Sabitlenmiş Tweet
mohan KS
11.6K posts

mohan KS
@mohan101162
ಹಿಂದು ಧರ್ಮದ ನಾಶಕ್ಕೆ ಬಳಸತ ಇರೊ ಅಸ್ತ್ರ secularism
Bengaluru South, India Katılım Haziran 2021
804 Takip Edilen1.8K Takipçiler

ಸ #ಯೋನಿ ಘೋಷ್
ಅಂದು ಟಿಎಂಸಿ ಸಂಸದೆ ಸ ಯೋನಿ ಘೋಷ್ ಒಮ್ಮೆ ಶಿವಲಿಂಗದ ಮೇಲೆ ಕಾಂಡೋಮ್ ಹಾಕಿರುವ ಫೋಟೋವನ್ನು ಪೋಸ್ಟ್ ಮಾಡಿದ್ದಳು..
ಇಂದು, ಸೋಷಿಯಲ್ ಮೀಡಿಯಾ ಜನ ಕಾಂಡೋಮ್ ಧರಿಸಿರುವ ಇವಳ ಚಿತ್ರಗಳನ್ನು ಪೋಸ್ಟ್ ಮಾಡುವ ಮೂಲಕ ಇವಳನ್ನು ಟ್ರೋಲ್ ಮಾಡುತ್ತಿದ್ದಾರೆ.
ಕಾಲ ಅನ್ನೋದು ಕೆಟ್ಟವರನ್ನು ಎಂದಿಗೂ ಬಿಡಲ್ಲ..@sayani06 @MahuaMoitra



ಕನ್ನಡ

Action to Reaction 🔥
"God is great" @sayani06 @MahuaMoitra @MamataOfficial @INCIndia @INCKarnataka @BJP4Karnataka @BJP4India

