B R Patil

1.8K posts

B R Patil banner
B R Patil

B R Patil

@brpatilmla

ಸಾಮಾಜಿಕ ನ್ಯಾಯದ ಪರಿಪಾಲಕ/Deputy Chairman of Legislative Council, Govt of Karnataka( 1991-94), MLC ( 1988-94) and MLA of Aland ( 1983-85,2004-08,2013-18, 2023 )

Gulbarga, India Katılım Kasım 2015
704 Takip Edilen3.5K Takipçiler
Sabitlenmiş Tweet
B R Patil
B R Patil@brpatilmla·
ಕನ್ಯಾಕುಮಾರಿಯಿಂದ ಕಾಶ್ಮೀರದ ವರೆಗೂ ಹೊರಟಿರುವ ಭಾರತ ಐಕ್ಯತಾ ಯಾತ್ರೆಯಲ್ಲಿ ನೆನ್ನೆ ರಾಯಚೂರು ಜಿಲ್ಲೆಯ ಯರಗೆರಾ ಗ್ರಾಮದ ಹತ್ತಿರ ಎಐಸಿಸಿ ಮಾಜಿ ಅಧ್ಯಕ್ಷರಾದ ಶ್ರೀ ರಾಹುಲ್ ಗಾಂಧಿಯವರನ್ನು ಭೇಟಿಯಾಗಿ ಮಹಾತ್ಮ ಬಸವಣ್ಣನವರ ಮೂರ್ತಿ ಹಾಗೂ ವಚನದ ಪುಸ್ತಕವನ್ನು ನೀಡಿ ಅಭಿನಂದಿಸಿದೆ. @RahulGandhi @bharatjodo @kharge @siddaramaiah
B R Patil tweet media
ಕನ್ನಡ
10
31
280
0
B R Patil
B R Patil@brpatilmla·
ರಾಜ್ಯದ ಜನಪ್ರಿಯ ಮುಖ್ಯಮಂತ್ರಿಗಳು ಹಾಗೂ ನನ್ನ ಆತ್ಮೀಯ ಸ್ನೇಹಿತ ಶ್ರೀ ಸಿದ್ದರಾಮಯ್ಯ ನವರಿಗೆ 76ನೇ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು. ಅವರಿಗೆ ದೇವರು ಉತ್ತಮ ಆರೋಗ್ಯ ಭಾಗ್ಯ, ಸುಖ ಶಾಂತಿ ಕರುಣಿಸಿ, ಇನ್ನಷ್ಟು ಕಾಲ ರಾಜ್ಯದ ಸೇವೆ ಮಾಡಲಿ ಎಂದು ಹಾರೈಸುತ್ತೇನೆ. @siddaramaiah #Birthday #BRPatil_2023 #MLA #Aland
B R Patil tweet media
ಕನ್ನಡ
0
6
63
2.6K
B R Patil retweetledi
Ashok Swain
Ashok Swain@ashoswai·
While Modi is dining with Biden and Macron, Rahul Gandhi knows where the real power is!
English
267
2K
11.2K
301.6K
B R Patil
B R Patil@brpatilmla·
ನಾಡಿನ ಸಮಸ್ತ ಪತ್ರಕರ್ತರಿಗೆ ಪತ್ರಿಕಾ ದಿನಾಚರಣೆಯ ಶುಭಾಶಯಗಳು. ನ್ಯಾಯ, ಸಮಾನತೆ ಹಾಗೂ ಸಮಾಜದದ ಸ್ವಾಸ್ಥ ಕಾಪಾಡುತ್ತಿರುವ ಪತ್ರಕರ್ತರ ಸೇವೆ ಅಮೂಲ್ಯವಾದದ್ದು. #PressDay #PatrikaDina #BRPatil_2023 #MLA #Aland
