ಎನ್ ಡಿ ವಿನಾಯಕ

2.4K posts

ಎನ್ ಡಿ ವಿನಾಯಕ banner
ಎನ್ ಡಿ ವಿನಾಯಕ

ಎನ್ ಡಿ ವಿನಾಯಕ

@sunpower_m2

Nation First 💪🏻 #Hindutva🚩🚩ಧರ್ಮೋ ರಕ್ಷತಿ ರಕ್ಷಿತ 🏹 ಜೈ ಶ್ರಿರಾಮ🙏 @narendramodi

ಭಾರತ Katılım Ağustos 2013
245 Takip Edilen152 Takipçiler
ಎನ್ ಡಿ ವಿನಾಯಕ
@SikkuTweets ಕರ್ನಾಟಕಕ್ಕೆ ನಿಮ್ನ ಅಪ್ಪ ಸಿದ್ದಪ್ಪ ಆದರೆ ನಿಮ್ಮ ಅಪ್ಪನ ಅಪ್ಪ ಮೋದಿ ಇದ್ದಾನೆ ಮರಿಬೇಡ ಬೆರಕೆ
ಕನ್ನಡ
0
0
3
168
ಎನ್ ಡಿ ವಿನಾಯಕ
@siddaramaiah ನೀನು ಈ ಸ್ಥಾನಕ್ಕೆ ಬರಲು ನಮ್ಮ ದೇವೇಗೌಡರು ಕಾರಣ.ಮೇಲೆ ಹತ್ತಿದ ಏಣಿ ಮರೆಯಬೇಡಿ
ಕನ್ನಡ
0
0
1
20
Siddaramaiah
Siddaramaiah@siddaramaiah·
ದಕ್ಷಿಣದ ರಾಜ್ಯಗಳಾದ ಕರ್ನಾಟಕ ಮತ್ತು ತೆಲಂಗಾಣ ರಾಜ್ಯಗಳಂತೆ ಕೇರಳ ಮತ್ತು ತಮಿಳುನಾಡು ರಾಜ್ಯಗಳಲ್ಲಿಯೂ ಬಿಜೆಪಿಯ ಕೋಮುವಾದಿ ರಾಜಕಾರಣಕ್ಕೆ ಪ್ರವೇಶ ಇಲ್ಲ ಎನ್ನುವ ಸ್ಪಷ್ಟ ಸಂದೇಶವನ್ನು ನೀಡಿರುವ ಎರಡು ರಾಜ್ಯಗಳ ಮತದಾರರನ್ನು ದೇಶದ ಎಲ್ಲ ಜಾತ್ಯತೀತ ಮತ್ತು ಪ್ರಜಾಪ್ರಭುತ್ವವಾದಿ ಜನರ ಪರವಾಗಿ ಅಭಿನಂದಿಸುತ್ತೇನೆ. ಕೇರಳದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಗೆಲುವು ನಿರೀಕ್ಷಿತವಾಗಿತ್ತು. ಅಭ್ಯರ್ಥಿಗಳ ಆಯ್ಕೆಯಿಂದ ಹಿಡಿದು ಪ್ರಚಾರದ ಕಾರ್ಯತಂತ್ರದ ವರೆಗೆ ಎಲ್ಲವನ್ನೂ ಆ ರಾಜ್ಯದ ಕಾಂಗ್ರೆಸ್ ನಾಯಕರು ಸಂಘಟಿತರಾಗಿ ನಡೆಸಿದ್ದಾರೆ. ಕೇರಳ ರಾಜ್ಯದೊಂದಿಗೆ ವಿಶೇಷವಾದ ಬಾಂಧವ್ಯವನ್ನು ಬೆಳೆಸಿಕೊಂಡಿರುವ ನಮ್ಮ ಪಕ್ಷದ ನಾಯಕರಾದ @RahulGandhi ಹಾಗೂ @priyankagandhi ಅವರು ಪಕ್ಷದ ಗೆಲುವಿಗಾಗಿ ಹಗಲಿರುಳು ಶ್ರಮಿಸಿದ್ದಾರೆ. ಅವರಿಗೂ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಶೀಘ್ರದಲ್ಲಿಯೇ @INCKerala ಪಕ್ಷದ ಶಾಸಕಾಂಗ ಸಭೆಯು ಮುಂದಿನ ಮುಖ್ಯಮಂತ್ರಿಯನ್ನು ಆಯ್ಕೆ ಮಾಡಲಿದೆ. ಕರ್ನಾಟಕದ ಜೊತೆಯಲ್ಲಿ ಕೇರಳ ರಾಜ್ಯದಲ್ಲಿ ಕೂಡಾ ಕಾಂಗ್ರೆಸ್ ಪಕ್ಷ ನುಡಿದಂತೆ ನಡೆದು ಇಡೀ ದೇಶಕ್ಕೆ ರೋಲ್ ಮಾಡೆಲ್ ಆಗಿರುವ ಆಡಳಿತವನ್ನು ನೀಡಲಿದೆ ಎಂಬ ನಂಬಿಕೆ ನಮಗಿದೆ. ನೆರೆಯ ರಾಜ್ಯವಾದ ಕೇರಳದಲ್ಲಿ ಕಾಂಗ್ರೆಸ್ ಪಕ್ಷದ ಗೆಲುವು ಕರ್ನಾಟಕದ ಕಾಂಗ್ರೆಸ್ ಪಕ್ಷದ ಬಲವನ್ನು ಹೆಚ್ಚಿಸಿದೆ. ಕಳೆದ ಮೂರು ಅವಧಿಗೆ ಮುಖ್ಯಮಂತ್ರಿಯಾಗಿದ್ದ ಮಮತಾ ಬ್ಯಾನರ್ಜಿ ವಿರುದ್ಧ ಸಹಜವಾಗಿಯೇ ಪ್ರಬಲ ಆಡಳಿತ ವಿರೋಧಿ ಅಲೆ ಇತ್ತು. ಇದರ ಜೊತೆಯಲ್ಲಿ ಮತದಾರರ ಪಟ್ಟಿಯ ಪರಿಷ್ಕರಣೆಯಲ್ಲಿನ ಮೋಸದಾಟವೂ ಸೇರಿದಂತೆ ಕೇಂದ್ರ ಚುನಾವಣಾ ಆಯೋಗದ ಕೈವಾಡದಿಂದಾಗಿ ಮಮತಾ ಬ್ಯಾನರ್ಜಿಯವರು ಸೋತಿದ್ದಾರೆ. ಎಸ್ ಐಆರ್‌ ನಿಂದ ಮಮತಾ ಬ್ಯಾನರ್ಜಿಯವರ ಪರವಾಗಿದ್ದ ಲಕ್ಷಾಂತರ ಮತದಾರರ ಹೆಸರು ಕೈಬಿಟ್ಟು ಹೋಗಿತ್ತು. ಭಾರತೀಯ ಜನತಾ ಪಕ್ಷ ಸರ್ಕಾರಿ ಯಂತ್ರದ ದುರ್ಬಳಕೆ, ತೋಳ್ಬಲ ಮತ್ತು ಹಣದ ಬಲವನ್ನು ರಾಜಾರೋಷವಾಗಿ ಬಳಸಿ ಈ ಗೆಲುವನ್ನು ಸಾಧಿಸಿದೆ. ಪಶ್ಚಿಮ ಬಂಗಾಳದಲ್ಲಿನ ಬಿಜೆಪಿ ಗೆಲುವು ನಿಜವಾದ ಅರ್ಥದಲ್ಲಿ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯ ಸೋಲಾಗಿದೆ. ಧಾರ್ಮಿಕವಾಗಿ ಮತಗಳ ಧ್ರುವೀಕರಣದ ಕುತಂತ್ರ ರಾಜಕಾರಣವನ್ನು ಪಶ್ಚಿಮ ಬಂಗಾಳದಲ್ಲಿಯೂ ಬಿಜೆಪಿ ಪ್ರಯೋಗಿಸಿ ಯಶಸ್ಸನ್ನು ಕಂಡಿದೆ. ಪಶ್ಚಿಮ ಬಂಗಾಳದ ಪ್ರಜ್ಞಾವಂತ ಮತದಾರರಿಗೆ ಶೀಘ್ರದಲ್ಲಿ ತಾವು ಮಾಡಿರುವ ತಪ್ಪಿನ ಅರಿವಾಗಿ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಲಿದ್ದಾರೆ. ತಮಿಳುನಾಡು ಚುನಾವಣೆಯಲ್ಲಿ ಈ ಫಲಿತಾಂಶವನ್ನು ನಾನು ನಿರೀಕ್ಷಿಸಿರಲಿಲ್ಲ. ಆಡಳಿತ ವಿರೋಧಿ ಅಲೆ ಇದ್ದರೂ ಡಿಎಂಕೆ ಸರ್ಕಾರದ ಜನಪರ ಆಡಳಿತ ಮತ್ತು ಕಾರ್ಯಕ್ರಮಗಳನ್ನು ಅಲ್ಲಿನ ಜನ ಮೆಚ್ಚಿಕೊಂಡಿದ್ದರು. ಬಿಜೆಪಿಯ ಕೋಮುವಾದಿ ರಾಜಕಾರಣವನ್ನು ಎಂದೂ ಸಹಿಸದ ತಮಿಳು ಮತದಾರರು ಇಂದಿನ ವರೆಗೆ ಪ್ರಜ್ಞಾವಂತಿಕೆಯಿಂದ ಮತ ಚಲಾಯಿಸುತ್ತಾ ಬಂದವರು. ಹೀಗಿದ್ದೂ ತಮಿಳುನಾಡಿನ ಯುವಜನರು ಮತ್ತು ಮಹಿಳೆಯರಲ್ಲಿ ಸಿನೆಮಾ ನಟ ವಿಜಯ್ ಅವರ ಬಗೆಗಿನ ಆಕರ್ಷಣೆಗೆ ಬಲಿಯಾಗಿರುವುದು ವಿಷಾದನೀಯ. ಡಿಎಂಕೆ ಪಕ್ಷದ ಸೋಲು ದ್ರಾವಿಡ ಚಳುವಳಿಯ ಉಪ ಉತ್ಪನ್ನವಾದ ತಮಿಳುನಾಡಿನ ದ್ರಾವಿಡ ರಾಜಕೀಯಕ್ಕೆ ಆಗಿರುವ ಗಂಭೀರ ಹಿನ್ನಡೆಯಾಗಿದೆ. ಮುಖ್ಯಮಂತ್ರಿ ಸ್ಟಾಲಿನ್ ಅವರು ಈ ಸೋಲಿನಿಂದ ಶೀಘ್ರದಲ್ಲಿ ಚೇತರಿಸಿಕೊಳ್ಳಲಿದ್ದಾರೆ ಎಂದು ಹಾರೈಸುತ್ತೇನೆ. ಇದೇ ವೇಳೆ ಅನಿರೀಕ್ಷಿತವಾಗಿ ಅಭೂತಪೂರ್ವ ಗೆಲುವು ಸಾಧಿಸಿದ ನಟ ವಿಜಯ್ ಅವರನ್ನು ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ. #ElectionResults2026
Siddaramaiah tweet media
ಕನ್ನಡ
47
42
337
8.4K
ಎನ್ ಡಿ ವಿನಾಯಕ
@siddaramaiah ನಿಮ್ನ ಬಂಗಾಲ ಬಗ್ಗೆ ಮಾತನಾಡಿ ಇಲ್ಲವೇ ಟೀಕಾ ಮುಚ್ಕೊಂಡು ಕುಳಿತುಕೊಳ್ಳಿ
ಕನ್ನಡ
0
0
1
12
ಎನ್ ಡಿ ವಿನಾಯಕ
@Praveenmmagadum ಕರ್ನಾಟಕದಲ್ಲಿ ಹೊಸ ಪಕ್ಷ ಅಧಿಕಾರಕ್ಕೆ ಬಂದರೂ ಸಹ ಕುಟುಂಬ ರಾಜಕಾರಣ ಮತ್ತು ಭ್ರಷ್ಟಾಚಾರಕ್ಕೆ ಮಾತ್ರ ಸೀಮಿತ.
ಕನ್ನಡ
0
0
0
10
Praveen M Magadum
Praveen M Magadum@Praveenmmagadum·
TVK ಉದ್ಭವವಾದಂತೆ, ಕರ್ನಾಟಕದಲ್ಲೂ ಒಂದು ಪ್ರಬಲ ಪ್ರಾದೇಶಿಕ ಪಕ್ಷ ಉದಯವಾದರೆ, ಕನ್ನಡಿಗರಿಗೆ, ಇನ್ನಷ್ಟು ಮತ್ತಷ್ಟು ಮಗದಷ್ಟು ಅನುಕೂಲಗಳಿವೆ... But Who Will take that Challenge Responsibility?
ಕನ್ನಡ
74
83
520
33.1K
Suhas Duga
Suhas Duga@SuhasDuga·
Man of masses @DKShivakumar 😎 ಪಕ್ಷದ ಅಧ್ಯಕ್ಷರಾದಗಿಂದ @INCKarnataka ಯಶಸ್ಸಿನ ಓಟ ನಿಂತೆ ಇಲ್ಲ. ಕೆಲವರು ಮಾಸ್ ಲೀಡರ್ ಅಂತ ಹೇಳಿಕೊಂಡು ಸ್ವಂತ ಮಗನನ್ನೇ ಹಿಂಬಾಗಿಲಿಂದ MLC ಮಾಡುತ್ತಾರೆ. ಈತ ಮುಂಬಾಗಿಲಿಂದ ಇಡೀ ಪಕ್ಷವನ್ನೇ ಗೆಲ್ಲಿಸುತ್ತಾರೆ. 2028ರ ಚುನಾವಣೆ One-sided..!
