Rastrakuta Abhiruvddi Vedike

4.6K posts

Rastrakuta Abhiruvddi Vedike banner
Rastrakuta Abhiruvddi Vedike

Rastrakuta Abhiruvddi Vedike

@Nrupatunga__

Rastrakuta name itself own Rich history ruled by Amoghavarsha nrupatunga this group vision for infrastructure development for our kk region.

Katılım Ekim 2021
184 Takip Edilen251 Takipçiler
Rastrakuta Abhiruvddi Vedike
@karave_KRV @kishorechan ಬಿಟ್ಟಿ ಗಿರಾಕಿಗಳ ಹಾಗೂ ಸಾಬ್ರು ಹಾಕುವ ತಂಗಳು ಬಿರಿಯಾನಿ ತಿನ್ನುವ ನಿಮಂಥಾ ನಕಲಿ ಒಳಟಗಾರರಿಗೆ ವಸೂಲಿ ಗಿರಾಕಿಗಳಿಗೆ ಮಾತ್ರ ಅನ್ವಯ 😂😂😂
ಕನ್ನಡ
0
0
0
18
ಕರವೇ (KRV)
ಕರವೇ (KRV)@karave_KRV·
ಕರ್ನಾಟಕ ವಿರೋಧಿ ರಾಜ್ಯಪಾಲರ ನಡೆ ಖಂಡಿಸಿ, ಕರವೇ ರಾಜ್ಯಾಧ್ಯಕ್ಷರಾದ ಟಿ.ಎ ನಾರಾಯಣಗೌಡರ ನೇತೃತ್ವದಲ್ಲಿ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ನಡೆಯುವ ಪ್ರತಿಭಟನೆಗೆ ಎಲ್ಲ ಕನ್ನಡಿಗರು ಕೈಜೋಡಿಸಿ, ಕನ್ನಡದ ಗೌರವ ಕಾಪಾಡುವುದು ಪ್ರತಿಯೊಬ್ಬರ ಜವಾಬ್ದಾರಿ. ಈಗ ಮೌನವಲ್ಲ, ಪ್ರತಿರೋಧವೇ ಪರಿಹಾರ. #gobackgoverner #StopHindiImperialism
ಕರವೇ (KRV) tweet media
ಕನ್ನಡ
34
67
187
2.2K
Rastrakuta Abhiruvddi Vedike
@halumathaNaresh @narayanagowdru @karave_KRV ಸಾಬ್ರು ಕಕ್ಕ ತಿನ್ನುವ ನಿನ್ನಂಥ ಸ್ವಾಭಿಮಾನ ಬಿಟ್ಟ ಕಲಬೆರಕೆ ಹಿಂದೂ ಸ್ವಲ್ಪ ನೋಡು ಚಿಂದಿಚೋರ್ ಬೀಳಕನಾಸಿ ದೇಶದ್ರೋಹಿ
Rastrakuta Abhiruvddi Vedike tweet media
ಕನ್ನಡ
0
0
0
2
ನಾರಾಯಣಗೌಡ್ರು.ಟಿ.ಎ | ‌Narayanagowdru T.A.
