Priya.H /ಪ್ರಿಯಾ.ಹೆಚ್

1.1K posts

Priya.H /ಪ್ರಿಯಾ.ಹೆಚ್

Priya.H /ಪ್ರಿಯಾ.ಹೆಚ್

@Priyah321

Katılım Şubat 2021
2.4K Takip Edilen15.6K Takipçiler
Sabitlenmiş Tweet
Priya.H /ಪ್ರಿಯಾ.ಹೆಚ್
ವೈದ್ಯಳಾದ ನನಗೆ ಜೀವದ ಬೆಲೆ ಗೊತ್ತು. ಯಾರಿಗೂ ಇನ್ನೊಬ್ಬರ ಪ್ರಾಣ ತೆಗೆಯೋ ಹಕ್ಕಿಯಲ್ಲ. -ಸಾಯಿಪಲ್ಲವಿ #SaiPallavi
Priya.H /ಪ್ರಿಯಾ.ಹೆಚ್ tweet media
ಕನ್ನಡ
164
222
2.9K
0
Priya.H /ಪ್ರಿಯಾ.ಹೆಚ್ retweetledi
ಅರುಣ್ ಜಾವಗಲ್ | Arun Javgal
ಸಾರ್ ನೀವು ಮತ್ತೆ @DKShivakumar ಯಾವಾಗ ರಾಜೀನಾಮೆ ಕೊಡ್ತೀರ?
Siddaramaiah@siddaramaiah

ಇಂದು ಸಚಿವ ಸಂಪುಟ ಸಭೆಯ ನಂತರ ವಿಧಾನಸೌಧದ ಸಮ್ಮೇಳನ‌ ಸಭಾಂಗಣದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದೆ. ಈ ಸಂದರ್ಭದಲ್ಲಿ ನನ್ನ ಮಾತುಗಳ‌ ಸಾರಾಂಶ: · ಆರ್‌ಸಿಬಿ ಸಂಭ್ರಮಾಚರಣೆಯ ಸಂದರ್ಭದಲ್ಲಿ ನಡೆದ ಕಾಲ್ತುಳಿತ ಘಟನೆ ದು:ಖಕರವಾಗಿದ್ದು, ಮೃತಪಟ್ಟವರಿಗೆ ಮತ್ತೊಮ್ಮೆ ಸಂತಾಪ ಸೂಚಿಸುತ್ತಿದ್ದೇನೆ. ಇಂದು ಎಂದಿನಂತೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ವಿಷಯದ ಕುರಿತು ಗಂಭೀರ ಚರ್ಚೆ ನಡೆಸಲಾಗಿದೆ. ನಿನ್ನೆ ನಡೆದ ಅಹಿತಕರ ಘಟನೆ ಬಗ್ಗೆ ಚರ್ಚಿಸಿ ಕೆಲವು ಮಹತ್ವದ ತೀರ್ಮಾನಗಳನ್ನು ಕೈಗೊಳ್ಳಲಾಗಿದೆ. · ಹೈಕೋರ್ಟ್ ನ ನಿವೃತ್ತ ನ್ಯಾಯಾಧೀಶರಾದ ಜಸ್ಟೀಸ್ ಮೈಕೆಲ್ ಕುನ್ಹಾ ಅವರ ನೇತೃತ್ವದಲ್ಲಿ ಏಕಸದಸ್ಯ ಆಯೋಗವನ್ನು ರಚಿಸಿ, ತನಿಖೆ ನಡೆಸಲಾಗುತ್ತದೆ. · ಆರ್.ಸಿ.