Suhas Duga tweet media
ಕನ್ನಡ
11
3
20
2.6K
ಎನ್ ಡಿ ವಿನಾಯಕ
@siddaramaiah ನೀನು ಮುಸ್ಲಿಂ ಓಲೈಕೆ ಕೋಮುವಾದ ಮಾಡುತ್ತಿಯ ಅಲ್ಲವ ಅದಕ್ಕೇ ಏನು ಹೇಳುತ್ತೀರಾ
ಕನ್ನಡ
0
0
2
82
Siddaramaiah
Siddaramaiah@siddaramaiah·
ಪಂಚ ರಾಜ್ಯಗಳ ಚುನಾವಣಾ ಫಲಿತಾಂಶದ ಕುರಿತು ನನ್ನ ಅಭಿಪ್ರಾಯ ಇಂದಿನ ಪತ್ರಿಕೆಗಳಲ್ಲಿ #ಕನ್ನಡಸುದ್ದಿ
Siddaramaiah tweet mediaSiddaramaiah tweet mediaSiddaramaiah tweet media
ಕನ್ನಡ
36
20
141
5.6K
ಎನ್ ಡಿ ವಿನಾಯಕ
@siddaramaiah ಮೊದಲು ನಿನ್ನ ಕುರ್ಚಿ ಗಟ್ಟಿ ಮಾಡಿಕೋ ಸಿದ್ದಣ್ಣ. ಸ್ವಲ್ಪ ಯಾಮರಿದರು ನಮ್ಮ ಡಿಕೆ ಬರುತ್ತಾರೆ ಕುರ್ಚಿಗೆ
ಕನ್ನಡ
0
0
1
33
ಎನ್ ಡಿ ವಿನಾಯಕ
@royalreddytwitt ಸೂ... ಮುಂದೆಡೆ ಕೇರಳದಲ್ಲಿ 3 ಸೀಟು ಬಂದಿದೆ. ಬೆಂಗಾಲ್ ನಲ್ಲಿ ನಿಂದು ಎಷ್ಟು ಬಿದ್ದಿದೆ ...
ಕನ್ನಡ
0
0
0
43
Pushpamanjunath Reddy
Pushpamanjunath Reddy@royalreddytwitt·
ದಕ್ಷಿಣ ಭಾರತದಲ್ಲಿ, ಜಾತಿ ಮತ್ತು ಧರ್ಮದ ಹೆಸರಿನಲ್ಲಿ ಎಂದಿಗೂ ಮತ ಹಾಕುವುದಿಲ್ಲ. ದಕ್ಷಿಣ ಭಾರತದಲ್ಲಿ ಶಿಕ್ಷಣ ಪಡೆದವರಿಗೆ ಇದು ತಿಳಿದಿದೆ. people know this 🙂 #ವೈರಲ್ #ಹೈಲೈಟ್
Pushpamanjunath Reddy tweet media
ಕನ್ನಡ
190
239
1.5K
26.9K
ಎನ್ ಡಿ ವಿನಾಯಕ
@royalreddytwitt ಹಾಗದರೆ ಬೀಜೆಪಿ ಗೆ ವೋಟ ಹಾಕಿದವರು ಹುಚ್ಚರೋ ಅಥವಾ ತಲೆ ಬುಡ ಇಲ್ಲದೆ ಸೋತು ಹಥಾಸೆಯಲ್ಲಿ ಮಾತನಾಡುವ ನೀನು ಹುಚ್ಚಿಯೆ
ಕನ್ನಡ
0
0
0
59
ಎನ್ ಡಿ ವಿನಾಯಕ
@SikkuTweets ಅವರೇನಾದರೂ ಆಗಲಿ, ಅವರದ್ದೇ ಸಿದ್ಧಾಂತ ಮತ್ತೊಂದು ಚಾನೆಲ್ ಇಂದ ಕೆಲಸ ಸಿಗಬಹುದು ಬಿಡಪ್ಪ, ದೇಶದ ಪ್ರಜೆ ಆಗಿ ಕೆಲಸ ಮಾಡು ಅದು ಮೊದಲು ಅದು ಬಿಟ್ಟು ಕೊಳಕು ಕಾಂಗ್ರೆಸ್ ಗುಲಾಮ ಆಗಬೇಡ.@smitharanganath ಅವರು ತಮ್ಮ ಪತ್ರಿಕಾ ವೃತ್ತಿ ಮಾಡುತ್ತಿದ್ದಾರೆ ನಿನ್ನ (@SikkuTweets) ತರಹ ಗುಲಾಮ ತರಹ ಬುಕೆಟ್ ಹಿಡಿಯುತ್ತಿಲ್ಲ.. ಅರ್ಥ ಆಯ್ತ ಖಾನ್
ಕನ್ನಡ
1
0
16
536
Sikandar - ಸಿಕಂದರ್.