B R Patil tweet media
ಕನ್ನಡ
0
0
33
2.2K
B R Patil
B R Patil@brpatilmla·
ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಮಾಜಿ ಅಧ್ಯಕ್ಷರು ಹಾಗೂ ಯುವ ಉತ್ಸಾಹಿ ನಾಯಕರಾದ ಶ್ರೀಯುತ ರಾಹುಲ್ ಗಾಂಧಿ ಯವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು. @RahulGandhi @INCKarnataka @INCIndia #RahulGandhi #AICC #BRPatil_2023 #MLA #Aland
B R Patil tweet media
ಕನ್ನಡ
0
5
36
1.7K
B R Patil
B R Patil@brpatilmla·
ನಾಡಿನ ಸಮಸ್ತ ಜನತೆಗೆ ವಿಶ್ವ ಪರಿಸರ ದಿನಾಚರಣೆಯ ಹಾರ್ದಿಕ ಶುಭಾಷಯಗಳು. ಮನುಷ್ಯನ ಜೀವನ ಮತ್ತು ಪರಿಸರದ ಮಧ್ಯೆ ಆಳವಾದ ಸಂಬಂಧವಿದೆ. ಪ್ರಕೃತಿಯಿಲ್ಲದೇ ಜೀವನವು ಅಸ್ತಿತ್ವದಲ್ಲಿರಲು ಸಾಧ್ಯವೇ ಇಲ್ಲ. ಪರಿಸರ ಸಂರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. #WorldEnvironmentDay #BRPatil_2023 #MLA #Aland
B R Patil tweet media
ಕನ್ನಡ
0
7
32
1.2K
B R Patil
B R Patil@brpatilmla·
ನಾಡಿನ ಸಮಸ್ತ ರೈತರಿಗೆ ಕಾರ ಹುಣ್ಣಿಮೆಯ ಶುಭಾಶಯಗಳು. ಮುಂಗಾರು ಮಳೆ ಆರಂಭವಾದ ನಂತರ ಬರುವ ಕಾರ ಹುಣ್ಣಿಮೆಯನ್ನು ನಮ್ಮ ಉತ್ತರ ಕರ್ನಾಟಕದಲ್ಲಿ ರೈತರು ತಮ್ಮ ಹಬ್ಬವೆಂಬಂತೆ ಆಚರಿಸುತ್ತಾರೆ. ಕಾರ ಹುಣ್ಣಿಮೆ ಅಪ್ಪಟ ರೈತರ ಹಬ್ಬ, ತಮ್ಮ ಒಡನಾಡಿಗಳಾದ ಎತ್ತುಗಳಿಗೆ ಸಿಂಗಾರ ಮಾಡಿ ಒಡಿಸುವ ಮೂಲಕ ಕಾರಹುಣ್ಣಿಮೆ ಆಚರಿಸುತ್ತಾರೆ. #KaraHunnime
B R Patil tweet media
ಕನ್ನಡ
1
5
49
1.9K
B R Patil
B R Patil@brpatilmla·
ನಾಡಿನ ಸಮಸ್ತ ರೈತ ಬಾಂಧವರಿಗೆ ವಿಶ್ವ ಕ್ಷೀರ ದಿನದ ಶುಭಾಶಯಗಳು. ಪ್ರತಿದಿನ ಮನೆ ಬಾಗಿಲಿಗೆ ಆರೋಗ್ಯಕರ ಹಾಲು ತಲುಪಿಸುವ ಕೋಟಿ ಕೋಟಿ ಕೈಗಳಿಗೆ ನಮನಗಳು. ಗ್ರಾಮೀಣ ಆರ್ಥಿಕತೆಯನ್ನು ಮೇಲೆತ್ತಲು, ಪೌಷ್ಟಿಕತೆಯ ಸಮಸ್ಯೆಯ ವಿರುದ್ಧ ಹೋರಾಡಲು ಕ್ಷೀರ ಕ್ರಾಂತಿಯ ಕೊಡುಗೆ ಅಪಾರ. #WorldMilkDay #BRPatil_2023
B R Patil tweet media
ಕನ್ನಡ
0
2
28
924
B R Patil
B R Patil@brpatilmla·
