ಸ್ವರೂಪ್ । Swaroop

5.9K posts

ಸ್ವರೂಪ್ । Swaroop

ಸ್ವರೂಪ್ । Swaroop

@Swarupkn

ಕನ್ನಡ | ಕರ್ನಾಟಕ | ಕನ್ನಡಿಗ |

ನಮ್ಮ ಬೆಂಗಳೂರು Katılım Kasım 2017
635 Takip Edilen402 Takipçiler
Sabitlenmiş Tweet
ಸ್ವರೂಪ್ । Swaroop
ಹೆಸರಿಗ್ ಮಾತ್ರ ೭ಕೋಟಿ ಕನ್ನಡಿಗರು! ಒಂದ್ ಕನ್ನಡ ಸಿನಿಮಾ ಗೆಲ್ಸಕ್ ಬೇಕಿರೊ ೨೦ ಲಕ್ಶ ಜನ ನಮ್ಮಲ್ಲಿಲ್ಲ. ಒಂದ್ ಕನ್ನಡ ಪರ ಹೋರಾಟ ಗೆಲ್ಲಕ್ಕೆ ಬೇಕಿರೊ ೧-೫ ಲಕ್ಶ ಜನ ನಮ್ಮಲ್ಲಿಲ್ಲ. ಒಬ್ಬರಿಗ್ ತೊಂದರೆ ಆದ್ರೆ ಅವನ್ ಪರ ನಿಲ್ಲಕ್ ಬೇಕಿರೊ ೧೦ ಸಾವಿರ ಜನ ನಮ್ಮಲ್ಲಿಲ್ಲ! ಕನ್ನಡಿಗರ ನಿಜವಾದ ವ್ಯತೆ ಇದು!
ಕನ್ನಡ
1
10
31
1.5K
ಸ್ವರೂಪ್ । Swaroop
ಅಪ್ಪ ಭೂ ಸುದಾರಣ ಕಾಯ್ದೆ ತಂದು ಹಾಳ್ ಮಾಡಿದ್ದಾಯ್ತು! ಮಗ ಹಿಂದಿ ತಂದು ಹಾಳ್ ಮಾಡಕ್ ಹೊರಟಂಗಿದೆ!
Vijayendra Yediyurappa@BYVijayendra