ಬಿ ಸಂಸ್ಥೆ ಹಾಗೂ ಕಾರ್ಯಕ್ರಮ ಆಯೋಜಕರಾದ ಡಿಎನ್‌ಎ ಹಾಗೂ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಈ ಮೂರು ಸಂಸ್ಥೆಗಳ ಪ್ರತಿನಿಧಿಗಳ ವಿರುದ್ಧ ಕಾನೂನು ಕ್ರಮ ತೆಗೆದುಕೊಂಡು, ಬಂಧಿಸಲು ಸೂಚನೆ ನೀಡಲಾಗಿದೆ. ಇವರ ವಿರುದ್ಧ ಎಫ್.ಐ.ಆರ್ ದಾಖಲಾಗಿದೆ. · ಕಬ್ಬನ್ ಪಾರ್ಕ್ ಪೊಲೀಸ್ ಸ್ಟೇಷನ್ ಪೊಲೀಸ್ ಇನ್ಸ್‌ಪೆಕ್ಟರ್ ಸೇರಿದಂತೆ ಆ ಭಾಗದ ಎಸಿಪಿ, ಸೆಂಟ್ರಲ್ ಡಿಸಿಪಿ, ಕ್ರೀಡಾಂಗಣದ ಉಸ್ತುವಾರಿ ವಹಿಸಿದ್ದ ಹೆಚ್ಚುವರಿ ಪೊಲೀಸ್ ಆಯುಕ್ತರು ಮತ್ತು ಬೆಂಗಳೂರು ನಗರದ ಪೊಲೀಸ್ ಕಮೀಷನರ್ ರನ್ನು ತಕ್ಷಣದಿಂದ ಅಮಾನತ್ತುಗೊಳಿಸಲು ತೀರ್ಮಾನಿಸಲಾಗಿದೆ. ಈ ದುರಂತಕ್ಕೆ ಸಂಬಂಧಪಟ್ಟ ಚರ್ಚೆಯ ನಂತರ ತೆಗೆದುಕೊಂಡ ತೀರ್ಮಾನಗಳಾಗಿವೆ. ಉಪಮುಖ್ಯಮಂತ್ರಿಗಳು, ಗೃಹಸಚಿವರು, ಸಚಿವರಾದ ಎಚ್.ಕೆ.ಪಾಟೀಲ್, ಸುಧಾಕರ್, ಮಹಾದೇವಪ್ಪ ಸೇರಿದಂತೆ ಹಿರಿಯ ಅಧಿಕಾರಿಗಳು ಚರ್ಚೆಯಲ್ಲಿ ಭಾಗವಹಿಸಿದ್ದರು. · ಮೇಲ್ನೋಟಕ್ಕೆ ಈ ಅಧಿಕಾರಿಗಳ ಬೇಜವಾಬ್ದಾರಿತನ, ಅಲಕ್ಷ್ಯ ಕಂಡುಬರುತ್ತಿದ್ದು, ಇವರುಗಳನ್ನು ಅಮಾನತ್ತುಗೊಳಿಸಲು ತೀರ್ಮಾನಿಸಲಾಗಿದೆ. · ನಾನು ಶಾಸಕರು, ಸಚಿವ, ಡಿಸಿಎಂ ಹಾಗೂ ಮುಖ್ಯಮಂತ್ರಿಯಾದ ನಂತರ ಇಂತಹ ಘಟನೆ ನಡೆದಿರಲಿಲ್ಲ. ಈ ಘಟನೆ ನನ್ನನ್ನು ಘಾಸಿಗೊಳಿಸಿದೆ. ದುರಂತದಲ್ಲಿ ಮೃತಪಟ್ಟವರ ಆತ್ಮಕ್ಕೆ ಶಾಂತಿ ಕೋರುತ್ತಾ, ಕುಟುಂಬದವರ ಜೊತೆ ಸರ್ಕಾರವಿದೆ ಎನ್ನುವ ಭರವಸೆಯನ್ನು ಕೂಡ ನೀಡಬಯಸುತ್ತೇನೆ. ನಿನ್ನೆ ಆದೇಶ ನೀಡಿದಂತೆ ಮ್ಯಾಜಿಸ್ಟ್ರೇಟ್ ತನಿಖೆ ಪ್ರಾರಂಭವಾಗಿದೆ. ಈ ಮಹಾದುರಂತದ ಬಗ್ಗೆ ಕೆಲವು ಮಾಹಿತಿಗಳು ದೊರೆತ ನಂತರ, ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ಮಾಡಲಾಗಿದೆ. ಮೂರು ಸಂಸ್ಥೆಗಳ ವಿರುದ್ಧದ ತನಿಖೆಯನ್ನು ಸಿಐಡಿಗೆ ವಹಿಸಲಾಗಿದೆ.