ಮಾನ್ಯ ರಾಜ್ಯಪಾಲರಾದ ಶ್ರೀ ತಾವರಚಂದ್ ಗೆಹ್ಲೋಟ್ ಅವರೇ, ಕರ್ನಾಟಕ ಸರ್ಕಾರಕ್ಕೆ ನೀವು ಬರೆದ ಪತ್ರದ ಕುರಿತ ಮಾಧ್ಯಮ ವರದಿಗಳನ್ನು ಗಮನಿಸಿದೆ. ರಾಜ್ಯದಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆಗಳಲ್ಲಿ ತೃತೀಯ ಭಾಷೆಗೆ ಗ್ರೇಡಿಂಗ್ ನೀಡುವ ಸರ್ಕಾರದ ನಿರ್ಧಾರವನ್ನು ಮರುಪರಿಶೀಲಿಸುವಂತೆ ನೀವು ಹೇಳಿದ್ದೀರಿ. ನಿಮ್ಮ ಈ ಪತ್ರ, ಈ ಹಸ್ತಕ್ಷೇಪ ಒಕ್ಕೂಟ ವ್ಯವಸ್ಥೆಯನ್ನು ಅಣಕಿಸುವಂತೆ ಇದೆ. ನಿಮ್ಮ ಅಧಿಕಪ್ರಸಂಗವನ್ನು ಕರ್ನಾಟಕದ ಜನತೆ ಒಪ್ಪಿಕೊಳ್ಳುವುದಿಲ್ಲ. ರಾಜ್ಯಪಾಲರು ಸರ್ಕಾರದ ಪದನಿಮಿತ್ತ ಮುಖ್ಯಸ್ಥರು ಎಂಬುದನ್ನು ನೀವು ಮರೆತಿದ್ದೀರಿ. ನೀವು ನಮ್ಮಿಂದ ನೇರವಾಗಿ ಆಯ್ಕೆಯಾದ ಜನಪ್ರತಿನಿಧಿಯಲ್ಲ. ಒಂದು ಸರ್ಕಾರ ಬಹುಮತದೊಂದಿಗೆ ಸದೃಢವಾಗಿ ಕಾರ್ಯ ನಿರ್ವಹಿಸುತ್ತಿರುವಾಗ ದೈನಂದಿನ ಆಡಳಿತದಲ್ಲಿ ಮೂಗು ತೂರಿಸಲು ನಿಮಗೆ ಯಾವುದೇ ನೈತಿಕ ಅಧಿಕಾರವಿಲ್ಲ, ಸಾಂವಿಧಾನಿಕ ಹೊಣೆಗಾರಿಕೆಯಿಲ್ಲ. ಅದು ನಿಮ್ಮ ವ್ಯಾಪ್ತಿಯ ಕೆಲಸವೂ ಅಲ್ಲ. ರಾಜ್ಯದ ಶಿಕ್ಷಣ ವ್ಯವಸ್ಥೆಯಲ್ಲಿ ಕಾಲಕಾಲಕ್ಕೆ ಬದಲಾವಣೆ ಮಾಡುವ ಸಂವಿಧಾನಬದ್ಧ ಹಕ್ಕು ರಾಜ್ಯ ಸರ್ಕಾರಕ್ಕಿದೆ. ಸರ್ಕಾರ ಈಗ ಗ್ರೇಡಿಂಗ್ ವ್ಯವಸ್ಥೆ ಜಾರಿಗೆ ತರುತ್ತಿರುವುದಕ್ಕೆ ಸಾಕಷ್ಟು ಕಾರಣಗಳಿವೆ. ಇದರ ಸಾಧಕ ಬಾಧಕಗಳನ್ನು ನಮ್ಮ ಜನಪ್ರತಿನಿಧಿಗಳು ನೋಡಿಕೊಳ್ಳುತ್ತಾರೆ. ʻಬೆಂಗಳೂರು ಸ್ಥಳೀಯ ಭಾಷೆಗಳ ಸಂರಕ್ಷಣಾ ಸಂಘʻದವರು ನಿಮಗೆ ಕೊಟ್ಟಿದ್ದಾರೆ ಎನ್ನಲಾದ ಮನವಿಗೆ ತುರ್ತಾಗಿ ಪ್ರತಿಕ್ರಿಯಿಸಿರುವುದನ್ನು ಕೇಳಿ ಆಶ್ಚರ್ಯವಾಯಿತು. ಬೆಂಗಳೂರಿನಲ್ಲಿ ಇಂಥದ್ದೊಂದು ಸಂಘ ಇದೆ ಎಂಬುದೇ ನಮಗೆ ತಿಳಿದಿರಲಿಲ್ಲ. ಈ ರೀತಿಯ ನಾಟಕಗಳನ್ನು ನಾವು ಎಷ್ಟೋ ನೋಡಿದ್ದೇವೆ. ಇಂಥ ಕುತಂತ್ರಗಳು ಕರ್ನಾಟಕಕ್ಕೆ ಹೊಸದೇನೂ ಅಲ್ಲ. ಮರೆಯಲ್ಲಿ ನಿಂತು ಬಾಣ ಬಿಡುವ ಈ ಹೇಡಿಗಳು ಬೀದಿಗೆ ಬರಲಿ ಎಂದು ನಾವೂ ಕಾಯುತ್ತಿದ್ದೇವೆ. ರಾಜ್ಯಪಾಲರ ಹುದ್ದೆ ಎಂಬುದೇ ಪ್ರಜಾಪ್ರಭುತ್ವ ವ್ಯವಸ್ಥೆ ಒಳಗೆ ನುಸುಳಿಕೊಂಡಿರುವ ರಾಜಶಾಹಿ ವ್ಯವಸ್ಥೆಯ ಒಂದು ಪಳೆಯುಳಿಕೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರೇ ಪ್ರಭುಗಳು. ಇನ್ಯಾರೋ ಇಲ್ಲಿ ರಾಜರಂತೆ ಮೆರೆಯುವುದು ಸಾಧ್ಯವಿಲ್ಲ. ನಿಮ್ಮ ಈ ಅಧಿಕಪ್ರಸಂಗದ ಪತ್ರ ರಾಜ್ಯಪಾಲರ ವ್ಯವಸ್ಥೆ ನಮ್ಮ ದೇಶಕ್ಕೆ ಬೇಕೇ ಎಂಬ ಪ್ರಶ್ನೆಯನ್ನು ಮತ್ತೆ ಮುನ್ನೆಲೆಗೆ ತಂದಂತಾಗಿದೆ. ಜನರಿಂದ ಆಯ್ಕೆಯಾದ ಸರ್ಕಾರದ ದೈನಂದಿನ ಆಡಳಿತದ ತೀರ್ಮಾನದ ಕುರಿತು ಪತ್ರ ಬರೆಯಲು ನಿಮಗೆ ಯಾವುದೇ ಹಕ್ಕಿಲ್ಲ. ಒಂದು ವೇಳೆ ನೀವು ಸಾಮಾನ್ಯ ನಾಗರಿಕರಾಗಿ ಈ ಪತ್ರವನ್ನು ಬರೆದಿದ್ದರೆ, ಮೊದಲು ಉತ್ತರದ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಪತ್ರ ಬರೆದು ತ್ರಿಭಾಷಾ ನೀತಿ ಅನ್ವಯ ಕನ್ನಡವನ್ನು ಮೂರನೇ ಭಾಷೆಯನ್ನಾಗಿ ಅಲ್ಲಿನ ಮಕ್ಕಳಿಗೆ ಕಲಿಸಲು ಹೇಳಿ. ನಿಮಗೆ ಆ ಧೈರ್ಯವಿಲ್ಲದಿದ್ದರೆ ಕನ್ನಡಿಗರ ಹಿತಾಸಕ್ತಿಗೆ ವಿರುದ್ಧವಾಗಿ ಕರ್ನಾಟಕದ ನೆಲದಲ್ಲಿ ನಿಂತು ಮಾತನಾಡಬೇಡಿ. ತೃತೀಯ ಭಾಷೆಯ ಮೇಲಿನ ಪ್ರೇಮವನ್ನು ಉತ್ತರ ಭಾರತದ ರಾಜ್ಯಗಳಲ್ಲಿ ಉಕ್ಕಿ ಹರಿಸಿ. ಪಾಪ, ಅಲ್ಲಿನ ಮಕ್ಕಳು ಇದುವರೆಗೆ ಎರಡೇ ಭಾಷೆಗಳನ್ನು ಓದಿಕೊಂಡು ಬಂದಿದ್ದಾರೆ. ನೀವು ಹಿಂದಿ ಸಾಮ್ರಾಜ್ಯಶಾಹಿಯ ಲಾಬಿಯ ಪರವಾಗಿ ಮಾತನಾಡುತ್ತಿದ್ದೀರಿ ಎಂಬುದು ನಮಗೆ ಚೆನ್ನಾಗಿ ಗೊತ್ತಿದೆ. ಕನ್ನಡಿಗರು ಔದಾರ್ಯವಂತರು. ನಮ್ಮ ನೆಲದಲ್ಲಿ ನಿಮಗೆ ಐಶಾರಾಮಿ ವ್ಯವಸ್ಥೆ ಕಲ್ಪಿಸಿಕೊಟ್ಟಿದ್ದೇವೆ. ಕನ್ನಡಿಗರ ತೆರಿಗೆ ದುಡ್ಡಿನಲ್ಲಿ ರಾಜಭವನ ನಡೆಯುತ್ತಿದೆ. ತಿಂದ ಮನೆಗೆ ಕನ್ನ ಹಾಕುವುದು ತರವಲ್ಲ. ಇದೇ ಅಧಿಕಪ್ರಸಂಗವನ್ನು ಮುಂದುವರೆಸಿದರೆ ರಾಜ್ಯಪಾಲರೇ, ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ ಎಂದು ನಾವು ಹೇಳಬೇಕಾಗುತ್ತದೆ. ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ನೀವು ಬರೆದಿರುವ ಪತ್ರವನ್ನು ಕೂಡಲೇ ಹಿಂದಕ್ಕೆ ಪಡೆಯಿರಿ. ಸರ್ಕಾರ ಶಿಕ್ಷಣ ತಜ್ಞರ ಅಭಿಪ್ರಾಯ ಪಡೆದು ಗ್ರೇಡಿಂಗ್ ವ್ಯವಸ್ಥೆ ಜಾರಿಗೆ ತಂದಿದೆ. ದಶಕಗಳಿಂದ ಕನ್ನಡದ ಜನತೆಯನ್ನುಕಾಡುತ್ತಿದ್ದ ಶಾಪ ವಿಮೋಚನೆಯಾಗಿದೆ. ಒಂದು ವೇಳೆ ಇದನ್ನು ಜಾರಿಗೆ ತರುವುದನ್ನು ತಡೆಯಲು ಯಾರೇ ಯತ್ನಿಸಿದರೂ ಕರ್ನಾಟಕದಲ್ಲಿ ಧಗಧಗಿಸುವ ಕ್ರಾಂತಿಯ ಜ್ವಾಲೆ ಹೊತ್ತಿಕೊಳ್ಳಲಿದೆ. ಮಾನ್ಯ ರಾಜ್ಯಪಾಲರೇ, ನಿಮ್ಮ ಕೆಲಸ ನೀವು ನೋಡಿಕೊಳ್ಳಿ. ಹಿಂಬಾಗಿಲಿನಲ್ಲಿ ಬಂದು ಆಡಳಿತ ಮಾಡುವ ಯತ್ನ ಮಾಡಬೇಡಿ, ನಿಮಗೆ ಆ ಅಧಿಕಾರವನ್ನು ಕರ್ನಾಟಕದ ಜನತೆ ಕೊಟ್ಟಿಲ್ಲ. ರಾಜಭವನದಲ್ಲಿ ನಿಮ್ಮ ಉಪಚಾರಕ್ಕೆ ಏನಾದರೂ ಕೊರತೆಯಾಗಿದ್ದರೆ ಕೇಳಿ, ವ್ಯವಸ್ಥೆ ಮಾಡಿಕೊಡೋಣ. ಬೇರೆ ಉಸಾಬರಿಯನ್ನು ನಮ್ಮ ಜನಪ್ರತಿನಿಧಿಗಳು ನೋಡಿಕೊಳ್ಳುತ್ತಾರೆ. ನಮಸ್ಕಾರಗಳು (ಟಿ.ಎ.ನಾರಾಯಣಗೌಡ) ರಾಜ್ಯಾಧ್ಯಕ್ಷರು ಕರ್ನಾಟಕ ರಕ್ಷಣಾ ವೇದಿಕೆ
ಕನ್ನಡ
176
240
761
48.9K
Rastrakuta Abhiruvddi Vedike retweetledi
Rail_point
Rail_point@Rail_point·
Request to @SWRRLY to kindly consider shifting Train No. 22231/32 Kalaburagi – Bengaluru Vande Bharat Express terminal from SMVT Bengaluru to KSR Bengaluru City Junction railway station also Easy accessibility to #Mantralayam Pilgrims. @VSOMANNA_BJP @drmsbc
English
4
21
48
2K
Rastrakuta Abhiruvddi Vedike
@Ganesh52761634 @karavekendra @sanatan_kannada @pradeepshettyn ಚಿಂದಿಚೋರ್ ಕನ್ನಡ ಒಳಟಗಾರರಿಗೆ ಸಾಬ್ರು ಹಾಕುವ ಬಿಟ್ಟಿ ಬಿರಿಯಾನಿ ಆಸೆ ಪಟ್ಟು ಹಿಂದಿ ಸಂಸ್ಕೃತ ವಿರೋಧ ಮಾಡ್ತೀವೆ ಅಷ್ಟೇ ನಾಯಿಗಳಿಗೆ ಇರುವ ನಿಯತ್ತು ಈ ಬಿಟ್ಟಿ ಗಿರಾಕಿಗಳಿಗೆ ಇಲ್ಲಾ
ಕನ್ನಡ
0
0
0
8
Rastrakuta Abhiruvddi Vedike
@rajanna_rupesh @RAshokaBJP @karave_KRV ಬಿಟ್ಟಿ ಗಿರಾಕಿಗಳೇ ಮಾತಾಡಿ ಉರ್ದು ನಿಮ್ಮ ಭಾಷೆ ಥು ನಾಚಿಕೆ ಬರಬೇಕು ತಂಗಳು ಬಿಟ್ಟಿ ಬಿರಿಯಾನಿ ತಿನ್ನುವ ನಿಮ್ಮಂಥ ಬಿಟ್ಟಿ ಗಿರಾಕಿಗಳು ಎಷ್ಟು ಕೀಳು ಮಟ್ಟಕ್ಕೆ ಇಳಿದಿದ್ದೀರಾ ಗೊತ್ತಾಗುತ್ತೆ
Rastrakuta Abhiruvddi Vedike tweet media
ಕನ್ನಡ
0
0
0
15
ರೂಪೇಶ್ ರಾಜಣ್ಣ(RUPESH RAJANNA)