ಕಳೆದ ಹಲವು ದಶಕಗಳಿಂದ ದೇಶದಲ್ಲೇ ಮಾದರಿ ಶಿಕ್ಷಣದಲ್ಲಿ ತ್ರಿಭಾಷಾ ನೀತಿ ಹೊಂದಿರುವ ಕರ್ನಾಟಕದಲ್ಲಿ ಯಾವುದೇ ಪೂರ್ವಾಪರ ಚರ್ಚೆ, ಶಿಕ್ಷಣ ತಜ್ಞರ ಸಲಹೆ, ಪ್ರತಿಪಕ್ಷಗಳ ನಿಲುವು ಯಾವುದನ್ನು ಪರಿಗಣನೆಗೆ ತೆಗೆದುಕೊಳ್ಳದೆ ಏಕಾಏಕಿ ಹಿಂದಿ ಭಾಷೆ ಕೈ ಬಿಡುವ ನಿಲುವು ತೆಗೆದುಕೊಂಡಿರುವುದು ಆಘಾತಕಾರಿ ಬೆಳವಣಿಗೆ. ಅದರಲ್ಲೂ SSLC ಪರೀಕ್ಷೆ ನಡೆಯುತ್ತಿರುವ ಸಂದರ್ಭದಲ್ಲಿ ಸರ್ಕಾರದ ಹಠಾತ್ ನಿಲುವು ವಿದ್ಯಾರ್ಥಿಗಳಲ್ಲಿ ಗೊಂದಲಕ್ಕೆ ಕಾರಣವಾಗಿದೆ. ನಾವು ಕನ್ನಡ ಭಾಷೆಯಲ್ಲಿ ಕಲಿಕೆಗೆ ವಿರೋಧ ವ್ಯಕ್ತಪಡಿಸುತ್ತಿಲ್ಲ. ಕನ್ನಡ ನಮ್ಮ ಮಾತೃಭಾಷೆ. ಕನ್ನಡವು ನಮ್ಮ ಬೋಧನಾ ಭಾಷೆಯಾಗಿ ಜಾಗತಿಕ ದೃಷ್ಟಿಕೋನದಿಂದ ಇಂಗ್ಲಿಷ್ ಕಲಿಕೆಗೂ ನಮ್ಮ ಅಭ್ಯಂತರವಿಲ್ಲ. ಹಾಗೆಯೇ ಕನ್ನಡಿಗರು ದೇಶದ ಅನೇಕ ರಾಜ್ಯಗಳಿಗೆ ಉದ್ಯೋಗ ಅರಸಿ ಹೋದಾಗ ಕನಿಷ್ಠಮಟ್ಟದ ಹಿಂದಿ ಭಾಷೆಯ ಅರಿವು ಇರಬೇಕಾಗುತ್ತದೆ. ಕೇಂದ್ರ ಸರಕಾರದ ಉದ್ಯೋಗಗಳಿಗೆ ಸೇರ್ಪಡೆಗೊಳ್ಳುವ ಕರ್ನಾಟಕದ ಯುವಸಮೂಹವು ರಾಷ್ಟ್ರಮಟ್ಟದಲ್ಲಿ ಹಿಂದೆ ಬೀಳಬಾರದು ಎಂಬ ಕಾಳಜಿ ನಮ್ಮದು. ಕರ್ನಾಟಕದಲ್ಲಿ ಹಲವು ವರ್ಷಗಳಿಂದ ಅನುಸರಿಸಲಾಗುತ್ತಿರುವ ತ್ರಿಭಾಷಾ ಸೂತ್ರವೂ ಕನ್ನಡವನ್ನು ಅಸ್ಮಿತೆಯಾಗಿ, ಇಂಗ್ಲಿಷ್‌ನ್ನು ಸಂವಹನ ಭಾಷೆಯಾಗಿ ಹಾಗೂ ಹಿಂದಿಯನ್ನು ರಾಷ್ಟ್ರೀಯ ದೃಷ್ಟಿಕೋನದಿಂದ ನೋಡಲಾಗುತ್ತಿದೆ. ಆದಾಗ್ಯೂ ಹಿಂದಿ ಭಾಷೆಯನ್ನು ಕೈಬಿಡುವುದಾದರೆ ಇದರ ಬಗೆಗೆ ಭಾಷಾ ತಜ್ಞರು, ಶಿಕ್ಷಣ ತಜ್ಞರು, ಎಲ್ಲ ಭಾಷೆಯ ಸಾಹಿತಿಗಳು ಸೇರಿದಂತೆ ಸಾರ್ವಜನಿಕವಾಗಿ ವ್ಯಾಪಕ ಚರ್ಚೆ ನಡೆಸುವ ಅಗತ್ಯವಿದೆ. ಕೇವಲ ರಾಜಕೀಯ ವಿರೋಧಕ್ಕಾಗಿ ಕೇಂದ್ರ ಸರಕಾರದ ಮೇಲಿನ ದ್ವೇಷಕ್ಕಾಗಿ ಮಕ್ಕಳ ಭವಿಷ್ಯದೊಂದಿಗೆ ಚೆಲ್ಲಾಟ ಆಡುತ್ತಿರುವ ಸರಕಾರದ ತೀರ್ಮಾನ ವಿವೇಕ ರಹಿತ ಹಾಗೂ ಆಘಾತಕಾರಿ ಆದುದು.