ವಿಧಾನಸಭೆಯ ನೂತನ ಸಭಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿರುವ ಶ್ರೀ ಯು.ಟಿ. ಖಾದರ್ ಅವರಿಗೆ ಹೃದಯಪೂರ್ವಕ ಅಭಿನಂದನೆಗಳು. ತಮ್ಮ ಅಧ್ಯಕ್ಷತೆಯಲ್ಲಿ ವಿಧಾನಸಭೆಯ ಕಲಾಪಗಳು ಸುಗಮವಾಗಿ ನಡೆದು, ಮೌಲ್ಯಯುತ ಚರ್ಚೆಗಳು ನಡೆದು, ನಾಡಿನ ಸಮಸ್ಯೆಗಳಿಗೆ ಈ ಸದನದ ಮೂಲಕ ಸೂಕ್ತ ನ್ಯಾಯ ದೊರಕುವಂತಾಗಲೆಂದು ಆಶಿಸುತ್ತೇನೆ. @utkhader #BRPatil_2023
B R Patil tweet media
ಕನ್ನಡ
1
6
64
1.6K
B R Patil retweetledi
Karnataka Congress
Karnataka Congress@INCKarnataka·
ಕಾಂಗ್ರೆಸ್ ಪಕ್ಷಕ್ಕೆ ಐತಿಹಾಸಿಕ ಬಹುಮತ ನೀಡಿರುವ ಕರ್ನಾಟಕ ರಾಜ್ಯದ ಜನತೆಗೆ ನನ್ನ ಹೃದಯಪೂರ್ವಕ ಧನ್ಯವಾದಗಳು. ಈ ಬಹುಮತ ಜನಪರ ಸರ್ಕಾರಕ್ಕಾಗಿ, ಈ ಬಹುಮತ ಬಡವರ ಪರವಾದ ಸರ್ಕಾರಕ್ಕಾಗಿ, ಇದು ವಿಭಜನೆ ರಾಜಕೀಯ ಹಾಗೂ ಭ್ರಷ್ಟಾಚಾರವನ್ನು ತಿರಸ್ಕರಿಸುವ ಜನಾದೇಶ. ಇಂದು ರಚನೆಯಾಗಿರುವ ಕಾಂಗ್ರೆಸ್ ಸರ್ಕಾರ ತನ್ನ ಭರವಸೆಗಳನ್ನು ಈಡೇರಿಸಲು ಬದ್ಧವಾಗಿದೆ. ಈ ಸರ್ಕಾರ ಮೊದಲ ಸಚಿವ ಸಂಪುಟದಲ್ಲಿ ತನ್ನ ಐದು ಗ್ಯಾರಂಟಿ ಯೋಜನೆಗಳಿಗೆ ಅನುಮೋದನೆ ನೀಡಿರುವುದು ಹೆಮ್ಮೆಯ ವಿಚಾರ. ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಶಾಂತಿ, ಸಾಮರಸ್ಯ ಹಾಗೂ ಪ್ರಗತಿ ಸಾಧಿಸಲು ಬದ್ಧವಾಗಿದೆ. ಜೈ ಹಿಂದ್ - ಸೋನಿಯಾ ಗಾಂಧಿ, ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷರು
ಕನ್ನಡ
47
223
1.1K
31.5K
B R Patil
B R Patil@brpatilmla·
ರಾಜ್ಯದ ಮುಖ್ಯಮಂತ್ರಿಗಳಾಗಿ ಸನ್ಮಾನ್ಯ ಶ್ರೀ ಸಿದ್ದರಾಮಯ್ಯ ನವರು ಮತ್ತು ಉಪ ಮುಖ್ಯಮಂತ್ರಿಗಳಾಗಿ ಸನ್ಮಾನ್ಯ ಶ್ರೀ ಡಿ ಕೆ ಶಿವಕುಮಾರ್ ರವರು ಸೇರಿದಂತೆ ಅವರ ಜೊತೆಯಾಗಿ 8 ಜನ ಸಚಿವರಾಗಿ ಇಂದು ಅಧಿಕೃತವಾಗಿ ಪ್ರಮಾಣ ವಚನ ಸ್ವೀಕರಿಸುತ್ತಿರುವದಕ್ಕೆ ಸರ್ವರಿಗೂ ತುಂಬು ಹೃದಯದ ಅಭಿನಂದನೆಗಳು. @siddaramaiah @DKShivakumar @INCKarnataka
B R Patil tweet media
ಕನ್ನಡ
2
6
79
2.4K
B R Patil
B R Patil@brpatilmla·
