Sabitlenmiş Tweet
ನಾರಾಯಣಸ್ವಾಮಿ ದ್ರಾವಿಡ 💥
2K posts

ನಾರಾಯಣಸ್ವಾಮಿ ದ್ರಾವಿಡ 💥
@1975Swamy
ಮುಟ್ಟಿದರೆ ತಟ್ ಬಿಡ್ತೀನಿ... ಸೈಲೆಂಟ್ ಇದ್ರೆ ಗಾಂಧಿ ವೈಲೆಂಟ್ ಆದರೆ ಭಗತ್ ಸಿಂಗ್👊
Katılım Haziran 2022
4.4K Takip Edilen3.8K Takipçiler

@Chandra51249527 @BJP4Karnataka ನಮ್ಮ ದೇಶದ ಸೈನಿಕರಿಗೆ ಅಂತ ದೊಡ್ಡವರಲ್ಲ ಬಿಡಯ್ಯ ಪಂಡಿತರು
ಕನ್ನಡ

@1975Swamy @BJP4Karnataka Adakintha modalu kashmirada panditharige nyaya sigali
Indonesia

ವಿಶ್ವಗುರುವಿನ ಆಡಳಿತದಲ್ಲಿ ಐದು ವರ್ಷ ಕಳೆಯುತ್ತಾ ಬಂದಿದೆ ಪುಲ್ವಾಮ ದಾಳಿಯಲ್ಲಿ ಹುತಾತ್ಮರಾದ 45 ಸೈನಿಕರ ಬಲಿದಾನಕ್ಕೆ ಇನ್ನೂ ನ್ಯಾಯ ಸಿಕ್ಕಿಲ್ಲ. @BJP4Karnataka

ಕನ್ನಡ

@intraday_stock @GouthamKale ನಾನು ಹಿಂದೂನೇ ಕನ್ಲಾ ನಾನು ಯಾವತ್ತು ಕೋಮುವಾದಿ ಬ್ಲೂಜೆಪಿಗೆ ಮತ ಹಾಕಲ್ಲ 💥
ಕನ್ನಡ

@1975Swamy @GouthamKale ನಾನು ಹಿಂದೂ ಮತ್ತು ನಾನು ಎಂದಿಗೂ ಕಾಂಗ್ರೆಸ್ಗೆ ಮತ ಹಾಕುವುದಿಲ್ಲ
ಕನ್ನಡ

@1975Swamy ನಾಲಾಯಕ್ ವೇಸ್ಟ್ ಬಾಡಿ ಗುಲಾಮ ನನ್ನ ಪ್ರಶ್ನೆಗೆ ಉತ್ತರಕೊಡು ಮತ್ತು 70 ವರ್ಷ ಕಾಂಗ್ರೆಸ್ ಆಡಳಿತ ಇತ್ತಲ್ಲ ಅವಾಗ IT ED ಇರಲಿಲ್ವಾ, ಏನು ಗೆಣಸು ಕೀಳುತ್ತಿದ್ದರಾ ?
ಅಜ್ಞಾನ ಮೌಢ್ಯತೆಗೆ ಶಿಕ್ಷಣ ಮದ್ದು.
ಕನ್ನಡ

@mohanagm1 ನಿಮ್ಮಪ್ಪ ಕೈಲಿ IT ED ಎಲ್ಲಾ ಇದ್ರೂ ಯಾಕೆ ಅವರನ್ನು ಜೈಲಿಗೆ ಕಳಿಸಲಾಗಿಲ್ಲ 💥
ಕನ್ನಡ

@1975Swamy ಟಾಟಾ 100 ವರ್ಷಗಳಲ್ಲಿ, ಅಂಬಾನಿ 50 ವರ್ಷಗಳಲ್ಲಿ ಮತ್ತು ಅದಾನಿ 42 ವರ್ಷಗಳಲ್ಲಿ ಬಿಲಿಯನೇರ್ ಆದರು. ಆದರೆ ಸ್ಕ್ರ್ಯಾಪ್ ಡೀಲರ್ ರಾಬರ್ಟ್ ವಾದ್ರಾ 10 ವರ್ಷಗಳಲ್ಲಿ, ಕರ್ನಾಟಕದ ರಾಜಕಾರಣಿಗಳು 15 ವರ್ಷಗಳಲ್ಲಿ ಬಿಲಿಯನೇರ್ ಆದರು.
ಹೇಗೆ ?
ಕನ್ನಡ

@Chandra51249527 ಮೋದಿಯ ಬಗ್ಗೆ ಅಯೋಧ್ಯ ರಾಮ ಮಂದಿರ ಸ್ವಾಮೀಜಿ ಅದ್ಭುತವಾಗಿ ಹೇಳಿದ್ದಾರೆ ಒಮ್ಮೆ ಕೇಳಿಸಿಕೊಳ್ಳೋ ಮಬ್ಬಕ್ತ 😀😀😀
ಕನ್ನಡ

@NikhilGosami ನೀನು ಯಾಕೋ ಬ್ರಿಟಿಷ್ ಬೂಟ್ ನೆಕ್ಕಿದ ಪಕ್ಷಕ್ಕೆ ಗುಲಾಮನಾಗಿದ್ದೀಯ ತಿ... ಮುಚ್ಕೊಂಡು ರೈಟ್ ಹೇಳೋಲೆ ಗುಳ್ಡು 💥
ಕನ್ನಡ

@1975Swamy ಮತ್ತೇನ್ ನೀನ್ ಶತ ಹರಿಯೋಕೆ ಕಾಂಗ್ರೆಸ್ ಬೂಟ್ ನೆಕ್ತೀಯಾ🤣🤣🤣🤣
ಕನ್ನಡ

@ThilakTlk Old ಉಡುಪಿ ವಿಡಿಯೋ ಈಗ ನ್ಯೂ ವಿಡಿಯೋ ಮಂಗಳೂರುದು ಸರಿಯಾಗಿ ಕೇಳಿಸಿಕೋ
ಕನ್ನಡ

@KsSoori ದೇಶದ ಸರ್ಕಾರಿ ಆಸ್ತಿಗಳನ್ನು ಮಾರುತ್ತಿರುವ ನಿನ್ನಂತ ಗುಲಾಮಿ ಬ್ಲೂಜೆಪಿ ಪಕ್ಷಕ್ಕೆ ಏನು ಹೇಳೋದು ಬಿಡ್ಲಾ ತುಕಾಲಿ
ಕನ್ನಡ

@1975Swamy ಖರೀದಿಗೆ ತಗೊಂಡ್ ಬಿಡು ಡಾಕ್ಟರ್ ಪೋಸ್ಟ್ ಮತ್ತು ಎಂಜಿನಿಯರ್ ಪೋಸ್ಟ್ ನ ನಿನ್ನ ಗುಲಾಮರ ಪಕ್ಷಕ್ಕೆ ಎಲ್ಲವೂ ಸಾಧ್ಯ ಗುಲ್ಡು
ಕನ್ನಡ

@1975Swamy ಪ್ರಯೋಗಮಾಡಿ ನೋಡಿ,ನಂತರ ಬಾಕಿಯವರಿಗೆ ಅನುಭವ ಹೇಳಿ.
ಕನ್ನಡ

@KsSoori ಲೇ ತುಕಾಲಿ ಡಾಕ್ಟರ್ ಇಂಜಿನಿಯರ್ ಓಧಿಸೋಕೆ 10 ಲಕ್ಷ ಸಾಲುತ್ತಾ
ಕನ್ನಡ

@1975Swamy ಲೋ ಗೂಬೆ ೧೦ ಲಕ್ಷ ಯಾಕೊ ಬೇಕು ಓದ್ಸೋಕೆ ಸರ್ಕಾರಿ ಶಾಲೆ ಕಾಲೇಜ್ಗಳು ಇಲ್ವ
ನಾನು ನನ್ನ ಮಕ್ಕಳನ್ನು ಸರ್ಕಾರಿ ಕಾಲೇಜ್ನಲ್ಲೇ ಓದುಸ್ತಾ ಇರೋಧು
ಕನ್ನಡ

@Kuberappaph ಕಷ್ಟದಲ್ಲಿ ಇರುವವರಿಗೆ ಸಹಾಯ ಮಾಡುವುದು ಭಿಕ್ಷೆ ಅಲ್ಲ ಕಣ್ಲಾ ಸಹಾಯ ಅಂತ ಬೊಗಳು
ಕನ್ನಡ

@1975Swamy ಬಿಕಾರಿಗಳಿಗೆ ನೆರವು ನೀಡುವುದು ನಮ್ಮ ಪೂರ್ವಜರು ಹೇಳಿಕೊಟ್ಟ ನೀತಿ.
ಕನ್ನಡ





