Anand

1K posts

Anand banner
Anand

Anand

@anand456anu

NIT'IEN I WILL RESPECT YOU IF U RESPECT ME

Mysore, India Katılım Ocak 2015
281 Takip Edilen117 Takipçiler
Anand retweetledi
Karnataka Power Transmission Corporation Limited
ಆಯ್ಕೆಯಾದ ಅಭ್ಯರ್ಥಿಗಳು ಕೂಡಲೆ ಅಗತ್ಯ ದಾಖಲೆಗಳನ್ನು ಸೇವಾಸಿಂಧು ಪೋರ್ಟಲ್ ನಲ್ಲಿ ಅಪ್ಲೋಡ್ ಮಾಡಲು ಕೋರಲಾಗಿದೆ. ...(2) @thekjgeorge @EnergyDeptGoK @Gaurav_Gupta67 @iaspankajpandey @NammaBESCOM @MESCOM_Official @HubliHescom @cesc_mysore @OfficialGescom
ಕನ್ನಡ
0
3
9
748
Anand retweetledi
Karnataka Power Transmission Corporation Limited
ಕೆ.ಪಿ.ಟಿ.ಸಿ.ಎಲ್ ನಡೆಸಿದ ನೇಮಕಾತಿ ಪ್ರಕ್ರಿಯೆಗೆ ಸಂಬಂಧಿಸಿದಂತೆ ಮಾನ್ಯ ವ್ಯವಸ್ಥಾಪಕ ನಿರ್ದೇಶಕರು ಈಗಾಗಲೇ ಆಯಾ ಜಿಲ್ಲಾಧಿಕಾರಿಗಳು ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳೊಂದಿಗೆ ಸಭೆ ನಡೆಸಿ ತ್ವರಿತವಾಗಿ ಪ್ರಮಾಣ ಪತ್ರ ಪರಿಶೀಲನೆಗೆ ಸೂಚಿಸಿದ್ದಾರೆ. ...(1)
Karnataka Power Transmission Corporation Limited tweet media
ಕನ್ನಡ
8
9
39
4.6K
Anand retweetledi
AKSSA OFFICIAL
AKSSA OFFICIAL@AKSSAofficial·
ನನ್ನ ಬಸ್ ಚಾರ್ಜಿನ ಹಣ ನನ್ನ ಪೇನ್ನಿನ ಹಣ ಕೊಡುತ್ತಿದ್ದೆನೆ ಈ ಹಣ ತೆಗೆದುಕೊಂಡು ನ್ಯಾಯಯುತ ನೇಮಕಾತಿ ಮಾಡಿ ಭ್ರಷ್ಟಾಚಾರ ಮುಕ್ತ KPSC ಮಾಡಿ ನನ್ನ ಹುದ್ದೆ ನನ್ನ ಹಕ್ಕು ✊
ಕನ್ನಡ
98
1.2K
1.1K
19.3K
Anand retweetledi
AKSSA OFFICIAL
AKSSA OFFICIAL@AKSSAofficial·
@suryamukundaraj ಸರ್ ಮತ್ತು ತಂಡದವರು ಯಾವುದೇ ಫೀಸನ್ನು ಪಡೆಯದೆ ಉಚಿತವಾಗಿ ಕೆಪಿಎಸ್ಸಿ ಭ್ರಷ್ಟಾಚಾರದ ವಿರುದ್ಧ ಪ್ರತಿಭಟನೆ ನಡೆಸಿ ಜಾಮೀನು ರಹಿತ ಪ್ರಕರಣದಲ್ಲಿ ಬಂಧಿತರಾಗಿದ್ದ ಕಾಂತಕುಮಾರ ಅವರನ್ನು ಜಾಮೀನಿನ ಮೂಲಕ ಬಿಡಿಸುವಲ್ಲಿ ನಮ್ಮ ಸಂಘಟನೆಗೆ ನೆರವಾಗಿದ್ದಾರೆ ಮಾನ್ಯರಿಗೆ AKSSA ವತಿಯಿಂದ ಅನಂತ ಧನ್ಯವಾದಗಳು
AKSSA OFFICIAL tweet mediaAKSSA OFFICIAL tweet media
ಕನ್ನಡ
116
593
376
4K
Anand retweetledi
AKSSA OFFICIAL
AKSSA OFFICIAL@AKSSAofficial·