ಚುನಾವಣೆ ಘೋಷಣೆಯಾದ ದಿನಂದಿಂದ ಹಿಡಿದು ನೆನ್ನೆ ಸಾಯಾಂಕಾಲ ಮತಪೆಟ್ಟಿಗೆಗಳು ಸೀಲ್ ಆಗುವವರೆಗೂ ರಾತ್ರಿ ಹಗಲು ಎನ್ನದೆ ಕೆಲಸ ಮಾಡಿದ ಸರ್ವ ಮತದಾರರಿಗೆ, ಕಾರ್ಯಕರ್ತರಿಗೆ ಮತ್ತು ಮುಖಂಡರಿಗೆ ಹೃದಯಪೂರ್ವಕ ಧನ್ಯವಾದಗಳು. #KarnatakaAssemblyElection2023 #BRPatil_2023
B R Patil tweet media
ಕನ್ನಡ
4
7
61
2.2K
B R Patil
B R Patil@brpatilmla·
'ಅನುಭವ ಮಂಟಪ' ಸ್ಥಾಪಿಸುವ ಮೂಲಕ ಜಗತ್ತಿನಲ್ಲೇ ಪ್ರಪ್ರಥಮವಾಗಿ ಸಂಸತ್ತಿನ ಪರಿಕಲ್ಪನೆ ನೀಡಿ, ಸಮಾನತೆಯ ತಳಹದಿಯಲ್ಲಿ ವಚನ ಸಾಹಿತ್ಯಕ್ಕೆ ಚಳುವಳಿಯ ರೂಪ ಕೊಟ್ಟು ,ಜಾತಿ ವ್ಯವಸ್ಥೆ, ಸಾಮಾಜಿಕ ತಾರತಮ್ಯ, ಮೂಢನಂಬಿಕೆಯ‌ ವಿರುದ್ಧ ಸಮರ ಸಾರಿದ, ಮಹಾನ್ ಮಾನವತಾವಾದಿ, ಜಗಜ್ಯೋತಿ, ಮಹಾತ್ಮಾ ಬಸವೇಶ್ವರರ ಜಯಂತಿಯ ಶುಭಾಶಯಗಳು. #BasavaJayanti
B R Patil tweet media
ಕನ್ನಡ
1
8
51
1.4K
B R Patil
B R Patil@brpatilmla·
ನಾಡಿನ ಸಮಸ್ತ ಮುಸಲ್ಮಾನ್ ಬಾಂಧವರಿಗೆ ಪವಿತ್ರ ರಂಜಾನ್ ಹಬ್ಬದ ಹಾರ್ದಿಕ ಶುಭಾಶಯಗಳು. #EidMubarak #BRPatil_2023
B R Patil tweet media
ಕನ್ನಡ
0
2
19
687
B R Patil
B R Patil@brpatilmla·
ಸಂವಿಧಾನ ಶಿಲ್ಪಿ, ಭಾರತ ರತ್ನ , ಸಮಾನತೆಯ ಹರಿಕಾರ ಡಾ.ಬಿ.ಆರ್ ಅಂಬೇಡ್ಕರ್ ಅವರ 132ನೇ ಜಯಂತೋತ್ಸವದಂದು ನನ್ನ ಗೌರವಪೂರ್ವಕ ಪ್ರಣಾಮಗಳು. ಡಾ. ಅಂಬೇಡ್ಕರ ರವರು ಸಾಮಾಜಿಕ ನ್ಯಾಯ, ಅರ್ಥ ಶಾಸ್ತ್ರ, ನೀರಾವರಿ ಹಾಗೂ ವಿದ್ಯುತ್ ಕ್ಷೇತ್ರಕ್ಕೆ ಅಪಾರವಾದ ಕೊಡುಗೆ ನೀಡಿದ್ದಾರೆ. #DrBRAmbedkar #BRPatil_2023 #AssemlyElection20233
B R Patil tweet media
ಕನ್ನಡ
0
3
19
657
B R Patil
B R Patil@brpatilmla·
ಶ್ರೇಷ್ಠ ಸಮಾಜ ಸುಧಾರಕ, ಜಾತಿಪದ್ದತಿಗಳ ವಿರುದ್ಧ ಹೋರಾಡಿದ ಸಮಾನತೆಯ ಹರಿಕಾರ, ಶೋಷಿತ ಸಮುದಾಯಗಳಿಗೆ ಏಳಿಗೆಗಾಗಿ ಅವಿರತವಾಗಿ ಶ್ರಮಿಸಿದ, ಹೆಣ್ಣುಮಕ್ಕಳಿಗೆ ಶಿಕ್ಷಣ ನೀಡಿದ ಕ್ರಾಂತಿ ಜ್ಯೋತಿ ಮಹಾತ್ಮಾ ಜ್ಯೋತಿಬಾ ಫುಲೆ ರವರ ಜಯಂತಿ ನಿಮಿತ್ಯ ನನ್ನ ಗೌರವ ಪೂರ್ವಕ ನಮನಗಳು. #JyotibaPhule #BRPatil_2023
B R Patil tweet media
ಕನ್ನಡ
1
2
23
619
B R Patil
B R Patil@brpatilmla·