ಅವರೇನಾದರೂ ಆಗಲಿ, ಅವರದ್ದೇ ಸಿದ್ಧಾಂತ ಮತ್ತೊಂದು ಪಕ್ಷದಿಂದ ಅಧಿಕಾರಕ್ಕೆ ಬಂದಿದೆ ಬಿಡಮ್ಮ, ಪತ್ರಕರ್ತೆ ಆಗಿ ಪತ್ರಕರ್ತೆ ಕೆಲಸ ಮಾಡು ಅದು ಬಿಟ್ಟು ಬಿಜೆಪಿಯ ಗುಲಾಮಗಿರಿ ಮಾಡಬೇಡ.
Smitha Ranganath@smitharanganath

ಸನಾತನ eradicate ಮಾಡ್ತೀನಿ ಅಂದವರು ಏನಾದರು? #tamilnadulegislativeassemblyelection2026

ಕನ್ನಡ
50
29
273
10.1K
Priyank Kharge / ಪ್ರಿಯಾಂಕ್ ಖರ್ಗೆ
ಜಲ್ ಜೀವನ್ ಮಿಷನ್ 2.0 ಕುರಿತಂತೆ ಕೇಂದ್ರ ಜಲ ಶಕ್ತಿ ಸಚಿವ ಶ್ರೀ ಸಿ.ಆರ್.ಪಾಟೀಲ್ ಅವರೊಂದಿಗೆ ಮುಖ್ಯಮಂತ್ರಿಗಳಾದ ಶ್ರೀ @siddaramaiah ಅವರು ನಡೆಸಿದ ವೀಡಿಯೋ ಸಂವಾದದಲ್ಲಿ ಭಾಗಿಯಾದೆ. ದೇಶದಲ್ಲಿಯೇ ಎರಡನೇ ಅತ್ಯಂತ ಹೆಚ್ಚಿನ ಒಣಭೂಮಿ ಹೊಂದಿರುವ ರಾಜ್ಯವಾದ ಕರ್ನಾಟಕದಲ್ಲಿ ನೀರಿಗಾಗಿ ಪರದಾಟವಿದೆಯಲ್ಲದೇ, ರಾಜ್ಯದ ಹಲವು ಭಾಗಗಳಲ್ಲಿ ಆರ್ಸೆನಿಕ್ ಹಾಗೂ ಫ್ಲೋರೈಡ್ ಮಿಶ್ರಣದ ಸಮಸ್ಯೆಯಿದೆ. ಈ ಹಿನ್ನೆಲೆಯಲ್ಲಿ ಪ್ರತಿಯೊಂದು ಗ್ರಾಮೀಣ ಕುಟುಂಬಗಳಿಗೆ ಕುಡಿಯುವ ನೀರನ್ನು ಒದಗಿಸುವ ನಿಟ್ಟಿನಲ್ಲಿ ಜಲಮೂಲಗಳ ಸುಧಾರಣೆ ಮತ್ತು ಬೃಹತ್ ನೀರಿನ ಸರಬರಾಜು ವ್ಯವಸ್ಥೆಗೆ ಆದ್ಯತೆ ನೀಡಿದ್ದೇವೆ. ಕುಡಿಯುವ ನೀರಿನ ಕಾಮಗಾರಿಗಳ ಅನುಷ್ಠಾನದಲ್ಲಿ ಕರ್ನಾಟಕ ಗುಣಮಟ್ಟದಲ್ಲಿ ಯಾವುದೇ ರಾಜಿ ಮಾಡಿಕೊಳ್ಳದೆ ಗುಣಮಟ್ಟವನ್ನು ಕಾಯ್ದುಕೊಂಡಿದೆ. ಈ ಯೋಜನೆಯಡಿಯ ಪ್ರತಿಯೊಂದು ಕಾಮಗಾರಿಗಳನ್ನು ಮೂರನೇ ಏಜೆನ್ಸಿ ಮೂಲಕ ಪರಿಶೀಲನೆ ನಡೆಸಲಾಗುತ್ತಿದ್ದು, ಪಾರದರ್ಶಕತೆಗೆ ಒತ್ತು ನೀಡಲಾಗಿದೆ. ನಾವು ಇದುವರೆಗೆ 101.31 ಲಕ್ಷ ಗ್ರಾಮೀಣ ಕುಟುಂಬಗಳ ಪೈಕಿ 88.06 ಮನೆಗಳಿಗೆ ನಳಸಂಪರ್ಕ ಕಲ್ಪಿಸಿದ್ದು, ಶೇ.86.93 ರಷ್ಟು ಪ್ರಗತಿ ಸಾಧಿಸಿದ್ದೇವೆ. ಈಗಾಗಲೇ ಕೈಗೊಳ್ಳಲಾಗಿರುವ 66,344 ಕಾಮಗಾರಿಗಳ ಪೈಕಿ ಸುಮಾರು 48,789 ಕಾಮಗಾರಿಗಳು ಭೌತಿಕವಾಗಿ ಪೂರ್ಣಗೊಂಡಿವೆ. ಇದರಲ್ಲಿ ಗ್ರಾಮಗಳಲ್ಲಿ 28,809 ಕಾಮಗಾರಿಗಳು ಗ್ರಾಮಗಳಲ್ಲಿ ಹಾಗೂ 19,980 ಕಾಮಗಾರಿಗಳು ಶಾಲೆ, ಅಂಗನವಾಡಿಗಳಲ್ಲಿ ಕೈಗೊಳ್ಳಲಾಗಿದ್ದು, ಗ್ರಾಮೀಣ ಮಟ್ಟದಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ ಒತ್ತು ನೀಡಲಾಗಿದೆ. ಆದರೆ ಕಳೆದ ಎರಡು ವರ್ಷಗಳ ಅವಧಿಯಲ್ಲಿ ಕೇಂದ್ರ ಸರ್ಕಾರದ ಅಸಹಕಾರದ ನಡುವೆಯೂ, ಕರ್ನಾಟಕ ರೂ.17,554.63 ಕೋಟಿ ಬಂಡವಾಳ ಹೂಡಿದೆ. ಇದರಲ್ಲಿ ಕೇಂದ್ರದ ಪಾಲಿನ ನಿರೀಕ್ಷೆಯಲ್ಲಿ ಹೂಡಲಾಗಿರುವ ರೂ.8,880.71 ಕೋಟಿಯೂ ಸೇರಿದ್ದು, ಯೋಜನೆಗಳ ಪೂರ್ಣಗೊಳಿಸುವ ನಿಟ್ಟಿನಲ್ಲಿ ನಮ್ಮ ಬದ್ಧತೆಯನ್ನು ತೋರಿಸುತ್ತದೆ. ಯೋಜನೆ ಅನುಷ್ಠಾನದಲ್ಲಿ ರಾಜ್ಯ ಯಾವುದೇ ರಾಜಿ ಮಾಡದೆ, ರಾಷ್ಟ್ರದ ಅಭಿವೃದ್ಧಿಗೆ ಕೊಡುಗೆ ನೀಡುತ್ತಿದ್ದರೂ, ಕೇಂದ್ರ ಸರ್ಕಾರ ಅನುದಾನ ಬಿಡುಗಡೆ ಮಾಡಲು ವಿಳಂಬ ಮಾಡುತ್ತಿರುವುದು ದುರದೃಷ್ಟಕರ. ಕೇಂದ್ರ ಸರ್ಕಾರ ಆಯವ್ಯಯದಲ್ಲಿ ಹಂಚಿಕೆ ಮಾಡಿದ್ದರೂ, ಕಳೆದ ಎರಡು ವರ್ಷಗಳಿಂದ ಕರ್ನಾಟಕಕ್ಕೆ ಅನುದಾನ ಬಿಡುಗಡೆ ಮಾಡಿರುವುದಿಲ್ಲ. ಆದರೂ ರಾಜ್ಯ ಸರ್ಕಾರ ಕೇಂದ್ರದ ಪಾಲಿನ ಅನುದಾನವನ್ನು ಭರಿಸಿ, ಯೋಜನೆ ಅನುಷ್ಠಾನ ಮುಂದುವರೆಯುವಂತೆ ನೋಡಿಕೊಂಡಿದೆ. ಒ & ಎಂ ನೀತಿಯನ್ನು ಅನುಷ್ಠಾನಗೊಳಿಸಿರುವುದರಲ್ಲಿ ಕರ್ನಾಟಕ ಮೊದಲ ರಾಜ್ಯಗಳಲ್ಲಿ ಒಂದಾಗಿದೆ. ಲಿಂಗ ಸಮತೋಲನವುಳ್ಳ ಗ್ರಾಮೀಣ ನೀರು ಮತ್ತು ನೈರ್ಮಲ್ಯ ಸಮಿತಿಗಳನ್ನು ಸಕ್ರಿಯವಾಗಿ ತೊಡಗಿಸಲಾಗಿದೆ. ಇದಕ್ಕಾಗಿಯೇ ಮೀಸಲಿರಿಸಲಾದ ಪಿಎಂಯು ಸ್ಥಾಪಿಸಲಾಗುತ್ತಿದೆ. ಜೀವ ಜಲ ಅಪ್ಲಿಕೇಶನ್, ಜಿ. ಐ.