳಿಗಳನ್ನು ಕದ್ದು ಸಾಗಿಸುವ ಕಳ್ಳರು ನಿನ್ನೆ ರಾತ್ರಿ 1 ಯಲ್ಲಿ ಅಂಗಡಿ ಬೀದಿಯಲ್ಲಿ ದೇವರ ಗೂಳಿಗಳನ್ನು ಹಿಡಿದು ವಾಹನಕ್ಕೆ ತುಂಬಿದ್ದರೆ ಉಳಿದವನ್ನು ಹಿಡಿಯಲು ಮುಂದಾದಗ,ಕೂಗಿ ಕೊಂಡ ತಕ್ಷಣ ಅಲ್ಲಿಂದ ಪರಾರಿ,ಈ ಕುರಿತು ನಂಜನಗೂಡು PI ಗೆ ಮಾಹಿತಿ ನೀಡಲಾಗಿದೆ @SPmysuru ದಯವಿಟ್ಟು ಕ್ರಮ ಕೈಗೊಳ್ಳಿ🙏
ಕನ್ನಡ
3
13
25
0
Prathap T
Prathap T@PrathapT15·
ಅಸಾಧ್ಯವಾದುದನ್ನು ಸಾಧಿಸುವುದೇ ನಮ್ಮ @ChandraNamo ಹುಟ್ಟುಗುಣ. ಧರ್ಮ, ದೇಗುಲ, ಪರಂಪರೆ ರಕ್ಷಣೆ ಇವರ ನಿತ್ಯಕರ್ಮ. ದೇಶಕ್ಕಾಗಿ ಹಗಲಿರುಳು ದುಡಿಯುವ ಅಪ್ಪಟ ಆಂತರ್ಯ ಯೋಧ. ನಿಮ್ಮ ಎಲ್ಲಾ ಇಷ್ಟಾರ್ಥಗಳು ಸಿದ್ಧಿಸಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುವೆ. ಜನ್ಮದಿನದ ಶುಭಾಶಯಗಳು ಚಂದ್ರಣ್ಣ. ❤️🎂💐 @yuva_brigade @astitvam
Prathap T tweet media
ಕನ್ನಡ
2
1
5
0
Prathap T
Prathap T@PrathapT15·
@ChandraNamo @BSBommai ಏನ್ ಹೀಗೆ ನೀವು ಸವಾಲ್ ಹಾಕಿದ್ರೆ ಪಾಪ
ಕನ್ನಡ
0
0
0
0
Chandrashekar Nanjangud
Chandrashekar Nanjangud@ChandraNamo·
@BSBommai ಸಾರ್ ಹೀಗೆ ಇನ್ನೂ ಏನ್ ಏನ್ ಗಮನಕ್ಕೆ ಬರದೆ ಆಗಿವೆಯೋ ಮೊದಲು ನೋಡಿ ಸಾರ್! ನಿಮ್ಮ ಗಮನಕ್ಕೆ ಬಂದಿಲ್ಲ ಅಂದ್ರೆ ನಿಮ್ಮ ಹುದ್ದೆಗೆ ಗೌರವ ಇಲ್ಲ ಅಂತ ಸಾರ್, ಮೊದಲು ಅಂತಹ ಅಧಿಕಾರಿಗಳ ವಿರುದ್ದ ಕ್ರಮ ಜರುಗಿಸಿ ನಿಮ್ಮ ಹುದ್ದೆ ಜೀವಂತವಾಗಿದೆ ಎಂದು ಅವರಿಗೆ ತೋರಿಸಿ.
Chandrashekar Nanjangud tweet media
ಕನ್ನಡ
1
2
6
0
Prathap T
Prathap T@PrathapT15·
@ChandraNamo @SPmysuru @mepratap ಇವರೇನು ಮನುಷ್ಯರಾ. ಇಂತವರಿಗೆ ಘನ ಶಿಕ್ಷೆಗೆ ಗುರಿಪಡಿಸಿ ಸಾರ್ವಜನಿಕವಾಗಿ ಎಚ್ಚರಿಕೆ ಮೂಡಿಸುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಕ್ರಮವಹಿಸಲಿ
ಕನ್ನಡ
0
0
4
0
Chandrashekar Nanjangud
Chandrashekar Nanjangud@ChandraNamo·
ನಂಜನಗೂಡಿ ನಿಂದ ಮೈಸೂರು ಕಡೆಯ ಕಸಾಯಿ ಖಾನೆಗೆ ಗೋವನ್ನು ಸ್ಕೂಟರ್ ನಲ್ಲಿ ಹಿಂಸಾತ್ಮಕವಾಗಿ ಸಾಗಿಸುತ್ತಿದ್ದರೆ ಅದರ ದೇಹ ರಸ್ತೆಗೆ ತರಚಿ ರಕ್ತ ಚಿಮ್ಮುತ್ತಿದರು ಕನಿಕರವಿಲ್ಲದ ರಾಕ್ಷಸನಂತೆ ಹೋಗುತ್ತಿದ್ದಾನೆ.ಆರಕ್ಷಕರು ಈ ರಾಕ್ಷಸನ ವಿರುದ್ದ ಗೋ ಕಾಯ್ದೆ ಅಡಿಯಲ್ಲಿ ಕ್ರಮ ಕೈಗೊಳ್ಳುತ್ತಾರಾ?ಗಾಡಿ ಸಂಖ್ಯೆ KA 55 K 0468 @SPmysuru @mepratap
ಕನ್ನಡ
13
205
239
0
Prathap T
Prathap T@PrathapT15·
@ChandraNamo ನಿಮಗೆ ನೀವೇ ಸಾಟಿ... ನಿಮ್ಮ ಸೇವಾ ಕೈಂಕರ್ಯ ಹೀಗೆ ಮುಂದುವರೆಯಲಿ ಸರ್. ಭಗವಂತ ನಿಮ್ಮ ಬಳಗಕ್ಕೆ ಆರೋಗ್ಯಾನುಗ್ರಹ ಕರುಣಿಸಲಿ ಎಂದು ಪ್ರಾರ್ಥಿಸುವೆ..💐
