MADHU 🌷RP(MODI JI PARIVAR)🚩🇮🇳
3.9K posts

MADHU 🌷RP(MODI JI PARIVAR)🚩🇮🇳
@PushpaPush71826
ಮನುಷ್ಯನನ್ನು ನಂಬಿ ಮನುಷ್ಯ ಕೆಟ್ಟಿರುವುದು ಸಹಜ ದೇವರನ್ನು ನಂಬಿ ಕೆಟ್ಟಿರುವವರು ಯಾರು ಇಲ್ಲ ಈ ಜಗದಲಿ 🙏♥️ಓಂ ನಮೋ ಅರುಣಾಚಾಲ ಶಿವಾಯ ನಮಃ ♥️💐🙏🙏
ರಾಗಿಯ ನಾಡು ಆನೇಕಲ್ ♥️🥰 Katılım Temmuz 2023
166 Takip Edilen169 Takipçiler

@Bhagyarajums ಅಕ್ಕ ನಿಮ್ಮ ಅಂಗೈ ಏಗಿದಿಯೋ ಸೇಮ್ ಟು ಸೇಮ್ ನನ್ನ ಅಂಗೈ ಕೂಡ ಆಗೇ ಇದೆ ಅಕ್ಕ 😍
ಕನ್ನಡ

ನಿಷ್ಟಾವಂತ ನಾಯಕರನ್ನ ಮೂಲೆ ಗುಂಪು ಮಾಡಿ, ಪಕ್ಷದಿಂದ ಹೊರಗಟ್ಟಿ ಕರ್ನಾಟಕ ಬಿಜೆಪಿಯಲ್ಲಿ(@BJP4Karnataka) ಉಳಿದಿರುವುದು ಉಳಿದಿರುವುದು ಬರಿ ಷಂಡರು, ನಪುಂಸಕರು, ಬೃಹನ್ನಳೆಗಳು ಅದಕ್ಕೆ ಈ ರೀತಿ AI ಬಳಸಿ ಒಬ್ಬ ಉನ್ನತ ಸ್ಥಾನದಲ್ಲಿರುವ ವ್ಯಕ್ತಿಯನ್ನು ಸೋ ಕಾಲ್ಡ್ ದೇಶವಾಸಿಗಳು ಈ ರೀತಿ ಕೀಳು ಮಟ್ಟದಲ್ಲಿ ಜಾರಿಯುವುದು.

ಕನ್ನಡ

@TheNameIsSVG @BJP4Karnataka ಅಜೆಸ್ಟ್ ಮೆಂಟ್ ಮಾಡಿಕೊಂಡು ಎಲ್ಲಿ ಬಿದ್ದರೋ ಸರ್
ಕನ್ನಡ

@Mallina83811190 ಕಾಂಗ್ರೆಸ್ ಮೇಲೆ ಹೋಗಲು ಪುಕ್ಕ ಇಲ್ಲ ತಿರ್ಪೆಸಾನಿಗೇ 😂🤣🤣
ಕನ್ನಡ

ಕರ್ನಾಟಕ ಸರ್ಕಾರ ವಿರುದ್ಧ
ಹೋರಾಟ ಆಗಲಿ
ಕಾರ್ತಿಕ್ ವೆಂಕಟೇಶ್ l K@RTH!K Venkatesh🟨🟥@VKkarthik169
ಇಂಧನದ ಬೆಲೆ ಏರಿಕೆ ಬಗ್ಗೆ ರೂಪೇಶ್ ರಾಜಣ್ಣನವರ ಮಾತುಗಳು 👌🔥💛❤️
ಕನ್ನಡ

@BJP4Karnataka @Jaggesh2 @NitinNabin ಇದರ ಬಗ್ಗೆ ಸ್ವಲ್ಪ ಗಮನ ಕೊಡಿ
ದೇಶದ ಪ್ರಧಾನಿಯನ್ನು ಇಷ್ಟು ತುಚ್ಚವಾಗಿ ಎಡಿಟ್ ಮಾಡಿ ಪೋಸ್ಟ್ ಹಾಕಿದ್ದಾರೆ ಇವನ ಮೇಲೆ ಕಾನೂನು ಕ್ರಮ ಯಾವಾಗ?????