ಎಸ್ ಆಧಾರಿತ ಆಸ್ತಿ ನಿರ್ವಹಣೆ, ನೈಜ ಸಮಯ ಮೇಲ್ವಿಚಾರಣೆ ಮುಂತಾದ ಡಿಜಿಟಲ್ ನಾವೀನ್ಯತೆಗಳು ಆಡಳಿತವನ್ನು ಪರಿವರ್ತಿಸುತ್ತಿವೆ. 1.51 ಲಕ್ಷಕ್ಕೂ ಹೆಚ್ಚು ಮಹಿಳೆಯರಿಗೆ ನೀರಿನ ಗುಣಮಟ್ಟ ಪರೀಕ್ಷೆ ಮಾಡುವ ವಿಧಾನದಲ್ಲಿ ತರಬೇತಿ ನೀಡುವ ಮೂಲಕ ಸಮುದಾಯದ ಮಾಲೀಕತ್ವವನ್ನು ಸುಭದ್ರಪಡಿಸಲಾಗಿದೆ. ಗುಣಮಟ್ಟ ಖಾತ್ರಿಪಡಿಸಲು ಕರ್ನಾಟಕವು ಬ್ಯೂರೋ ವೆರಿಟಾಸ್ ಸಂಸ್ಥೆಯನ್ನು ಸ್ವತಂತ್ರ ಪರಿಶೀಲನೆ, ಮಾದರಿ ಆಧಾರಿತ ತಪಾಸಣೆ, ದಾಖಲೆಗಳ ಪರಿಶೀಲನೆ, ತಾಂತ್ರಿಕ ಪರೀಕ್ಷೆಗಳಿಗಾಗಿ ನೇಮಿಸಿದ್ದು, ಕಾಮಗಾರಿಗಳ ಸುಸ್ಥಿರ ಕಾರ್ಯಶೀಲತೆಯನ್ನು ಖಾತ್ರಿ ಪಡಿಸಲಾಗುತ್ತಿದೆ. ನೀರಿನ ಉತ್ಕೃಷ್ಟತಾ ಕೇಂದ್ರವನ್ನು ಸ್ಥಾಪಿಸಲಾಗುತ್ತಿದ್ದು, ಇದು ಜ್ಞಾನ ಮತ್ತು ನಿರ್ದೇಶನ ಕೇಂದ್ರವಾಗಿ ಕಾರ್ಯನಿರ್ವಹಿಸಲಿದೆ. 259 ಗ್ರಾಮಗಳಿಗೆ ಈಗಾಗಲೇ 24/7 ನೀರಿನ ಸರಬರಾಜು ಸಾಧಿಸಲಾಗಿದ್ದು, ಈ ಮಿಷನ್ ಗಿರುವ ಪರಿವರ್ತನಾ ಸಾಮರ್ಥ್ಯವನ್ನು ಸಾಬೀತುಪಡಿಸಿದೆ. ಎಲ್ಲಾ ಕಾಮಗಾರಿಗಳನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸಲು ಕರ್ನಾಟಕ ಸಂಪೂರ್ಣವಾಗಿ ಬದ್ಧವಾಗಿದೆ. ಮುಂಗಡ ವೆಚ್ಚದ ಮರುಪಾವತಿಗಳು ಸೇರಿದಂತೆ ಬಾಕಿಯಿರುವ ಎಲ್ಲಾ ಅನುದಾನವನ್ನು ಶೀಘ್ರವೇ ಬಿಡುಗಡೆ ಮಾಡುವಂತೆ ಕೇಂದ್ರ ಸರ್ಕಾರವನ್ನು ಮುಖ್ಯಮಂತ್ರಿಗಳು ಒತ್ತಾಯಿಸಿದರು.
