Muni Reddy (BJP) retweetledi

ರಾಜ್ಯ @INCKarnataka ಸರ್ಕಾರದ ಬ್ರಹ್ಮಾಂಡ ಭ್ರಷ್ಟಾಚಾರ ಜಗಜಾಹೀರು ಆಗಿದೆ. ಹಾದಿ, ಬೀದಿಯಲ್ಲೇ ಸ್ವಪಕ್ಷೀಯ ಶಾಸಕರು ತಮ್ಮದೇ ಸರ್ಕಾರಕ್ಕೆ
ಛೀ.. ಥೂ..ಅಂತ ಉಗಿಯ ತೊಡಗಿದ್ದಾರೆ. ಸರ್ಕಾರದ ಘನ ಕಾರ್ಯವನ್ನು ಯಾವ ಯಾವ ಶಾಸಕರು ಕೊಂಡಾಡಿದ್ದಾರೆ ನೋಡಿ.
➡️ಕರ್ನಾಟಕ ಭ್ರಷ್ಟಾಚಾರದಲ್ಲಿ ನಂ.1: ಬಸವರಾಜ ರಾಯರೆಡ್ಡಿ, ಯಲಬುರ್ಗಾ ಶಾಸಕ
➡️ವಸತಿ ಹಂಚಿಕೆಯಲ್ಲಿ ವ್ಯಾಪಕ ಅವ್ಯವಹಾರ ನಡೆದಿದೆ: ಬಿ.ಆರ್.ಪಾಟೀಲ್, ಆಳಂದ ಶಾಸಕ
➡️ತೆಂಗಿನಕಾಯಿ ಹೊಡೆದು 2 ವರ್ಷವಾದರೂ ಅನುದಾನ ಬಂದಿಲ್ಲ: ರಾಜು ಕಾಗೆ, ಕಾಗವಾಡ ಶಾಸಕ
➡️ಮನೆ ಹಂಚಿಕೆಯಲ್ಲಿ ಅವ್ಯವಹಾರ ನಡೆದಿದೆ. ಸಚಿವ ಜಮೀರ್ ರಾಜೀನಾಮೆ ನೀಡಲಿ: ಬೇಳೂರು ಗೋಪಾಕೃಷ್ಣ, ಸಾಗರ ಶಾಸಕ
➡️ಕಾಂಗ್ರೆಸ್ ಸರ್ಕಾರದಲ್ಲಿ ಭ್ರಷ್ಟಾಚಾರ ಹೆಚ್ಚಾಗಿದೆ. ರಾಜೀನಾಮೆ ನೀಡಲು ಚಿಂತಿಸಿದ್ದೇನೆ: ಬಸವರಾಜ ಶಿವಗಂಗಾ, ಚನ್ನಗಿರಿ ಶಾಸಕ
➡️ನಾನು ಶಾಸಕನಾಗಿದ್ದುಕೊಂಡು ಒಂದು ಚರಂಡಿ, ರಸ್ತೆ ನಿರ್ಮಿಸಲು ಸಾಧ್ಯವಾಗುತ್ತಿಲ್ಲ: ವೈ.ಎನ್.ಗೋಪಾಲಕೃಷ್ಣ: ಮೊಳಕಾಲ್ಮುರು ಶಾಸಕ
➡️ದುಡ್ಡಿಲ್ಲ, ಕ್ಷೇತ್ರದ ಜನರಿಗೆ ಮನೆ ಕೊಡುವುದು ಕಷ್ಟವಾಗಿದೆ, ಒಂದೆರಡು ಗ್ಯಾರಂಟಿ ಕೈಬಿಡಿ: ಎಚ್.ಆರ್.ಗವಿಯಪ್ಪ, ವಿಜಯನಗರ ಶಾಸಕ
ಲಜ್ಜೆಗೆಟ್ಟ ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರದ ಬಗ್ಗೆ ಸ್ವಪಕ್ಷೀಯ ಶಾಸಕರೇ ದಿನಕ್ಕೊಂದು ಸರ್ಟಿಫಿಕೇಟ್ ನೀಡುತ್ತಿದ್ದಾರೆ. ಸಿಎಂ @siddaramaiah ನವರೇ ತಮ್ಮ ಬಂಡವಾಳ ಬಯಲಾಗಿದೆ, ಕೂಡಲೇ ರಾಜೀನಾಮೆ ನೀಡಿ ತೊಲಗಿ.
#ResignZameer
#CongressLootsKarnataka

ಕನ್ನಡ













