ಕನ್ನಡ

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದ ಶ್ರೀ @NitinNabin ಅವರು ರಾಜ್ಯ ಬಿಜೆಪಿ ಕಾರ್ಯಾಲಯ ಜಗನ್ನಾಥ ಭವನಕ್ಕೆ ಭೇಟಿ ನೀಡಿ ಭಾರತ ಮಾತೆಯ ಭಾವಚಿತ್ರಕ್ಕೆ ಮತ್ತು ಶ್ರೀ ಜಗನ್ನಾಥ್ ರಾವ್ ಜೋಶಿ ಅವರ ಪುತ್ಥಳಿಗೆ ಪುಷ್ಪಾರ್ಚನೆ ಮಾಡಿ ಗೌರವ ಸಲ್ಲಿಸಿದರು. ಬಳಿಕ ನಡೆದ ಸಂಘಟನಾತ್ಮಕ ಸಭೆಯಲ್ಲಿ ಪಾಲ್ಗೊಂಡರು.
ಈ ಸಂದರ್ಭದಲ್ಲಿ ರಾಜ್ಯಾಧ್ಯಕ್ಷರಾದ ಶ್ರೀ @BYVijayendra, ಮಾಜಿ ಮುಖ್ಯಮಂತ್ರಿಗಳಾದ ಶ್ರೀ @BSYBJP, ಕೇಂದ್ರ ಸಚಿವರಾದ ಶ್ರೀ @JoshiPralhad, ಪ್ರತಿಪಕ್ಷ ನಾಯಕರಾದ ಶ್ರೀ @RAshokaBJP, ವಿಧಾನ ಪರಿಷತ್ ವಿಪಕ್ಷ ನಾಯಕರಾದ ಶ್ರೀ @NswamyChalavadi, ರಾಜ್ಯ ಉಸ್ತುವಾರಿಗಳಾದ ಡಾ. @AgrawalRMD, ಸಂಸದರು, ಶಾಸಕರು, ಪರಿಷತ್ ಸದಸ್ಯರು, ರಾಜ್ಯ ಪದಾಧಿಕಾರಿಗಳು ಮತ್ತು ಪ್ರಮುಖರು ಉಪಸ್ಥಿತರಿದ್ದರು.




ಕನ್ನಡ

ಲೇ ವಾಲಿಕೆ ಬಾಲ್ ತಿರ್ಪೆಸಾ ಇವರ ಸೂಸು ಸ್ವಲ್ಪ ಕುಡಿಯೋಲೆ ಅಗಲಾದರೂ ಬುದ್ಧಿ ಬಂದರು ಬರಬಹುದು ನಿನ್ನಗೆ
ರೂಪೇಶ್ ರಾಜಣ್ಣ(RUPESH RAJANNA)@rajanna_rupesh
ದಯವಿಟ್ಟು ಇಂತವರಿಗೆ ಇಂದಿನಿಂದಲೆ ಪೆಟ್ರೋಲ್ ಬಂಕ್ ನವರು 300 ರೂಪಾಯಿ ತೆಗೆದುಕೊಳ್ಳಲಿ...ಅಥವಾ 1000 ವೆ ಬಿಲ್ ಹಾಕಲಿ... ಈ ಲೆವೆಲ್ ಗೆ 🤦🏻♂️
ಕನ್ನಡ