ಕನ್ನಡ
26
85
531
17.4K
Priya.H /ಪ್ರಿಯಾ.ಹೆಚ್
ಅಂದು... ಸಾರಿವರ್ಕರ. - Sorry sir (ಬ್ರಿಟನ್ ಬೂಟ್) ಇಂದು.. ಸುಳ್ಳುಗಾರ - Yes sir (ಅಮೇರಿಕಾ ಬೂಟ್) #ceasefire
ಕನ್ನಡ
5
11
62
2.2K
Priya.H /ಪ್ರಿಯಾ.ಹೆಚ್ retweetledi
Bhavya gouda
Bhavya gouda@bhavyag23·
ಮಾನವಿಯತೆಯ ಪ್ರತಿರೂಪ ಜಮೀರ್ ಸರ್ 🙏@BZZameerAhmedK
ಕನ್ನಡ
4
10
46
1.2K
Priya.H /ಪ್ರಿಯಾ.ಹೆಚ್
"ಕರ್ನಾಟಕದ ಹಿತವನ್ನು ವಿರೋಧಿಸುವ ವ್ಯಕ್ತಿ ಎಷ್ಟೇ ದೊಡ್ಡ ರಾಷ್ಟ್ರಭಕ್ತನಾದರೂ ಅವನನ್ನು ಕನ್ನಡಿಗರು ನಿರಾಕರಿಸಬೇಕು." - ಅ.ನ.ಕೃ
ಕನ್ನಡ
0
10
68
1.2K
Priya.H /ಪ್ರಿಯಾ.ಹೆಚ್ retweetledi
ರೂಪೇಶ್ ರಾಜಣ್ಣ(RUPESH RAJANNA)
ನಮ್ಮ ಹೋರಾಟಕ್ಕೆ ಮಣಿದ @OfficialBMRCL ಕನ್ನಡಿಗರಿಗೆ ಅನ್ಯಾಯ ಆಗುತ್ತಿದ್ದ 50 ಲೋಕೊ ಪೈಲೇಟ್ ಹುದ್ದೆಯ ಹಳೆಯ ಅಧಿಸೂಚನೆ ವಾಪಾಸ್ ಪಡೆದ ಮೆಟ್ರೋ.. ಕನ್ನಡಿಗರ ನೇಮಕ ಆಗಲಿದೆ.. ಎಲ್ಲೆಡೆ ಕನ್ನಡಿಗರಿಗೆ ಜಯವಾಗಲಿ.. ಜೈ ಕರ್ನಾಟಕ 💛❤️💪🏻 ಜೈ ಯುಕವೇ 💛❤️
ರೂಪೇಶ್ ರಾಜಣ್ಣ(RUPESH RAJANNA) tweet media
ಕನ್ನಡ
104
248
1.5K
47.6K
Priya.H /ಪ್ರಿಯಾ.ಹೆಚ್ retweetledi
Kalki
Kalki@Ajayappu009·
ಇವರಿಗೆ ಸಿಗುವ ಗೌರವ ಎಷ್ಟು ಜನರಿಗೆ ನಿದ್ದೆ ಕೆಡಿಸಿದೆಯೋ ಗೊತ್ತಿಲ್ಲ,, ರಾಜಕುಮಾರ ಎಲ್ಲಿ ಇದ್ರೂ ರಾಜಕುಮಾರನೆ #DrpuneethRajakumar #RCBUnbox
ಕನ್ನಡ
18
357
2.8K
51.2K
Priya.H /ಪ್ರಿಯಾ.ಹೆಚ್ retweetledi
Ashwini Puneeth Rajkumar
Ashwini Puneeth Rajkumar@Ashwini_PRK·
ಪ್ರಸ್ತುತಪಡಿಸುತ್ತಿದ್ದೇವೆ 'ಅಪ್ಪು' - ಅಪ್ಪುವಿನ ಭಾವನಾತ್ಮಕ ಜೀವನಚರಿತ್ರೆ... ❤️✨ Presenting 'Appu' - a soulful biographical tribute to Appu... ಹೆಚ್ಚಿನ ಮಾಹಿತಿ ಶೀಘ್ರದಲ್ಲಿ | More updates soon #Appu #Biography
Ashwini Puneeth Rajkumar tweet mediaAshwini Puneeth Rajkumar tweet mediaAshwini Puneeth Rajkumar tweet mediaAshwini Puneeth Rajkumar tweet media
34
355
2.4K
35.1K
Priya.H /ಪ್ರಿಯಾ.ಹೆಚ್ retweetledi
ರೂಪೇಶ್ ರಾಜಣ್ಣ(RUPESH RAJANNA)
ಮೆಟ್ರೋದಲ್ಲಿ ಕನ್ನಡಿಗರಿಗೆ ಆಗುತ್ತಿರೋ ಅನ್ಯಾಯ ಖಂಡಿಸಿ ಇಂದು ನಮ್ಮ ಯುಕವೇ ಹಾಗೂ ನಕಸೆ ತಂಡದಿಂದ @OfficialBMRCL ಮುಖ್ಯಕಚೇರಿಯಲ್ಲಿ md ಮಹೇಶ್ ರಾವ್ ಅವರನ್ನು ಭೇಟಿ ಮಾಡಿ ಈ ಕೂಡಲೇ ನಿಯಮಗಳನ್ನು ತೆಗೆದು ಕನ್ನಡಿಗರನ್ನೇ ನೇಮಕ ಮಾಡಲು ಒತ್ತಾಯ ಮಾಡಲಾಗಿ, ನಿಯಮಗಳನ್ನು ತಿದ್ದುಪಡಿ ಮಾಡಿ ಕನ್ನಡಿಗರಿಗೆ ಉದ್ಯೋಗ ನೀಡಲು ಒಪ್ಪಿದ್ದಾರೆ.