ಕನ್ನಡ
3
36
120
1.5K
ಸ್ವರೂಪ್ । Swaroop retweetledi
Ganesh Chetan
Ganesh Chetan@ganeshchetan·
Shameful support to Hindi hegemony and Hindi imposition by @BYVijayendra. All Kannada activists and Kannadigas should vehemently oppose Vijayendra on this.
Vijayendra Yediyurappa@BYVijayendra

ಕಳೆದ ಹಲವು ದಶಕಗಳಿಂದ ದೇಶದಲ್ಲೇ ಮಾದರಿ ಶಿಕ್ಷಣದಲ್ಲಿ ತ್ರಿಭಾಷಾ ನೀತಿ ಹೊಂದಿರುವ ಕರ್ನಾಟಕದಲ್ಲಿ ಯಾವುದೇ ಪೂರ್ವಾಪರ ಚರ್ಚೆ, ಶಿಕ್ಷಣ ತಜ್ಞರ ಸಲಹೆ, ಪ್ರತಿಪಕ್ಷಗಳ ನಿಲುವು ಯಾವುದನ್ನು ಪರಿಗಣನೆಗೆ ತೆಗೆದುಕೊಳ್ಳದೆ ಏಕಾಏಕಿ ಹಿಂದಿ ಭಾಷೆ ಕೈ ಬಿಡುವ ನಿಲುವು ತೆಗೆದುಕೊಂಡಿರುವುದು ಆಘಾತಕಾರಿ ಬೆಳವಣಿಗೆ. ಅದರಲ್ಲೂ SSLC ಪರೀಕ್ಷೆ ನಡೆಯುತ್ತಿರುವ ಸಂದರ್ಭದಲ್ಲಿ ಸರ್ಕಾರದ ಹಠಾತ್ ನಿಲುವು ವಿದ್ಯಾರ್ಥಿಗಳಲ್ಲಿ ಗೊಂದಲಕ್ಕೆ ಕಾರಣವಾಗಿದೆ. ನಾವು ಕನ್ನಡ ಭಾಷೆಯಲ್ಲಿ ಕಲಿಕೆಗೆ ವಿರೋಧ ವ್ಯಕ್ತಪಡಿಸುತ್ತಿಲ್ಲ. ಕನ್ನಡ ನಮ್ಮ ಮಾತೃಭಾಷೆ. ಕನ್ನಡವು ನಮ್ಮ ಬೋಧನಾ ಭಾಷೆಯಾಗಿ ಜಾಗತಿಕ ದೃಷ್ಟಿಕೋನದಿಂದ ಇಂಗ್ಲಿಷ್ ಕಲಿಕೆಗೂ ನಮ್ಮ ಅಭ್ಯಂತರವಿಲ್ಲ. ಹಾಗೆಯೇ ಕನ್ನಡಿಗರು ದೇಶದ ಅನೇಕ ರಾಜ್ಯಗಳಿಗೆ ಉದ್ಯೋಗ ಅರಸಿ ಹೋದಾಗ ಕನಿಷ್ಠಮಟ್ಟದ ಹಿಂದಿ ಭಾಷೆಯ ಅರಿವು ಇರಬೇಕಾಗುತ್ತದೆ. ಕೇಂದ್ರ ಸರಕಾರದ ಉದ್ಯೋಗಗಳಿಗೆ ಸೇರ್ಪಡೆಗೊಳ್ಳುವ ಕರ್ನಾಟಕದ ಯುವಸಮೂಹವು ರಾಷ್ಟ್ರಮಟ್ಟದಲ್ಲಿ ಹಿಂದೆ ಬೀಳಬಾರದು ಎಂಬ ಕಾಳಜಿ ನಮ್ಮದು. ಕರ್ನಾಟಕದಲ್ಲಿ ಹಲವು ವರ್ಷಗಳಿಂದ ಅನುಸರಿಸಲಾಗುತ್ತಿರುವ ತ್ರಿಭಾಷಾ ಸೂತ್ರವೂ ಕನ್ನಡವನ್ನು ಅಸ್ಮಿತೆಯಾಗಿ, ಇಂಗ್ಲಿಷ್‌ನ್ನು ಸಂವಹನ ಭಾಷೆಯಾಗಿ ಹಾಗೂ ಹಿಂದಿಯನ್ನು ರಾಷ್ಟ್ರೀಯ ದೃಷ್ಟಿಕೋನದಿಂದ ನೋಡಲಾಗುತ್ತಿದೆ. ಆದಾಗ್ಯೂ ಹಿಂದಿ ಭಾಷೆಯನ್ನು ಕೈಬಿಡುವುದಾದರೆ ಇದರ ಬಗೆಗೆ ಭಾಷಾ ತಜ್ಞರು, ಶಿಕ್ಷಣ ತಜ್ಞರು, ಎಲ್ಲ ಭಾಷೆಯ ಸಾಹಿತಿಗಳು ಸೇರಿದಂತೆ ಸಾರ್ವಜನಿಕವಾಗಿ ವ್ಯಾಪಕ ಚರ್ಚೆ ನಡೆಸುವ ಅಗತ್ಯವಿದೆ. ಕೇವಲ ರಾಜಕೀಯ ವಿರೋಧಕ್ಕಾಗಿ ಕೇಂದ್ರ ಸರಕಾರದ ಮೇಲಿನ ದ್ವೇಷಕ್ಕಾಗಿ ಮಕ್ಕಳ ಭವಿಷ್ಯದೊಂದಿಗೆ ಚೆಲ್ಲಾಟ ಆಡುತ್ತಿರುವ ಸರಕಾರದ ತೀರ್ಮಾನ ವಿವೇಕ ರಹಿತ ಹಾಗೂ ಆಘಾತಕಾರಿ ಆದುದು.