ಈ ಹೇಳಿಕೆ ತಾವು ನೀಡಿದ್ದೀರಾ ಮಾನ್ಯ @RAshokaBJP ಅವರೇ ತಿಳಿಸಿ. ಅಥವಾ ಈ ಹೇಳಿಕೆ ನೀಡಿದ್ದೆ ಆಗಿದ್ರೆ ಇದಕ್ಕೆ ತಾವು ಬದ್ಧರಾಗಿದ್ದೀರಾ ಕನ್ನಡಿಗರಿಗೆ ಸ್ಪಷ್ಟಪಡಿಸಿ. ಕನ್ನಡಿಗರಿಗೆ ಅವಶ್ಯಕತೆ ಇಲ್ಲದ ಹಿಂದಿಯನ್ನು ಕಡ್ಡಾಯ ಮಾಡಿ ಮತ್ತೆ ತರುತ್ತೇವೆ ಅನ್ನೋದು ಕನ್ನಡ ದ್ರೋಹವಲ್ಲವೇ? ಕನ್ನಡಿಗರ ಹಿತಕ್ಕಿಂತ ಹಿಂದಿ ಪ್ರೇಮವೇ ಹೆಚ್ಚಾಯಿತೇ?
ರೂಪೇಶ್ ರಾಜಣ್ಣ(RUPESH RAJANNA) tweet media
ಕನ್ನಡ
92
181
716
17.4K
Rastrakuta Abhiruvddi Vedike
Rastrakuta Abhiruvddi Vedike@Nrupatunga__·
@rajanna_rupesh @RAshokaBJP ಚಿಂದಿ ಚೋರ್ ಬಿಟ್ಟಿ ಗಿರಾಕಿಗಳು ರೂಪಾಯಿ ರಾಜ ತಮಿಳು ಹಾಕಿದ ತಂಗಳು ಅನ್ನ ಸಾಬ್ರು ಹಾಕುವ ತಂಗಳು ಬಿರಿಯಾನಿ ತಿನ್ನುವ ನಿಮಂಥಾ ನಾಲಾಯಕ್ ಬಿಟ್ಟಿ ಗಿರಾಕಿಗಳು ಉರ್ದು ಭಾಷೆ ವಿರೋಧ ಮಾಡುವ ಮನೋಭಾವನೆ ಇಲ್ಲಾ ಅಂದ್ರೆ ನೀವು ಹುಟ್ಟಿದ್ದು ಪಾಕಿಸ್ತಾನಿ ಜಿಹಾದಿಗಳಿಗೆ ಸ್ವಲ್ಪು dna test ಮಾಡ್ಕೋ
ಕನ್ನಡ
0
0
0
29
Rastrakuta Abhiruvddi Vedike retweetledi
Muttanna S Nadageri
Muttanna S Nadageri@muttannasn·
ಕಲಬುರಗಿಯಲ್ಲಿ ಕಲ್ಯಾಣನಾಡು ವಿಕಾಸ ವೇದಿಕೆ ವತಿಯಿಂದ 3 ನೇ ಬಾರಿಗೆ "ರಾಷ್ಟ್ರಕೂಟ ಉತ್ಸವ" ಮಾಡಲಾಯಿತು ಅಭಿವೃದ್ಧಿಯಲ್ಲಿ ಕಲಬುರಗಿ ಜಿಲ್ಲೆಯನ್ನು ಕಡೆಗಣಿಸುವ ಸರ್ಕಾರ ಐತಿಹಾಸಿಕ ರಾಷ್ಟ್ರಕೂಟ ಸಾಮ್ರಾಜ್ಯವನ್ನು ಕಡೆಗಣಿಸುವುದು ಎಷ್ಟರ ಮಟ್ಟಿಗೆ ಸರಿ ದಯವಿಟ್ಟು ರಾಜ್ಯ ಸರ್ಕಾರ ರಾಷ್ಟ್ರಕೂಟ ಉತ್ಸವ ಮಾಡಿಬೇಕು @S_PrakashPatil
Muttanna S Nadageri tweet mediaMuttanna S Nadageri tweet mediaMuttanna S Nadageri tweet media
ಕನ್ನಡ
1
12
21
837
Rastrakuta Abhiruvddi Vedike
Rastrakuta Abhiruvddi Vedike@Nrupatunga__·