12 ನೇ ಶತಮಾನದ ಶ್ರೇಷ್ಠ ವಚನಗಾರ್ತಿ,ಮಹಾಯೋಗಿನಿ, ಕನ್ನಡದ ಮೊದಲ ಕವಿಯತ್ರಿ, ಮಹಾಶಿವಶರಣೆ, ವೈರಾಗ್ಯನಿಧಿ ಅಕ್ಕಮಹಾದೇವಿಯ ಜಯಂತ್ಯೋತ್ಸವದ ಹಾರ್ದಿಕ ಶುಭಾಷಯಗಳು. #AkkaMahadevi #BRPatil_2023
B R Patil tweet media
ಕನ್ನಡ
0
5
19
550
B R Patil
B R Patil@brpatilmla·
ಹಸಿರು ಕ್ರಾಂತಿಯ ಹರಿಕಾರ, ದೇಶದ ಮಾಜಿ ಉಪಪ್ರಧಾನಿ, ಶೋಷಿತರ ದೀನದಲಿತರ ಉದ್ಧಾರಕ್ಕಾಗಿ ನಿರಂತರವಾಗಿ ಶ್ರಮಿಸಿದ ಡಾ.ಬಾಬು ಜಗಜೀವನರಾಮ ರವರ ಜಯಂತಿಯಂದು ಗೌರವ ಪೂರ್ವಕ ನಮನಗಳನ್ನು ಸಲ್ಲಿಸುತ್ತೇನೆ. ಅವರು ನಡೆಸಿದ ಹೋರಾಟಗಳು ಹಾಗೂ ಈ ದೇಶಕ್ಕೆ ನೀಡಿರುವ ಅನುಪಮ ಸೇವೆಯನ್ನು ಸ್ಮರಿಸೋಣ. #BabuJagjivanRam #BRPatil_2023
B R Patil tweet media
ಕನ್ನಡ
0
5
20
620
B R Patil
B R Patil@brpatilmla·
ನಾಡಿನ ಸಮಸ್ತ ಜನತೆಗೆ ಅಹಿಂಸೆಯೇ ಶ್ರೇಷ್ಠ ಧರ್ಮವೆಂದು ಸಾರಿದ ಭಗವಾನ ಶ್ರೀ ಮಹಾವೀರ ಜಯಂತಿ ಶುಭಾಶಯಗಳು. ಮಹಾವೀರರ ಅಹಿಂಸೆಯ ಉಪದೇಶಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಇತರರಿಗೆ ನೋವಾಗದಂತೆ ಪ್ರಾಮಾಣಿಕವಾಗಿ ಬದುಕೋಣ. #MahaveerJayanti #BRPatil_2023
B R Patil tweet media
ಕನ್ನಡ
0
1
14
456
B R Patil
B R Patil@brpatilmla·
ಹಿಂದೂ ಹೃದಯ ಸಾಮ್ರಾಟ, ಶೌರ್ಯ, ಸಾಹಸ, ಸ್ವಾಭಿಮಾನದ ಸಾಕಾರಮೂರ್ತಿ ಛತ್ರಪತಿ ಶ್ರೀ ಶಿವಾಜಿ ಮಹಾರಾಜರ ಪುಣ್ಯಸ್ಮರಣೆ ದಿನವಾದ ಇಂದು ಅನಂತ ಶತಕೋಟಿ ನಮನಗಳು. #ChatrapatiShivajiMaharaj #BRPatil_2023
B R Patil tweet media
ಕನ್ನಡ
0
1
16
434
B R Patil
B R Patil@brpatilmla·
ನಡೆದಾಡುವ ದೇವರು, ಕಾಯಕ ಯೋಗಿ, ತ್ರಿವಿಧ ದಾಸೋಹಿ ಸಿದ್ದಗಂಗಾ ಮಠದ ಪರಮ ಪೂಜ್ಯ ಲಿಂ. ಶ್ರೀ ಶ್ರೀ ಶ್ರೀ ಡಾ. ಶಿವಕುಮಾರ ಸ್ವಾಮೀಜಿ ಯವರ 116ನೇ ಜಯಂತಿಯಂದು ಭಕ್ತಿ ಪೂರ್ವ ನಮನಗಳು. ಸಮಾಜಕ್ಕೆ ಶ್ರೀಗಳ ನಿಸ್ವಾರ್ಥ ಸೇವೆ ಮತ್ತು ಉನ್ನತ ಆದರ್ಶಗಳು ನಮಗೆ ಸ್ಫೂರ್ತಿ ನೀಡುತ್ತದೆ. #Siddhaganga #ShivakumaraSwamiji #BRPatil_2023
B R Patil tweet media
ಕನ್ನಡ
0
3
18
679