ರೂಪೇಶ್ ರಾಜಣ್ಣ(RUPESH RAJANNA) tweet mediaರೂಪೇಶ್ ರಾಜಣ್ಣ(RUPESH RAJANNA) tweet mediaರೂಪೇಶ್ ರಾಜಣ್ಣ(RUPESH RAJANNA) tweet mediaರೂಪೇಶ್ ರಾಜಣ್ಣ(RUPESH RAJANNA) tweet media
ಕನ್ನಡ
40
175
1K
43.8K
Priya.H /ಪ್ರಿಯಾ.ಹೆಚ್ retweetledi
Siddaramaiah
Siddaramaiah@siddaramaiah·
ನಟನೆಯ ಜೊತೆಗೆ ಸಮಾಜ ಸೇವೆಯಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದ ಪುನೀತ್ ರಾಜ್‍ಕುಮಾರ್ ನೂರಾರು ದುರ್ಬಲ ಜೀವಗಳಿಗೆ ಬದುಕಿನ ಹಾದಿ ತೋರಿದ್ದರು. ಬಡವ, ಬಲ್ಲಿದನೆನ್ನದೆ ಸರ್ವರನ್ನೂ ಪ್ರೀತಿಸುತ್ತಿದ್ದ, ಸದಾ ಹಸನ್ಮುಖಿಯಾಗಿದ್ದ ಅಪ್ಪುವಿನ ಜೀವನ ಯುವಜನರಿಗೆ ಸಂದೇಶದಂತಿದೆ. ಅಪ್ಪುವಿನ ಜನ್ಮದಿನದ ಸಂದರ್ಭದಲ್ಲಿ ಅವರಿಗೆ ನನ್ನ ನಮನಗಳು. #PuneetRajkumar
Siddaramaiah tweet media
ಕನ್ನಡ
24
251
2.3K
16.4K
Priya.H /ಪ್ರಿಯಾ.ಹೆಚ್ retweetledi
Priyank Kharge / ಪ್ರಿಯಾಂಕ್ ಖರ್ಗೆ
ಮನುಧರ್ಮಕ್ಕೆ ತಲೆಬಾಗುವ ಬಿಜೆಪಿಗರಿಗೆ ಬಸವ, ಬುದ್ಧರು ಸಹ್ಯವಾಗುವುದಿಲ್ಲ. ಆರ್ಎಸ್ಎಸ್ ಗೆ ಜೈಕಾರ ಹಾಕುವ ಬಿಜೆಪಿಯವರು ಸಂವಿಧಾನಕ್ಕೆ ಜೈಕಾರ ಹಾಕುವುದಿಲ್ಲ. ಕೇಸರಿ ಶಾಲು ಹಾಕುವ ಬಿಜೆಪಿಗರಿಗೆ ರಾಷ್ಟ್ರಧ್ವಜವನ್ನು ಕಂಡರೆ ಆಗುವುದಿಲ್ಲ. ಸದನದಲ್ಲಿ ರಾಷ್ಟಧ್ವಜವನ್ನು ಕಂಡ ತಕ್ಷಣ ಬಿಜೆಪಿಯವರು ಹಾಕು ಕಂಡಂತೆ ಹೌಹಾರಿದರು, ರಾಷ್ಟ್ರಧ್ವಜದ ಮೇಲೆ ಆರ್ಎಸ್ಎಸ್ ಗೆ ಇರುವ ದ್ವೇಷವು ಬಿಜೆಪಿಗರಲ್ಲೂ ಬಳುವಳಿಯಾಗಿ ಬಂದಿದೆಯೇ? ರಾಷ್ಟ್ರ ಧ್ವಜ, ರಾಷ್ಟ್ರ ಗೀತೆ, ರಾಷ್ಟ್ರದ ಸಂವಿಧಾನಗಳನ್ನು ತಿರಸ್ಕಾರದಿಂದ ನೋಡುವ ಇವರು ರಾಷ್ಟೀಯವಾದಿಗಳಂತೆ, ಇದು ಯಾವ ಸೀಮೆಯ ರಾಷ್ಟ್ರೀಯವಾದವೋ ಏನೋ! ದೇಶದ ಪರಿಕಲ್ಪನೆಯನ್ನು ಹುಟ್ಟುಹಾಕಿ, ಜನರಲ್ಲಿ ದೇಶಭಕ್ತಿಯನ್ನು ತುಂಬಿ ಸ್ವತಂತ್ರಕ್ಕೆ ಹೋರಾಡಿದ ಕಾಂಗ್ರೆಸ್ ಪಕ್ಷಕ್ಕೆ ಬಿಜೆಪಿಯವರು ಪಾಠ ಮಾಡುವುದು ಮಿಂಚು ಹುಳುವೊಂದು ಸೂರ್ಯನ ಮುಂದೆ ನಿಂತು ನನ್ನಿಂದಲೇ ಬೆಳಕಾಯಿತು ಎನ್ನುವಂತಿದೆ!