@AsianetNewsSN @siddaramaiah ಉರ್ದು ಭಾಷೆ ಸಹ ತೊಲಗಿಸಿ ಸ್ವಲ್ಪ ಆದ್ರೂ ಕನ್ನಡ ಬಗ್ಗೆ ಅಭಿಮಾನ ಇದ್ರೆ @karave_KRV ಸ್ವಾಭಿಮಾನ ಬಿಟ್ಟ ಬಿಟ್ಟಿ ಬಿರಿಯಾನಿ ಗಿರಾಕಿಗಳೇ ಕನ್ನಡ ಅಂತ ಭೋಗಸ್ ಹೋರಾಟ ಬೇಡಾ ಸ್ವಾಭಿಮಾನ ಇದ್ರೆ ಉರ್ದು ಭಾಷೆ ವಿರೋಧ ಮಾಡಿ ಇಲ್ಲಾ, ಇಲ್ಲಾಂದ್ರೆ ನೀವು ಅಷ್ಟೇ ಎಂಜಲು ತಿನ್ನುವ ಬಿಟ್ಟಿ ಗಿರಾಕಿಗಳು ಅಂತ ಒಪ್ಪಿಕೊಳ್ಳಿ
ಕನ್ನಡ
0
0
1
98
Rastrakuta Abhiruvddi Vedike
Rastrakuta Abhiruvddi Vedike@Nrupatunga__·
@Ganesh52761634 @namma_BTM @Girishvhp @KiranAradhyaadv @yathnalabhimani @karavekendra ಈ ಎಲ್ಲ ಬಿಟ್ಟಿ ಕನ್ನಡ ಪರ ಸಂಘಟನೆಗಳು ಉರ್ದು ಬಗ್ಗೆ ಅವರು ಮಾತು ಆಡೋದಿಲ್ಲ ಯಾಕಂದ್ರೆ ಸಾಬ್ರು ಹಾಕುವ ಬಿಟ್ಟಿ enjalu ತಂಗಳು ಬಿರಿಯಾನಿ ತಿನ್ನುವ ಈ ಸ್ವಾಭಿಮಾನ ಬಿಟ್ಟ ಗಿರಾಕಿಗಳಿಗೆ ಉರ್ದು ಬಗ್ಗೆ ಮಾತಾಡುವ ಧೈರ್ಯ ಇಲ್ಲಾ ಅಷ್ಟೇ ಉರ್ದು ಯಾಕೆ ಬೇಕು ಕನ್ನಡ ನಾಡಿನಲ್ಲಿ ಖಂಗ್ರೆಸ್ ವೋಟಬ್ಯಾಂಕ್ ಸಲುವಾಗಿ ಏನೂ ಬೇಕಾದ್ರು ಮಾಡತಾರೆ
ಕನ್ನಡ
0
0
0
13
ಕರವೇ (KRV)
ಕರವೇ (KRV)@karave_KRV·
ದಶಕಗಳ ದಬ್ಬಾಳಿಕೆಗೆ ಕೊನೆ ಹಾಡಿದ ಕರವೇ ಟಿ.ಎ. ನಾರಾಯಣಗೌಡರ ಹೋರಾಟ ಫಲ ಕೊಟ್ಟಿದೆ ಕನ್ನಡದ ಮಕ್ಕಳಿಗೆ ಸ್ವಾತಂತ್ರ್ಯ ಸಿಕ್ಕಿದೆ! #ಕರವೇಹೋರಾಟಗಳು #ಕನ್ನಡ #ಕರವೇ #karave #krv #ಬೆಂಗಳೂರು #bangalore #StopHindiImperialism #ಹಿಂದಿಹೇರಿಕೆಅಂತ್ಯ #ಕನ್ನಡಗೆದ್ದಿತು #KannadaWins #KannadaFirst #StopHindi #EndImposition
ಕರವೇ (KRV) tweet media
ಕನ್ನಡ
4
20
100
655
Rastrakuta Abhiruvddi Vedike
Rastrakuta Abhiruvddi Vedike@Nrupatunga__·
@karave_KRV ಸ್ವಾಭಿಮಾನ ಬಿಟ್ಟ ಬಿಟ್ಟಿ ಗಿರಾಕಿಗಳು ಉರ್ದು ಮಲಯಾಳಿ ತೆಲುಗು ತಮಿಳು ಪರ್ವಾಗಿಲ್ಲ ಯಾಕಂದ್ರೆ ಈ ಬಿಟ್ಟಿ ಗಿರಾಕಿಗಳು ಸಾಬ್ರು ಹಾಕುವ ತಂಗಳು ಬಿರಿಯಾನಿ ತಿನ್ನುವ ಗಿರಾಕಿಗಳು ಉರ್ದು ವಿರೋಧ ಮಾಡಲು ಇವರ ಕೈಯಲ್ಲಿ ಆಗೋದಿಲ್ಲ ಯಾಕಂದ್ರೆ ಗುಲಾಮಿ ಕಾಂಗ್ರೆಸ್ ಪಕ್ಷ ಸಾಕಿದ ಬಿಟ್ಟಿ ಗಿರಾಕಿಗಳು ಇವು ಅಷ್ಟೇ