ಕನ್ನಡ
0
0
1
0
Chandrashekar Nanjangud
Chandrashekar Nanjangud@ChandraNamo·
ನಮ್ಮೆಲ್ಲರನ್ನೂ ಕೈ ಹಿಡಿದು ಮುನ್ನಡೆಸಿ ಇಲ್ಲಿಯವರೆಗೂ ತಂದ #ಯುವಾ_ಬ್ರಿಗೇಡ್ ಗೆ ಎಂಟು ವರ್ಷ, ಈ ಅವಧಿಯಲ್ಲಿ ಯುವಾಬ್ರಿಗೇಡ್ ನಮ್ಮನ್ನು ರೂಪಿಸಿತು, ನಾವು ಅದನ್ನು ವಿಸ್ತರಿಸಿದೆವು. ಇಬ್ಬರೂ ಸೇರಿ ನಾಡಿನ ಸೇವೆಗೆ ನಿಸ್ವಾರ್ಥವಾಗಿ ಕಟಿಬದ್ಧರಾಗಿದ್ದೇವೆ!! ನಿಮ್ಮೆಲ್ಲರ ಪ್ರೀತಿ ಹೀಗೆ ಇರಲಿ.. #infin8_strength #ನಾಯಕನಾಗಿಸುವ_ಗರಡಿಮನೆ
ಕನ್ನಡ
1
7
23
0
Prathap T
Prathap T@PrathapT15·
@RajeevaVK ಒಳಿತೇ ಆಗಲಿ ಸರ್
ಕನ್ನಡ
1
0
1
0
Rajeeva C J
Rajeeva C J@RajeevaVK·
ಎಲ್ಲಿ ಜೀವನ ನಡೆವುದೋ ಅದೇ ನಮ್ಮೂರು.... #NewProfilePic
Rajeeva C J tweet media
Mysore, India 🇮🇳 ಕನ್ನಡ
15
1
55
0
Rajeeva C J
Rajeeva C J@RajeevaVK·
ಆದರ್ಶ ಪ್ರಪಂಚ ಹುಡುಕುವವರಿಗೆ ಲೋಕ, ಕಟ್ಟ ಕಡೆಗೆ ಗೌರವ ತೋರಿದರೂ,ಮೊದ ಮೊದಲು ಅವರನ್ನು ನಿಷ್ಠುರವಾಗಿ ಪೀಡಿಸುತ್ತದೆ. ಆದರ್ಶದ ದಾರಿ ತುಳಿಯುವವರು ಮುಳ್ಳಿನ ಬೇಲಿ ದಾಟಲು ಸಿದ್ಧರಾಗಿರಬೇಕು. ಬಳಿಕವೂ ಹೂವಿನ ಹಾಸಿಗೆ ಲಭಿಸಿಯೆ ಲಭಿಸುತ್ತದೆ ಎಂದೇನಿಲ್ಲ. ಎಷ್ಟೋ ಸಾಹಸಿಗಳು ದಾರಿಯಲ್ಲೇ ಮಡಿಯಬೇಕಾಗುತ್ತದೆ. -ಕುವೆಂಪು (ಕಾನೂರು ಹೆಗ್ಗಡತಿ)
Rajeeva C J tweet media
Mysore, India 🇮🇳 ಕನ್ನಡ
2
3
12
0
Rajeeva C J
Rajeeva C J@RajeevaVK·
ಕೋವಿಡ್ ಎದುರಿಸಲು ಈ ಲಾಕ್ ಡೌನ್, ವೀಕೆಂಡ್ ಕರ್ಫ್ಯೂಗಳೇ ಪರಿಹಾರವಾದರೆ, ಮುಂದೆ ಜನರ ಖಿನ್ನತೆ, ಸಂಕಟ, ದೈನೇಸಿತನಕ್ಕೂ ಇವೇ ಕಾರಣವಾಗುತ್ತವೆ... @Vijaykarnataka #lockdowndrama
Rajeeva C J tweet media
ಕನ್ನಡ
1
0
5
0
B.Harshavadhan
B.Harshavadhan@NanjangudMLA·
People have been meeting me over this railway gate as it affects their water source and agricultural activities. With public support I will ensure appropriate solution at Kodinarasipura #Harsha4Nanjangud @BJP4India @BJP4Karnataka
B.Harshavadhan tweet mediaB.Harshavadhan tweet media
English
2
2
2
0
Prathap T
Prathap T@PrathapT15·
@NanjangudMLA @BJP4India @BJP4Karnataka ನಿಮ್ಮ ಸಹಕಾರದಿಂದ ಕೋಡಿನರಸೀಪುರ ಜನತೆಯ ಬೇಡಿಕೆ ಸಾಕಾರಗೊಳ್ಳುವ ಕಾಲ ಸನ್ನಿಹಿತವಾಗಿದೆ. ಗ್ರಾಮಸ್ಥರ ಪರವಾಗಿ ಧನ್ಯವಾದಗಳು ಸರ್
ಕನ್ನಡ
1
0
0
0
Prathap T
Prathap T@PrathapT15·
@DhruvanarayanR ಜನ್ಮದಿನದ ಶುಭಾಶಯಗಳು ಸರ್
ಕನ್ನಡ
0
0
1
0