
He is Pralhad Joshi, minister in the central bjp government. When the media asked about a commercial cylinder price hike; His answer : gas price hike is by companies, it’s up to the companies.🤣🤣🤣🤦🏻♂️
ಆನಂದ ಭೂಸನೂರಮಠ
4.8K posts


He is Pralhad Joshi, minister in the central bjp government. When the media asked about a commercial cylinder price hike; His answer : gas price hike is by companies, it’s up to the companies.🤣🤣🤣🤦🏻♂️


ನಮ್ಮ ಕರ್ನಾಟಕದಲ್ಲಿ ಈಗ ಎಲ್ಲಿ ನೋಡಿದರೂ ವಲಸಿಗ ಮುಖಗಳು, ಅವರ ಭಾಷೆ, ಅವರ ವಾಹನಗಳು, ಅವರ ತಿಂಡಿ ತಿನಿಸು, ಊಟ, ಆಚರಣೆಗಳು ತುಂಬಾನೇ ಜಾಸ್ತಿ ಆಗಿದೆ. ನಮ್ಮ ನೆಲ, ಕನ್ನಡ, ಆಚಾರ ವಿಚಾರಗಳನ್ನು ಕಾಪಾಡಬೇಕಿದೆ. ತುಂಬಾ ದುಃಖ ಆಗುತ್ತೆ. 😭😭