Rastrakuta Abhiruvddi Vedike tweet media
ಕನ್ನಡ
0
0
0
6
ಕರವೇ (KRV)
ಕರವೇ (KRV)@karave_KRV·
ಹಿಂದಿ ಹೊರೆ ತೊಲಗಿತು, ನಮ್ಮ ಕನ್ನಡ ಗೆದ್ದಿತು! ಟಿ.ಎ. ನಾರಾಯಣಗೌಡರ ಹೋರಾಟಕ್ಕೆ ಭಾರಿ ವಿಜಯ! ಜೈ ಕರವೇ! ಜೈ ಜೈ ಕನ್ನಡಮ್ಮ! #ಕರವೇಹೋರಾಟಗಳು #ಕನ್ನಡ #ಕರವೇ #karave #krv #ಬೆಂಗಳೂರು #bangalore #StopHindiImperialism #ಹಿಂದಿಹೇರಿಕೆಅಂತ್ಯ #ಕನ್ನಡಗೆದ್ದಿತು #KannadaWins #KannadaFirst #StopHindi #EndImposition
ಕರವೇ (KRV) tweet media
ಕನ್ನಡ
4
31
130
813
Rastrakuta Abhiruvddi Vedike
Rastrakuta Abhiruvddi Vedike@Nrupatunga__·
@GuttedarDevavk @RajeevaVK @Vijaykarnataka @Sudarshanvk2 @bandihal_vk @kolgarkeerthi @grahakara @bidarupdates ಕಹಿ ಸತ್ಯ ಇಲ್ಲಿ ಅಭಿರುದ್ದಿ ಆಗಿದ್ದು ರಾಜಕಾರಣಿಗಳು ಮಾತ್ರ ಸರ್ ನಮ್ಮ ಕಲ್ಯಾಣ ಕರ್ನಾಟಕ ದುರ್ದೈವ ಹೇಗೆ ಅಂದ್ರೆ ನಮ್ಮ ರಾಜಕೀಯ ನಾಯಕರಲ್ಲಿ ಅಭಿರುದ್ದಿ ಬಗ್ಗೆ ನಿರಾಸಕ್ತಿ ದುರದೃಷ್ಟಿ ಅನ್ನೋದು ಇಲ್ಲಾ ಹಾಗೆ ನಮ್ಮ ಜನರು ಸಹ ಮೂಕ ಪ್ರೇಕ್ಷಕರು ಆಗಿದ್ದಾರೆ ಅಷ್ಟೇ ಸರ್
ಕನ್ನಡ
0
0
1
21
Devayya Guttedar
Devayya Guttedar@GuttedarDevavk·
@RajeevaVK @Vijaykarnataka @Sudarshanvk2 @bandihal_vk @kolgarkeerthi ಮಾಧ್ಯಮಗಳು ಬೆಂಗಳೂರು ಭಾಗವನ್ನು ಮಾತ್ರ ಕೇಂದ್ರೀಕರಿಸಿ ವರದಿ ಮಾಡುತ್ತವೆ, ನಮ್ಮ ನೋವಿಗೆ ದನಿಯಾಗಲ್ಲ ಎನ್ನುವ ಮನೋಭಾವ ನಮ್ಮ ಜನರಲ್ಲಿದೆ. ಆದರೆ ಇವತ್ತಿನ ಕಾಲ್ನಡಿಗೆ ಅದನ್ನು ಹುಸಿಗೊಳಿದೆ. ಬೆಂಗಳೂರು ಮಂದಿಗೆ ಹಿಂದುಳಿದ ಭಾಗದ ಜನರ ಅಂತರಂಗದ ನೋವಿನ ಬಗ್ಗೆ ಚೆನ್ನಾಗಿ ಅಥ೯ ಮಾಡಿಸಿದ್ದೀರಿ ಥ್ಯಾಂಕ್ಯು ಸರ್ @grahakara @bidarupdates
ಕನ್ನಡ
1
1
5
103
Rajeeva C J
Rajeeva C J@RajeevaVK·