KPSC ಯ ಇತಿಹಾಸದಲ್ಲೇ ಭ್ರಷ್ಟ ಅಧ್ಯಕ್ಷನಾಗಿರುವ ಶಿವಶಂಕರಪ್ಪ ಎಸ್ ಸಾಹುಕಾರನ ಕುತಂತ್ರದಿಂದ ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿ ಸಂಘಟನೆಯ ಅಧ್ಯಕ್ಷರಾದ ಕಾಂತಕುಮಾರ ಅವರ ಮೇಲೆ ಜಾಮೀನು ರಹಿತ ಪ್ರಕರಣಗಳನ್ನು ದಾಖಲಿಸಿ, ಜೈಲಿಗೆ ಹಾಕಿಸಿದ್ದಾರೆ ಕರ್ನಾಟಕದ ಎಲ್ಲಾ ವಿದ್ಯಾರ್ಥಿಗಳು ಅವರ ಬೆಂಬಲಕ್ಕೆ ನಿಲ್ಲಲಿದ್ದೇವೆ
AKSSA OFFICIAL tweet media
ಕನ್ನಡ
226
1.3K
1.3K
37.3K
Anand retweetledi
AKSSA OFFICIAL
AKSSA OFFICIAL@AKSSAofficial·
ಕೆಪಿಎಸ್ಸಿ ಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ವಿರುದ್ಧ ನಿರಂತರ ಪ್ರತಿಭಟನೆ ನಡೆಸಿದರು ಯಾವುದೇ ಸಕಾರಾತ್ಮಕ ಬೆಳವಣಿಗೆಗಳು ಕಂಡುಬಂದಿಲ್ಲವಾದ್ದರಿಂದ ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿ ಸಂಘಟನೆ ಅಧ್ಯಕ್ಷರಾದ ಕಾಂತಕುಮಾರ್ ಅವರು ಕೆಪಿಎಸ್ಸಿ ಅಧ್ಯಕ್ಷನನ್ನು ಉಚ್ಚಾಟನೆಗೊಳಿಸುವವರೆಗೆ ಉಪವಾಸ ಸತ್ಯಾಗ್ರಹ ನಡೆಸುತ್ತೇನೆ ಎಂದು ಘೋಷಿಸಿದ್ದಾರೆ
AKSSA OFFICIAL tweet media
ಕನ್ನಡ
169
1.1K
1K
42.1K
Anand retweetledi
ಕುಮಾರ ರಾಮ.
ಕುಮಾರ ರಾಮ.@Kumarramka·
KPTCL AE JE JA ನೇಮಕಾತಿ ಪ್ರಾರಂಭವಾಗಿದ್ದು 2022 ಜನವರಿ 24 ರಂದು ಆದರೆ ಇವಾಗ 2024 ಇಲ್ಲಿವರೆಗೂ ತಾತ್ಕಾಲಿಕ ಪಟ್ಟಿ ಇಲ್ಲ ಅಂತಿಮ ಆಯ್ಕೆ ಪಟ್ಟಿ ಇಲ್ಲ ಇನ್ನ ಆದೇಶ ಪ್ರತಿ ಯಾವಾಗ ಮಹನೀಯರೆ @siddaramaiah @thekjgeorge @AsianetNewsSN @publictvnews @nimmasuresh @tv9kannada @AKSSAofficial @BasanagoudaBJP
ಕುಮಾರ ರಾಮ. tweet media
ಕನ್ನಡ
8
135
105
2.4K
Anand retweetledi
AKSSA OFFICIAL
AKSSA OFFICIAL@AKSSAofficial·
@CMofKarnataka ಮಾನ್ಯರೆ ನಮ್ಮದು ಜಂಗಲ್ ರಾಜ್ಯವೇ KPTCL ಅಂತಿಮ ಪಟ್ಟಿಯನ್ನು ಡಿಸೆಂಬರ್ ಒಳಗಾಗಿ ಪ್ರಕಟಿಸುತ್ತೇವೆ ಎಂದು @thekjgeorge ಅವರು ಬೆಳಗಾವಿ ಅಧಿವೇಶನದಲ್ಲಿ ವಿದ್ಯಾರ್ಥಿಗಳಿಗೆ ಮಾತು ಕೊಟ್ಟಿದ್ದರು ಮಾತು ಉಳಿಸಿಕೊಳ್ಳಿ ಎಂದು ಕೇಳಲು ಹೋದರೆ ಈ ರೀತಿ ಬಂಧಿಸಬಹುದೇ ? AKSSA ಸಂಘಟನೆ ನಿಮ್ಮ ಈ ಕ್ರಮವನ್ನ ಖಂಡಿಸುತ್ತದೆ
ಕನ್ನಡ
20
170
178
2K
Anand retweetledi
Aishwarya Baragale
Aishwarya Baragale@ABaragale92681·
@anand456anu @CMofKarnataka @siddaramaiah @thekjgeorge ಸರ್ KPTCL Recruitment Process ಮುಗಿಸೋಕ್ಕೆ ಇನ್ನೂ ಎಷ್ಟು ಕಾಲಾವಕಾಶ ಬೇಕು? ಆದಷ್ಟು ಬೇಗ ಅಂತಿಮ ಪಟ್ಟಿ ಬಿಡುಗಡೆ ಮಾಡಿ ನೀತಿ ಸಂಹಿತೆ ಜಾರಿ ಆಗುವ ಮೊದಲು Order Copy ನೀಡಿ.
ಕನ್ನಡ
0
15
13
158