English
14
160
675
10K
ಸ್ವರೂಪ್ । Swaroop
ಅದಕ್ಕಿಂತ ದುರಂತವೆಂದರೆ ನಮ್ ಜನರಿಗೆ ಕನ್ನಡದಲ್ಲಿ ಕೇಳಿ ಪಡ್ಕೊಬೇಕು ಅನ್ನೊ ಕನಿಶ್ಟ ಅಬಿಮಾನ ಇಲ್ಲ! ಇನ್ನೂ ದೊಡ್ ದುರಂತ ಅಂದ್ರೆ, ಕನ್ನಡದಲ್ಲಿ ಬೇಕು ಅನ್ನೊ ನಮಿಗೆ ಓಲಾಟ ಅನ್ನೊ ಹೆಸರು ಬೇರೆ.
Kiran Kodlady | ಕಿರಣ್ ಕೊಡ್ಲಾಡಿ@kodlady

ಜಗತ್ಪ್ರಸಿದ್ಧ ಸಿನಿಮಾ ನಿರ್ದೇಶಕ ಸ್ಪೀಲ್ಬರ್ಗ್, 50 ವಿಕಾಸವಾದದ ವಿಜ್ಞಾನಿಗಳ, ಸಂಶೋಧಕರ ನೆರವಿನಿಂದ ಮಾಡಿದ ಡಾಕ್ಯುಮೆಂಟರಿ ಇದು. ಪ್ರತಿಯೊಬ್ಬರೂ ಅದರಲ್ಲೂ ಮಕ್ಕಳು ನೋಡ ಬೇಕಾದ, ವೈಜ್ಞಾನಿಕ ಚಿಂತನೆಗೆ ಒರೆ ಹಚ್ಚುವ ಸಾಕ್ಷ್ಯಚಿತ್ರ. ದುರಂತವೆಂದರೆ ತಮಿಳು, ತೆಲುಗು, ಹಿಂದಿ ಮಕ್ಕಳಿಗಿರುವ ಭಾಗ್ಯ ಕನ್ನಡದ ಮಕ್ಕಳಿಗಿಲ್ಲ. ಅದಕ್ಕಿಂತ ದುರಂತವೆಂದರೆ ನಾಡಿನ ರಾಜಕೀಯ, ಸಾಮಾಜಿಕ, ಸಾಂಸ್ಥಿಕ ಪ್ರತಿನಿಧಿಗಳಿಗೆ ಈ ಅಭಾವದ ಅರಿವೆಯೂ ಇಲ್ಲ, ಪರಿವೆಯೂ ಇಲ್ಲ!