52 ಸಾವಿರ ಕೋಟಿ ರೂ. ವೆಚ್ಚದ ಬಳಿಕವೂ ಹಿಂದುಳಿದ ತಾಲೂಕುಗಳು ಅಭಿವೃದ್ಧಿ ಕಾಣಲಿಲ್ಲ, ಬದಲಿಗೆ ಹಿಂದುಳಿದ ತಾಲೂಕುಗಳೇ ಹೆಚ್ಚಾದವಂತೆ ! #ಗೋವಿಂದರಾವ್ ವರದಿ ಯಾರನ್ನೂ ಕಾಡುತ್ತಲೇ ಇಲ್ಲ. ಸಾರ್ವಜನಿಕ ಅಂತಸ್ಸಾಕ್ಷಿಗೆ ಏನಾಗಿದೆ ? #ವಿಕಕಾಲ್ನಡಿಗೆ @Vijaykarnataka @Sudarshanvk2 @GuttedarDevavk @bandihal_vk @kolgarkeerthi
Rajeeva C J tweet media
ಕನ್ನಡ
5
14
22
551
Rastrakuta Abhiruvddi Vedike
Rastrakuta Abhiruvddi Vedike@Nrupatunga__·
@drmsbc @drmsecunderabad @DRMSolapur sir ನಿಮಗೆ ಸ್ವಲ್ಪ ಕಲ್ಯಾಣ ಕರ್ನಾಟಕ ಬಗ್ಗೆ ಇಷ್ಟ ದ್ವಂದ ನೀತಿ ನಾ @VSOMANNA_BJP sir ನೀವು MOS ರೈಲ್ವೆ ಕೇವಲ ಬೆಂಗಳೂರು ಹುಬ್ಬಳ್ಳಿ ಬಿಜಾಪುರ್ ಬೆಳಗಾಂ ಸೀಮಿತ ಕಲ್ಯಾಣ ಕರ್ನಾಟಕ ಅಂದ್ರೆ ನಿಮಗೆ ಅಷ್ಟು ಅಲರ್ಜಿ ನಾ ನಿಮ್ಮ ಕೈನಿಂದ ಯುಗಾದಿ ರಂಜಾನ್ ಹಬ್ಬಕ್ಕೆ ಸ್ಪೆಷಲ್ ರೈಲ ಆಗ್ಲಿಲ್ಲ
Rastrakuta Abhiruvddi Vedike tweet mediaRastrakuta Abhiruvddi Vedike tweet media
ಕನ್ನಡ
0
3
3
66
Rastrakuta Abhiruvddi Vedike
Rastrakuta Abhiruvddi Vedike@Nrupatunga__·
@karave_KRV @kishorechan ಸ್ವಾಭಿಮಾನ ಬಿಟ್ಟ ಬಿಟ್ಟಿ ಗಿರಾಕಿಗಳೇ ಮೊದಲು ಉರ್ದು ವಿರೋಧ ಮಾಡಲು ನಿಮ್ಮಲ್ಲಿ ಧ್ವನಿ ಸತ್ತು ಹೋಗಿದೆಯಾ ಇಷ್ಟು ಗುಲಾಮಿ ಸಂತತಿ ದವರು ನೀವು ಅಂತ ಎಲ್ಲರಿಗೂ ಗೊತ್ತು ನಾಯಿಗೆ ಇರುವ ನಿಯತ್ತು ನಿಮಗಿಲ್ಲ ಬಿಡಿ
ಕನ್ನಡ
0
0
0
11
ಕರವೇ (KRV)
ಕರವೇ (KRV)@karave_KRV·
ಕನ್ನಡಿಗರೇ ರಣಹೇಡಿಗಳಂತೆ ಮುದುಡಿ ಕೂರಬೇಡಿ ನಮ್ಮ ನಿಮ್ಮ ಧಮನಿಯಲ್ಲಿ ಹರಿಯುತ್ತಿರುವುದು ಸಂಗೊಳ್ಳಿ ರಾಯಣ್ಯ, ರಾಣಿ ಚೆನ್ನಮ್ಮ, ಬೆಳವಡಿ ಮಲ್ಲಮ್ಮನ ರಕ್ತ.... ಹೋರಾಟಕ್ಕೆ ಸಜ್ಜಾಗಿ..... #ಕರವೇಹೋರಾಟಗಳು #ಕನ್ನಡ #ಕರವೇ #karave #krv #Bengaluru #StopHindiImperialism #railway #railwayexam #StopHindiImposition
ಕರವೇ (KRV) tweet media
ಕನ್ನಡ
14
44
134
1.4K