ಕನ್ನಡ
146
155
719
26.6K
Priya.H /ಪ್ರಿಯಾ.ಹೆಚ್ retweetledi
CM of Karnataka
CM of Karnataka@CMofKarnataka·
ಡಿಸೆಂಬರ್ 24 ರ ಒಳಗೆ ತನಿಖೆಯ ವರದಿ ನೀಡುವಂತೆ ನ್ಯಾಯಾಲಯ ಲೋಕಾಯುಕ್ತಕ್ಕೆ ಸೂಚನೆ ನೀಡಿದೆ. ಬೇಕಿದ್ದರೆ ಇ.ಡಿ ಯವರು ಲೋಕಾಯುಕ್ತಕ್ಕೆ ವರದಿ ನೀಡಲು ಅವಕಾಶವಿತ್ತು. ಅದನ್ನು ಬಿಟ್ಟು ಲೋಕಾಯುಕ್ತಕ್ಕೆ ಪತ್ರ ಬರೆಯುವುದು ಮತ್ತು ಮಾಧ್ಯಮಗಳಿಗೆ ಮಾಹಿತಿ ಸೋರಿಕೆ ಮಾಡುವುದರ ಹಿಂದಿನ ಉದ್ದೇಶ ರಾಜ್ಯದ ಜನರಿಗೆ ಅರ್ಥವಾಗುತ್ತದೆ. @siddaramaiah , ಮುಖ್ಯಮಂತ್ರಿಗಳು
ಕನ್ನಡ
10
12
91
4K
Priya.H /ಪ್ರಿಯಾ.ಹೆಚ್ retweetledi
Immunefi
Immunefi@immunefi·
👾 💎 Let's shoutout to three whitehats this week who are getting their FIRST ever payment on Immunefi! @imnarendrabhati was paid $2,500 sinh3ck received $1,000 And of course, myte who was featured earlier this week with $10,000! Congratulations, you've all earned it! 🎉
English
24
50
895
1.2M
Priya.H /ಪ್ರಿಯಾ.ಹೆಚ್ retweetledi
ನಾಗರಾಜ್ ಕುಡುಪ್ಲಿ
ಮರಾಠರ ಲೂಟಿಕೋರ ಶಿವಾಜಿಗೆ ಪ್ರಾಣ ಭಿಕ್ಷೆ ನೀಡಿದ್ದ ವೀರ ಕನ್ನಡತಿ 😎🔥 ಜೈ ಬೆಳವಡಿ ಮಲ್ಲಮ್ಮ 💛❤️..... #ಬೆಳವಡಿಮಲ್ಲಮ್ಮ
Rishab Shetty@shetty_rishab

Our Honour & Privilege, Presenting the Epic Saga of India’s Greatest Warrior King – The Pride of Bharat: #ChhatrapatiShivajiMaharaj. #ThePrideOfBharatChhatrapatiShivajiMaharaj This isn’t just a film – it’s a battle cry to honor a warrior who fought against all odds, challenged