wHatNext 🚩
21.2K posts

wHatNext 🚩
@whatnext27
ನಾನು ಅಹಂಕಾರಿಗಳಿಗೆ ದುರಹಂಕಾರಿ.


ರಾಜ್ಯದ ಸಮಸ್ಯೆಗಳಿಗೆ ಕೇಂದ ಸ್ಪಂದಿಸದಿದ್ದಾಗ. ರಾಷ್ಟ್ರೀಯ ಪಕ್ಷಗಳು ಕೈಕಟ್ಟಿ ಕುಳಿತಾಗ, ಪ್ರಾದೇಶಿಕತೆಯ ಗಟ್ಟಿ ಧ್ವನಿ ಬೇಕಿದೆ.. ಹೊಸ ಕಾಲ ಬಂದಿದೆ. ಬದಲಾವಣೆಯ ಪರ್ವ ಮುಂದಿದೆ! #ಕರವೇಹೋರಾಟಗಳು #ಕನ್ನಡ #ಕರವೇ #karave #krv #ಬೆಂಗಳೂರು #bangalore #StopHindiImperialism #ಕನ್ನಡನಾಡುಕನ್ನಡಿಗರಿಗೆ #voiceofkannadigas




ಕಲ್ಕತ್ತಾದಲ್ಲಿ ಪಶ್ಚಿಮ ಬಂಗಾಳದ ಚುನಾವಣೆಯಲ್ಲಿ ನೂತನವಾಗಿ ಆಯ್ಕೆಯಾದ ಶಾಸಕರುಗಳು ಹಾಗೂ ಪರಾಜಿತ ಅಭ್ಯರ್ಥಿಗಳ ತುರ್ತುಸಭೆಯಲ್ಲಿ ಭಾಗವಹಿಸಿದೆ. ಈ ಬಾರಿಯ ಕಾಂಗ್ರೆಸ್ ಶಾಸಕರುಗಳು ವಿಧಾನಸಭೆಯಲ್ಲಿ ಬಡಜನರ ರೈತ-ಕಾರ್ಮಿಕ, ವಿದ್ಯಾರ್ಥಿ-ಯುವಜನರ ಧ್ವನಿಯಾಗಲಿದ್ದಾರೆ. ಚುನಾವಣೆಯಲ್ಲಿ ಇಬ್ಬರು ಶಾಸಕರುಗಳನ್ನು ಬಂಗಾಳದ ಜನತೆ ಆಯ್ಕೆ ಮಾಡಿರಬಹುದು ಆದರೆ ನಿರೀಕ್ಷೆ ಮೀರಿ ಇಡೀ ಬಂಗಾಳದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಮತ ನೀಡಿದ್ದಾರೆ. ಸಭೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಬಂಗಾಳದಲ್ಲಿ ತಳಮಟ್ಟದಿಂದ ಮತ್ತಷ್ಟು ಬಲಪಡಿಸಲು ಸಂಕಲ್ಪ ಮಾಡಲಾಯಿತು. ಕಾಂಗ್ರೆಸ್ ಹಿರಿಯ ನಾಯಕರುಗಳು, ಮುಖಂಡರುಗಳು ಸೇರಿದ್ದರು. @INCIndia @kharge @RahulGandhi @kcvenugopalmp @INCWestBengal