ಕನ್ನಡ
0
1
4
69
ಸ್ವರೂಪ್ । Swaroop
ರೈಲ್ವೆ ಮತ್ತೆ ಬ್ಯಾಂಕ್ ಆಯ್ತು Electricity Bill 2025 ತಂದು ಮುಂದೆ KPTCL, BESCOM ಗಳಲ್ಲೂ ಬೇರೆ ರಾಜ್ಯದವರನ್ನ ತುಂಬ್ತರೆ! ಮುಂದೆ state govt jobs, police department ಬಾಕಿ ಅಶ್ಟೇ!
0
0
4
56
ಸ್ವರೂಪ್ । Swaroop
ಕನ್ನಡಿಗರು ಕಾನೂನು ಮಾಡ್ಕೊಳೊದ್ರಲ್ಲಿ ಸೋತು ಸುಣ್ಣ ಆಗಿದಿವಿ! ಕಾನೂನ್ ಪ್ರಕಾರ ಇಂತವರಿಗೆಲ್ಲ ಶಿಕ್ಷೆ ಆದ್ರೆನೆ ಗಾಂಚಲಿ ಕಮ್ಮಿ ಆಗೋದು.
ಹುಬ್ಬಳ್ಳಿ ವಿಮಾನನಿಲ್ದಾಣ: Hubballi Airport@aaihbxairport

@ravikeerthi22 @bkkk6K @AAI_Official @AAIRHQSR @aairedsr Shortage of space to type a

ಕನ್ನಡ
0
3
8
164
ಸ್ವರೂಪ್ । Swaroop retweetledi
ಕನ್ನಡಿಗ ದೇವರಾಜ್
ಕರ್ನಾಟಕದಲ್ಲಿ ಹಿಂದಿ ಪರೀಕ್ಷೆ ಬೇಡ ಮಲ್ಲೇಶ್ವರದ ಎಸ್ ಎಸ್ ಎಲ್ ಸಿ ಬೋರ್ಡ್ ಮುಂದೆ ರಸ್ತೆ ತಡೆದು ಪ್ರತಿಭಟನೆ
ಕನ್ನಡ
32
147
525
21.2K
ಸ್ವರೂಪ್ । Swaroop
ಪೊಲೀಸ್ ಯಾವಾಗ ಅವರ ಕೆಲ್ಸ ನೆಟ್ಟಗ್ ಮಾಡಲ್ವೊ ಆಗ್ಲೆ ಜನ ಕಾನೂನ್ ಕೈಗೆ ಎತ್ಕೊಳದು! ಪೊಲೀಸ್ ಬಯ ಇದ್ದಿದ್ರೆ, ಎಲ್ಲಾ ಸರಿ ಇರೊದು!
ಕನ್ನಡ
0
0
3
20
ಸ್ವರೂಪ್ । Swaroop retweetledi
ಕನ್ನಡಿಗ ದೇವರಾಜ್
ಹದಿನೈದು ದಿನಗಳಿಂದ ದೂರು ಕೊಟ್ಟಿರುವೆ ಆರ್ಮಿ ಯವರು ಕೊಳಚೆ ನೀರನ್ನು ರಸ್ತೆಗೆ ಬಿಡುತ್ತಿದ್ದಾರೆ ಎಂದು ಜಿಬಿಎ ಸರಿ ಪಡಿಸುತ್ತಿಲ್ಲ @GBA_office @GBAChiefComm ಆರ್ ಟಿ ನಗರ ದೇವೆಗೌಡ ರಸ್ತೆ
ಕನ್ನಡಿಗ ದೇವರಾಜ್ tweet media
ಕನ್ನಡ
6
43
221
4.9K