the might of the Mighty Mughal empire, and forged a legacy that can never be forgotten. Get ready for a Magnum Opus Action Drama, a cinematic experience unlike any other, as we unfold the untold story of #ChhatrapatiShivajiMaharaj Global Release on 21st January 2027 हर हर महादेव 🚩🇮🇳 @thisissandeeps

ಕನ್ನಡ
7
135
671
13.5K
Priya.H /ಪ್ರಿಯಾ.ಹೆಚ್ retweetledi
🚩Sri Sri Sri Srimad Jagatmindri MahaswamigaLu 🛕
ಸ್ನೇಕ್ ಪುರ ಲೇವಡಿಗಳಿಗೆ ರಿಪ್ಲೇ ಮಾಡಬಾರದು ಆದ್ರೂ ತಿಳಿದದ್ದನ್ನು ಜನಕ್ಕೆ ಹೇಳಬೇಕು. ಐಹೊಳೆಯ ಶಾಸನದಲ್ಲಿ ರವಿಕೀರ್ತಿ ಪುಲಿಕೇಶಿಯನ್ನು ಪರಮೇಶ್ವರ ಅಂತ ಹೇಳಿದ್ದಾನೆ. ಇದು ಆ ಕಾಲಘಟ್ಟದಲ್ಲಿ ಪುಲಿಕೇಶಿಗೆ ಇದ್ದ ಬಿರುದು ಮತ್ತು ಪೂರ್ತಿ ಭಾರತದಲ್ಲಿ ಅದೇ ಹೆಸರಿನಿಂದ ಗೌರವದಿಂದ ಕರೆಯಲ್ಪಡುತ್ತ ಇದ್ದ ಅಂತ ಉಲ್ಲೇಖಗಳು ಇವೆ. ರವಿಕೀರ್ತಿ ಯಾರು ಅಂತ ಹೇಳುವ ಅಗತ್ಯ ಇಲ್ಲ. ಅಲ್ ತಬಾರಿ ಎನ್ನುವ ಪ್ರಸಿದ್ಧ ಪರ್ಷಿಯನ್ ವಿದ್ವಾಂಸ, ಇತಿಹಾಸಕಾರ ಮತ್ತು ಟಿಪ್ಪನಿಕಾರ ಪರ್ಷಿಯಾ ಪ್ರದೇಶದಲ್ಲಿ ಇದ್ದ. ಅವನು ತನ್ನ ಉಲ್ಲೇಖಗಳಲ್ಲಿ ಸಸ್ಸನಿದ್ ಮತ್ತು ಭಾರತೀಯ ಎಂಪೈರ್ ಗಳ ತಿಕ್ಕಾಟದ ಬಗ್ಗೆ ಹೇಳುವಾಗ ಪರ್ಮೆಸ ಅಥವ ಫರ್ಮಿಸ್ ಬಗ್ಗೆ ಬರೆದಿದ್ದಾನೆ. ಪರ್ಷಿಯಾ ಅಲ್ಲಿ ಇದರ ಇರುವಿಕೆ ಬಗ್ಗೆ ಹೇಳಿದ್ದಾನೆ. ಇತಿಹಾಸಕಾರರು ಇದು ಪುಲಿಕೇಶಿಗೆ ಹೇಳಿರುವುದು ಅಂತ ಒಪ್ಪುತ್ತಾರೆ. ಹುಯನ್ ತ್ಸಾಂಗ್ ನ ಉಲ್ಲೇಖಗಳಲ್ಲಿ ಪುಲಿಕೇಶಿಯ ರಾಯಭಾರಿಗಳು ಹಾಗೂ ಪರ್ಷಿಯಾ ದೊರೆ ಎರಡನೇ ಖುಸ್ರೋ ರಾಯಭಾರ ಸಂಬಂಧ ಇರುವ ಬಗ್ಗೆ ಇದೆ. ಸಮಯ ಸಿಕ್ಕರೆ ತ್ಸಾ0ಗ್ ಇಮ್ಮಡಿ ಪುಲಿಕೇಶಿಯ ಬಗ್ಗೆ ಬರೆದಿರುದನ್ನೆಲ್ಲ ಓದಿ. ಸ್ನೇಕ್ ಪುರ ಇತಿಹಾಸಕ್ಕಿಂತ ಚಂದ ಇದೆ. ನಾವು ಬರೆದಿರುವುದು ಸತ್ಯವೋ ಸುಳ್ಳೋ ಅಂತ ತಿಳಿಯಲು ಗೂಗಲ್ ಇದೆ. ಹುಡುಕಿ.