"LPG ಗ್ಯಾಸ್ ಬೆಲೆ ಏರಿಸುವುದು ಕಂಪನಿಗಳೇ ಹೊರತು ಕೇಂದ್ರ ಸರ್ಕಾರವಲ್ಲ" ಎನ್ನುವ ಕೇಂದ್ರ ಸಚಿವ @JoshiPralhad ಗೆ ಆಡಳಿತದ ಅಜ್ಞಾನವೋ ಅಥವಾ ಜನರನ್ನು ಮೂರ್ಖರನ್ನಾಗಿಸುವ ವ್ಯರ್ಥ ಪ್ರಯತ್ನವೋ? ದೇಶದ ಬಡ-ಮಧ್ಯಮ ವರ್ಗದ ಜನರ ಬದುಕು ಬೆಂಕಿಯಲ್ಲಿ ಕರಗುತ್ತಿದೆ. ಬೆಲೆ ಏರಿಕೆಯ ಬಿಸಿ ಬಡ ಜನರ ದೈನಂದಿನ ಜೀವನದ ಮೇಲೆ ಬರೆ ಎಳೆಯುತ್ತಿದೆ. ಗ್ಯಾಸ್ ಬೆಲೆ ಏರಿಕೆಯಿಂದ ಕುಟುಂಬಗಳೇ ನಲುಗಿ ಹೋಗುತ್ತಿವೆ; ಹೋಟೆಲ್ಗಳಲ್ಲಿ ಊಟದ ಬೆಲೆ ಗಗನಕ್ಕೇರುವ ಪರಿಸ್ಥಿತಿ ಎದುರಾಗಿದೆ. ಇದು ಕೇವಲ ಕೇಂದ್ರ ಸರ್ಕಾರದ ಆರ್ಥಿಕ ದಿವಾಳಿತನ ಮಾತ್ರವಲ್ಲ, ಜನರ ದಿನನಿತ್ಯದ ಬದುಕಿನ ಮೇಲೆ ಪ್ರಧಾನಿ @narendramodi ಸರ್ಕಾರ ನಡೆಸುತ್ತಿರುವ ನೇರ ದಾಳಿ. ಜೋಶಿ ಅವರೇ ಯಾವ ಕಂಪನಿಗಳು ಗ್ಯಾಸ್ ಸಿಲೆಂಡೆರ್ ಬೆಲೆ ಏರಿಸಿವೆ ಅಂತ ಸ್ಪಷ್ಟಪಡಿಸುತ್ತೀರಾ? @IndianOilcl , @BPCLimited , @HPCL — ಇವೆಲ್ಲವೂ ಸರ್ಕಾರದ ನಿಯಂತ್ರಣದಲ್ಲಿಲ್ಲವೇ? ಈ ಕಂಪನಿಗಳ ಮಂಡಳಿ ನೇಮಕಾತಿ, ನೀತಿ ಮಾರ್ಗದರ್ಶನ — ಇವೆಲ್ಲದರ ಮೇಲೆ ಸರ್ಕಾರದ ಹಿಡಿತ ಇಲ್ಲವೇ? LPG ದರದಲ್ಲಿ ಎಕ್ಸೈಸ್ ಡ್ಯೂಟಿ, ಸಬ್ಸಿಡಿ ಕಡಿತ — ಇವೆಲ್ಲವೂ ಕೇಂದ್ರದ ನಿರ್ಧಾರಗಳಲ್ಲವೇ? ಸರ್ಕಾರಕ್ಕೆ ಅಧಿಕಾರ ಇಲ್ಲ ಎಂದಾದರೆ, ಈ ದೇಶದ ಆಡಳಿತ ಯಾರ ಕೈಯಲ್ಲಿದೆ? ನರೇಂದ್ರ ಮೋದಿಯ ಸ್ನೇಹಿತರಾಗಿರುವ ಅದಾನಿ ಅಂಬಾನಿಗಳ ಪೆಟ್ರೋಲ್ ಕಂಪನಿಗಳು ಬೆಲೆ ಏರಿಕೆಯನ್ನು ನಿರ್ಧರಿಸುತ್ತಿವೆಯೇ? ಅಥವಾ ಇಡೀ ದೇಶದ ಆಯಿಲ್ ಸಂಸ್ಥೆಗಳನ್ನೇ ಕಾರ್ಪೋರೇಟ್ ಕಂಪನಿಗಳಿಗೆ ಮಾರಿದ್ದೀರಾ? ಯುಪಿಎ ನೇತೃತ್ವದ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಪೈಸೆಗಳ ಲೆಕ್ಕದಲ್ಲಿ ಗ್ಯಾಸ್ ಸಿಲೆಂಡರ್ ಬೆಲೆ ಏರಿಕೆಯಾಗುತ್ತಿತ್ತು, ನರೇಂದ್ರ ಮೋದಿ ಕಾಲದಲ್ಲಿ ಸಾವಿರ ರೂಗಳ ಲೆಕ್ಕದಲ್ಲಿ ಏರಿಕೆಯಾಗುತ್ತಿದೆ. ಇದೇ ಅಲ್ಲವೇ ಬಿಜೆಪಿ ಸರ್ಕಾರದ ಮಾಸ್ಟರ್ ಸ್ಟ್ರೋಕ್.. ಪೆಟ್ರೋಲ್-ಡಿಸೇಲ್ ಬೆಲೆ ನೂರರ ಗಡಿ ದಾಟಿದೆ, ಗ್ಯಾಸ್ ಸಿಲಿಂಡೆರ್ ಬೆಲೆ ಮೂರು ಸಾವಿರ ದಾಟಿದೆ, ಡಾಲರ್ ಎದುರು ರೂಪಾಯಿ ಮೌಲ್ಯ ಸಾರ್ವಕಾಲಿಕ ನೂರಕ್ಕೆ ಕುಸಿದಿದೆ. ದೇಶದ ಜನರಿಗೆ ಪ್ರಧಾನಿ ನರೇಂದ್ರ ಮೋದಿಯ ಮಾಸ್ಟರ್ ಸ್ಟ್ರೋಕ್ ಗಳು ಒಂದಾ? ಎರಡಾ? ಇದು ಸ್ಯಾಂಪಲ್ ಅಷ್ಟೇ ಪಿಚ್ಚರ್ ಅಭಿ ಬಾಕಿ ಹೈ..! ಪಂಚ ರಾಜ್ಯಗಳ ಚುನಾವಣೆ ಮುಗಿದ ಕೂಡಲೇ ಭಾರಿ ಬೆಲೆ ಏರಿಕೆಯ ಎಚ್ಚರಿಕೆಯನ್ನು ಲೋಸಕಭೆಯ ವಿಪಕ್ಷ ನಾಯಕರಾದ ಶ್ರೀ @RahulGandhi ಎಚ್ಚರಿಸಿದ್ದರು. ಹಲವಾರು ಬಾರಿ ದೇಶ ಎದುರಿಸಬಹುದಾದ ಸವಾಲುಗಳಗಳ ಬಗ್ಗೆ ಹಾಗೂ ಬೆಲೆ ಏರಿಕೆ ಬಿಸಿ ಭಾರಿ ಪ್ರಮಾಣದಲ್ಲಿ ತಟ್ಟಲಿದೆ ಎಂದು ಎಚ್ಚರಿಸುತ್ತಲೇ ಇದ್ದಾರೆ. ಆದರೆ ಕುಹುಕ,ವ್ಯಂಗ್ಯ ಮಾಡುವ ಬಿಜೆಪಿಯ ಭಕ್ತರು ಹಾಗೂ ಪ್ರಧಾನಿಗಳು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲೇ ಇಲ್ಲ. ಅದರ ಪರಿಣಾಮವಾಗಿ ಇಂದು ದೇಶ ತತ್ತರಿಸುತ್ತಿದೆ. ಜನರ ಬದುಕು ಕುಸಿಯುತ್ತಿರುವಾಗ, ಹೊಣೆಗೇಡಿತನದ ಹೇಳಿಕೆಗಳಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಜನರು ನೋಡುತ್ತಿದ್ದಾರೆ, ನೆನಪಿಟ್ಟುಕೊಳ್ಳುತ್ತಿದ್ದಾರೆ. #GasPriceHike #PriceRise #CostOfLiving





The @WorldBank has approved a new program to enhance #water security for over 4 million people in #Bengaluru. The project will revive 183 lakes, build 9 sewage treatment plants, and extend sewerage connections to 100,000+ households, while promoting wastewater reuse. 🔗 Read more: wrld.bg/zf9y50WfRiJ






He is Bengaluru South MP, @Tejasvi_Surya . As soon as he came to know about the incident where a student was asked to remove janivara, he rushed to the exam centre. He appears very eager to highlight this issue, FYI info guys: the government and the concerned ministry have clearly stated that there is no requirement to remove janivara, and no one should be forced to do so. They have also assured that strict action will be taken if such incidents occur—and today, immediate action has already been taken. Have you seen him respond with the same urgency to other genuine issues?