@madhumaiya ಸಾಯಿಲಿ ಬಿಡಿ ಸರ್ ಉಪ್ಪು ತಿಂದ ಮೇಲೆ ನೀರುಕುಡಿಯಲೇ ಬೇಕು ಅಲ್ವಾ ಸರ್
ಕನ್ನಡ

ಇದು ಬಿಲ್ಡಪ್ ಕುಮಾರ ಮೊಹಮ್ಮದ್ ದೀಪಕ್ ನ ಕತೆ.
ಜನವರಿ 26 ರಂದು ಬಾಬಾ ಹೆಸರಿನಲ್ಲಿ ಅಂಗಡಿ ನಡೆಸುತ್ತಿದ್ದ 70 ವರ್ಷದ ಮುಸ್ಲಿಂ ವ್ಯಕ್ತಿಗೆ ಅಂಗಡಿಯ ಹೆಸರು ಬದಲಾಯಿಸಿ ಎಂದು ಭಜರಂಗದಳದ ಯುವಕರು ಒತ್ತಾಯಿಸಿದಾಗ ಮದ್ಯಪ್ರವೇಶಿಸಿದ ದೀಪಕ್ ಕುಮಾರ್ ಭಜರಂಗದಳದವರನ್ನು ತರಾಟೆಗೆ ತೆಗೆದುಕೊಂಡಾಗ ಬಜರಂಗದಳದವರು ನಿನ್ನ ಹೆಸರು ಏನೆಂದು ಕೇಳಿದಾಗ ಕೊಬ್ಬಿದ ಕುಮಾರ ನನ್ನ ಹೆಸರು ಮೊಹಮ್ಮದ್ ದೀಪಕ್ ಕುಮಾರ್ ಎಂದಿದ್ದ ಆಮೇಲೆ ಕಾಂಗಿಗಳಿಗೆ ಇವ ಹೀರೋ ಆದ ಇವನನನ್ನು ತಲೆ ಮೇಲೆ ಹೊತ್ತು ಕುಣಿಸಿದ್ದೇ,ಕುಣಿಸಿದ್ದು,ಕಾಂಗಿಗಳ ಮುಖಂಡ ರಾಹುಲ್ ಗಾಂಧಿ ಇವನನ್ನು ಭೇಟಿಯಾದ ಮೇಲೆ ಇವನು ಇನ್ನಷ್ಟು ಪ್ರಸಿದ್ದಿಯಾದ ಆದರೆ ಇವನ ಜಿಮ್ ನ ಸದಸ್ಯರ ಸಂಖ್ಯೆ ಮಾತ್ರ ಇನ್ನೂರರಿಂದ ಹದಿನೈದಕ್ಕೆ ಇಳಿಯಿತು ಎಲ್ಲಾ ಹಿಂದೂಗಳು ಇವನ ಜಿಮ್ ತೊರೆದರು ಈಗ ಇವನಿಗೆ ನಿಜವಾದ ಅಗ್ನಿಪರೀಕ್ಷೆ ಎದುರಾಗಿದೆ ಈಗ ಉತ್ತರಾಖಂಡ್ನ ಕೋಟ್ದ್ವಾರದಲ್ಲಿರುವ ತನ್ನ ಹಲ್ಕ್ ಜಿಮ್ ನ ಸತತ ನಾಲ್ಕು ತಿಂಗಳುಗಳವರೆಗೆ ಮಾಸಿಕ ಬಾಡಿಗೆಯಲ್ಲಿ ₹40,000 ಪಾವತಿಸದ ಹಿನ್ನೆಲೆಯಲ್ಲಿ ಪ್ರಸ್ತುತ ತನ್ನ ಜಿಮ್ ನ್ನು ಬಂದ್ ಮಾಡುವ ಪರಿಸ್ಥಿತಿಗೆ ಬಂದಿದ್ದಾನೆ. ಅಷ್ಟೇ ಅಲ್ಲದೆ ಆರ್ಥಿಕ ಸಂಕಷ್ಟದಿಂದ ದೀಪಕ್ ಕುಮಾರ್ ತಮ್ಮ ಮನೆಯ ₹16,000 ಮಾಸಿಕ ಗೃಹ ಸಾಲದ EMI ಯನ್ನು ಪಾವತಿಸಲು ಹೆಣಗಾಡುತ್ತಿದ್ದಾನೆ ಈಗ ತನ್ನ 70 ವರ್ಷದ ತಾಯಿಗೆ ತನಗೆ ಸಹಾಯ ಮಾಡಲು ರಸ್ತೆಬದಿಯಲ್ಲಿ ಚಹಾ ಅಂಗಡಿಯನ್ನು ನಡೆಸುವಂತೆ ಒತ್ತಾಯಿಸುತ್ತಿದ್ದಾನಂತೆ .
ಇವನಿಗೆ ಇದೆಲ್ಲಾ ಬೇಕಿತ್ತ ಹಿಂದೂ ಸಮಾಜವನ್ನು ಎದುರು ಹಾಕ್ಕೊಂಡು ಹೀರೋ ಆಗಲು ಹೋಗಿ ಈಗ ಇವನ ಬದುಕು ಬೀದಿಗೆ ಬಂದು ನಿಂತಿದೆ. 😆

ಕನ್ನಡ
MADHU 🌷RP(MODI JI PARIVAR)🚩🇮🇳 retweetledi
MADHU 🌷RP(MODI JI PARIVAR)🚩🇮🇳 retweetledi
MADHU 🌷RP(MODI JI PARIVAR)🚩🇮🇳 retweetledi

Thank you for the countless laughs and
for always having my back...
no matter what...💞
Happy Brother's Day...
@VSNaik39
@karkala_Arunrao
@GWDRVNEW
@iammnmanju
@Mukkanna99
@RGowda1619
@RajeevalochanaJ
GIF
English
MADHU 🌷RP(MODI JI PARIVAR)🚩🇮🇳 retweetledi