🚩Sri Sri Sri Srimad Jagatmindri MahaswamigaLu 🛕 tweet media🚩Sri Sri Sri Srimad Jagatmindri MahaswamigaLu 🛕 tweet media🚩Sri Sri Sri Srimad Jagatmindri MahaswamigaLu 🛕 tweet media
ಕನ್ನಡ
2
26
118
3.9K
Priya.H /ಪ್ರಿಯಾ.ಹೆಚ್ retweetledi
M B Patil
M B Patil@MBPatil·
#Heineken ಕಂಪೆನಿಯೊಂದಿಗೆ ಫಲಪ್ರದ ಮಾತುಕತೆ ಹೈನೆಕೆನ್’ ಒಂದು ಐತಿಹಾಸಿಕ ಬ್ರೂವರಿ ಕಂಪೆನಿಯಾಗಿದ್ದು, ಆಮ್‌ಸ್ಟರ್‌ಡ್ಯಾಮ್‌ನಲ್ಲಿರುವ ಅವರ ಪ್ರಧಾನ ಕಚೇರಿಗೆ ಭೇಟಿನೀಡಿ ಫಲಪ್ರದ ಮಾತುಕತೆ ನಡೆಸಿದೆ. ಕರ್ನಾಟಕದಲ್ಲಿ ತಮ್ಮ ಹೂಡಿಕೆಯ ಯೋಜನೆಗಳನ್ನು ತೀವ್ರ ಗೊಳಿಸುವ ಕುರಿತಂತೆ ಪ್ರಮುಖ ಕ್ರಮಗಳನ್ನು ಹಂಚಿಕೊಂಡು, ಭಾರತದಲ್ಲಿ ನಮ್ಮ ರಾಜ್ಯವು ಮುಖ್ಯ ಆದ್ಯತೆಯಾಗಿರುವುದನ್ನು ದೃಢಪಡಿಸಿದರು. ನಾನು ಅವರ ವ್ಯಾಪಾರ ವೃದ್ಧಿ ಮತ್ತು ಉತ್ಪಾದನಾ ಉದ್ದಿಮೆಗಳನ್ನು ಬೆಂಬಲಿಸಲು ಇಲಾಖೆಗಳೊಂದಿಗೆ ಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದೆ. ಮುಂದಿನ ಫೆಬ್ರವರಿಯಲ್ಲಿ ಜರುಗಲಿರುವ ಜಾಗತಿಕ ಹೂಡಿಕೆದಾರರ ಸಮಾವೇಶ(#GIM2025)ಕ್ಕೆ ಅವರನ್ನು ಆಹ್ವಾನಿಸಿದೆ. ಭರವಸೆಯ ಅವಕಾಶಗಳು ಮುಂದಿವೆ. #netherlands #karnataka #GIM2025 #InvestKarnataka2025 #KarnatakaGrowthStory #ReimaginingGrowth #KarnatakaDelegationInEurope #KarnatakaForIndia #Europe @IndinNederlands @Heineken
M B Patil tweet mediaM B Patil tweet mediaM B Patil tweet mediaM B Patil tweet media
ಕನ್ನಡ
4
101
244
4.6K
Priya.H /ಪ್ರಿಯಾ.ಹೆಚ್ retweetledi
M B Patil
M B Patil@MBPatil·
Strengthening Partnerships: Heineken's Investment Plans in Karnataka Had a productive meeting with Heineken at their headquarters in Amsterdam. They outlined key policy measures to accelerate their investment plans in Karnataka, reaffirming the state's position as a priority market in India. I assured full collaboration with departments to support their growth and manufacturing initiatives. Invited their global leadership to the 2025 Global Investors Meet. Promising opportunities lie ahead. #netherlands #karnataka #GIM2025 #InvestKarnataka2025 #KarnatakaGrowthStory #ReimaginingGrowth #KarnatakaDelegationInEurope #KarnatakaForIndia #Europe @IndinNederlands @Heineken
M B Patil tweet mediaM B Patil tweet mediaM B Patil tweet mediaM B Patil tweet media
English
3
107
268
5.2K