Priyank Kharge / ಪ್ರಿಯಾಂಕ್ ಖರ್ಗೆ tweet mediaPriyank Kharge / ಪ್ರಿಯಾಂಕ್ ಖರ್ಗೆ tweet mediaPriyank Kharge / ಪ್ರಿಯಾಂಕ್ ಖರ್ಗೆ tweet media
ಕನ್ನಡ
13
34
178
3.8K
ಎನ್ ಡಿ ವಿನಾಯಕ
@PriyankKharge ಇದಕ್ಕೆ ಪರಿಹಾರವಾಗಿ ನಿಮ್ಮ ರಾಜ್ಯ ಕೈ ಸರ್ಕಾರ ಏನು ಮಾಡುತ್ತಿದೆ ಪರಿಹಾರಕ್ಕೆ ದುಡ್ಡಿಲ್ಲವೇ ಅಥವಾ ಪರಿಹಾರ ಕೊಡಿಸಲು ಮನಸಿಲ್ಲವೇ ಬೆವರ್ಶಿ
ಕನ್ನಡ
0
0
0
14
Priyank Kharge / ಪ್ರಿಯಾಂಕ್ ಖರ್ಗೆ
This is how our State and our country are literally burning. This is no longer just “summer heat.” It is waiting to become a public-health and economic crisis. India urgently needs better rural and urban heat action plans and aggressive greening. The Departments of Panchayat Raj and Forest will jointly examine and evaluate a suitable policy framework for implementing this initiative. The objective will be to create a practical, sustainable and scalable model that brings together local governance, community participation and ecological restoration. The heat is not just a weather update. It is a warning.
Priyank Kharge / ಪ್ರಿಯಾಂಕ್ ಖರ್ಗೆ tweet mediaPriyank Kharge / ಪ್ರಿಯಾಂಕ್ ಖರ್ಗೆ tweet mediaPriyank Kharge / ಪ್ರಿಯಾಂಕ್ ಖರ್ಗೆ tweet mediaPriyank Kharge / ಪ್ರಿಯಾಂಕ್ ಖರ್ಗೆ tweet media
English
137
217
564
30.4K
ಎನ್ ಡಿ ವಿನಾಯಕ retweetledi
ಪಚ್ಚು । Pacchu | जय भारत 🇮🇳
🥳🥳🥳 ತಾಕತ್ತಿದ್ದರೆ ಮುಚ್ಚಿರುವ ಕನ್ನಡ ಶಾಲೆಗಳನ್ನ ಮತ್ತೆ ಆರಂಭಿಸಿ 🥳🥳🥳 ತಾಕತ್ತಿದ್ದರೆ ಮದರಸಾಗಳಲ್ಲಿ ಕನ್ನಡ ಕಲಿಸಿ 🥳🥳🥳 ತಾಕತ್ತಿದ್ದರೆ ಉರ್ದು ಶಾಲೆಗಳನ್ನ ಮುಚ್ಚಿಸಿ
ಎಂ ಆರ್ ಲೋಕೇಶ್ ಕರವೇ@MrKarave

ತಾಕತ್ತಿದ್ದರೆ ಉತ್ತರದ ರಾಜ್ಯಗಳಲ್ಲಿ ಮೂರನೇ ಭಾಷೆಯಾಗಿ ಕನ್ನಡ ಕಡ್ಡಾಯ ಮಾಡಲಿ. ಒಂದು ಕಣ್ಣಿಗೆ ಬೆಣ್ಣೆ ಒಂದು ಕಣ್ಣಿಗೆ ಸುಣ್ಣ ಯಾಕೆ.

ಕನ್ನಡ
53
129
501
9.5K
ಎಂ ಆರ್ ಲೋಕೇಶ್ ಕರವೇ
ತಾಕತ್ತಿದ್ದರೆ ಉತ್ತರದ ರಾಜ್ಯಗಳಲ್ಲಿ ಮೂರನೇ ಭಾಷೆಯಾಗಿ ಕನ್ನಡ ಕಡ್ಡಾಯ ಮಾಡಲಿ. ಒಂದು ಕಣ್ಣಿಗೆ ಬೆಣ್ಣೆ ಒಂದು ಕಣ್ಣಿಗೆ ಸುಣ್ಣ ಯಾಕೆ.
ಎಂ ಆರ್ ಲೋಕೇಶ್ ಕರವೇ tweet media
ಕನ್ನಡ
47
47
177
17.3K
ಎನ್ ಡಿ ವಿನಾಯಕ
@StarSportsKan ಆಡಲ್ಲ ಅಳ್ತೀರಾ ಸೂ... ಮಕ್ಕಳ. ನಿಮ್ಮ ಚಾನಲ್ ಗೆ ಕೇವಲ ಹೆಲಸಿಬಿ ಅವರೂ ಮಾತ್ರ recharga ಮಾಡಲ್ಲ ನಾವು ಕೂಡ ಹಣ ಕೊಡುತ್ತೇವೆ ಎಲ್ಲ 10 ತಂಡಗಳಿಗೂ ಸಮನಾಗಿ ನೋಡಿ ಬೆವರ್ಶಿಗಳ
ಕನ್ನಡ
0
0
0
0