English
mohan KS retweetledi

ಜೆ ಸಾಯಿ ದೀಪಕ್ ಅವರು ಮಾಡಿರುವ ಸರಣಿ ಟ್ವೀಟ್ ಗಳ ಕನ್ನಡ ಅನುವಾದ ಮಾಡಿದೆ. ನಾವೆಲ್ಲ ಓದಬೇಕಾದ ವಿಷಯ ಇದು.
ನೂಪುರ್ ಶರ್ಮಾ ಅವರ ಜೊತೆ ಫೋನ್ನಲ್ಲಿ ಮಾತಾಡಿದೆ. ನನಗಂತೂ ಅವರ ಬಗ್ಗೆ ಬಹಳ ಖುಷಿ ಆಗ್ತಿದೆ. ನಾವಿಬ್ಬರೂ 2021ರ ಪಶ್ಚಿಮ ಬಂಗಾಳದ ಚುನಾವಣೋತ್ತರ ಹಿಂಸಾಚಾರದ ಆ ಕರಾಳ ದಿನಗಳನ್ನ ನೆನಪು ಮಾಡ್ಕೊಳ್ತಾ ಇದ್ವಿ. ಆಗ ಅಲ್ಲಿ ಏನೇನಾಯ್ತು ಅನ್ನೋದು ಜನರಿಗೆ ತಿಳಿಯಲಿ ಅಂತ ನಾನು ಇದನ್ನ ಹಂಚಿಕೊಳ್ತಾ ಇದೀನಿ.
2021ರ ಪಶ್ಚಿಮ ಬಂಗಾಳದ ಎಲೆಕ್ಷನ್ ರಿಸಲ್ಟ್ ಬಂದ್ಮೇಲೆ, ಬಿಜೆಪಿ ಕಾರ್ಯಕರ್ತರು ಮತ್ತು ಅವರಿಗೆ ಸಪೋರ್ಟ್ ಮಾಡಿದ ಹಿಂದೂಗಳನ್ನ ಪ್ಲಾನ್ ಮಾಡಿ ಕೊಲೆ ಮಾಡ್ತಿದ್ದಾರೆ ಅನ್ನೋ ಸುದ್ದಿಗಳು ಬರಕ್ಕೆ ಶುರುವಾದವು. ಇದು ಯಾವುದೋ ಒಂದು ಏರಿಯಾಕ್ಕೆ ಸೀಮಿತವಾಗಿರಲಿಲ್ಲ. ಸೋಶಿಯಲ್ ಮೀಡಿಯಾದ ಡೈರೆಕ್ಟ್ ಮೆಸೇಜ್ಗಳಲ್ಲಿ ಆ ಘೋರ ವಿಡಿಯೋಗಳು ಸಿಕ್ಕಾಪಟ್ಟೆ ಹರಿದಾಡ್ತಾ ಇದ್ವು.
ಇಲ್ಲಿ ಮುಖ್ಯವಾಗಿ ಗಮನಿಸಬೇಕಾದ್ದು ಅಂದ್ರೆ, ಹಿಂದೂ ಮಹಿಳೆಯರನ್ನ, ಅದರಲ್ಲೂ ಬಿಜೆಪಿಗೆ ಸಪೋರ್ಟ್ ಮಾಡಿದವರನ್ನ ಟಾರ್ಗೆಟ್ ಮಾಡಿ ಲೈಂಗಿಕ ದೌರ್ಜನ್ಯ ನಡೆಸಲಾಯಿತು. ಸಿಪಿಐ(ಎಂ) ಕಾರ್ಯಕರ್ತರು ಮತ್ತು ಅವರ ಫ್ಯಾಮಿಲಿಯನ್ನೂ ಬಿಡಲಿಲ್ಲ. ಕೆಲವು ಜಿಲ್ಲೆಗಳಲ್ಲಿ ಗೆಲುವು ಸಿಕ್ಕ ಮೇಲೆ ದೌರ್ಜನ್ಯ ಮಾಡೋಕೆ ಅಂತಲೇ ಮೊದಲೇ ಹೋಟೆಲ್ ರೂಮ್ಗಳನ್ನ ಬುಕ್ ಮಾಡಿದ್ರು ಅನ್ನೋ ವರದಿಗಳಿವೆ.
ಡೈಮಂಡ್ ಹಾರ್ಬರ್ ಅನ್ನೋ ಜಾಗದಲ್ಲಿ ವಿವಾಹಿತ ಹಿಂದೂ ಮಹಿಳೆಯರನ್ನ ಕಿಡ್ನಾಪ್ ಮಾಡಿ, ಅವರನ್ನ ಬಿಡಿಸೋಕೆ ಗಂಡಂದಿರಿಂದ 25,000 ರೂಪಾಯಿ ಹಣ ಕೇಳಿದ್ರು. ದುಡ್ಡು ಕೊಡದಿದ್ರೆ ಟಿಎಂಸಿ ಕಾರ್ಯಕರ್ತರು ಆ ಹೆಣ್ಣುಮಕ್ಕಳ ಮೇಲೆ ದೌರ್ಜನ್ಯ ಮಾಡೋದನ್ನ ಮುಂದುವರಿಸ್ತಾ ಇದ್ರು. ನೊಂದ ಕೆಲವು ಕುಟುಂಬಗಳ ಜೊತೆ ನಾನು ಖುದ್ದಾಗಿ ಮಾತಾಡಿದ್ದೀನಿ.
ಕಾನೂನಿನ ನೆರವಿಗಾಗಿ ಸಂತ್ರಸ್ತರು ಮತ್ತು ಅವರ ಕುಟುಂಬದವರು ಸಿಕ್ಕಸಿಕ್ಕವರಲ್ಲಿ ಸಹಾಯ ಕೇಳ್ತಾ ಇದ್ರು. ಸುಪ್ರೀಂ ಕೋರ್ಟ್ನಲ್ಲಿ ಅರ್ಜಿಗಳನ್ನ ಹಾಕಿದ್ರೂ ಅವು ವಿಚಾರಣೆಗೆ ಲಿಸ್ಟ್ ಆಗ್ತಿರಲಿಲ್ಲ. ಆ ಹೊತ್ತಲ್ಲಿ ನೂಪುರ್ ಶರ್ಮಾ ಕಣ್ಣೀರು ಹಾಕ್ತಾ ನನಗೆ ಫೋನ್ ಮಾಡಿದ್ರು. ಗ್ಯಾಂಗ್ರೇಪ್ನಿಂದ ಬಚಾವಾಗೋಕೆ ಒಂದಷ್ಟು ಜನ ಹಿಂದೂ ಹುಡುಗಿಯರು ದೇವಸ್ಥಾನದಲ್ಲಿ ಅವಿತುಕೊಂಡಿದ್ದಾರೆ, ಯಾರನ್ನ ನಂಬಬೇಕು ಅಥವಾ ಸಹಾಯ ಹೇಗೆ ಪಡೆಯಬೇಕು ಅಂತ ಗೊತ್ತಾಗ್ತಿಲ್ಲ ಅಂತ ಹೇಳ್ತಾ ಇದ್ರು.
ಅವರು ಹೇಳಿದ ಒಂದು ಘಟನೆ ಕರುಳು ಹಿಂಡುವಂತಿತ್ತು. ಹೆತ್ತವರ ಮುಂದೆಯೇ ಒಬ್ಬ ಹುಡುಗಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಲಾಗಿತ್ತು. ಅಷ್ಟು ನೋವಿನಲ್ಲೂ ಆಕೆ ಧೈರ್ಯ ಮಾಡಿ 'ರಾಷ್ಟ್ರೀಯ ಮಹಿಳಾ ಆಯೋಗ'ಕ್ಕೆ ತನಗಾದ ಅನ್ಯಾಯದ ಬಗ್ಗೆ ಕಂಪ್ಲೇಂಟ್ ಬರೆದಿದ್ಲು. ವಿಷಯ ಗೊತ್ತಾದ ತಕ್ಷಣ ಲೋಕಲ್ ಟಿಎಂಸಿ ಕಾರ್ಯಕರ್ತರು ಆಕೆಯಿಂದ ಕಂಪ್ಲೇಂಟ್ ವಾಪಸ್ ಕೊಡಿಸೋಕೆ ಅಂತ ಮತ್ತೆ ಆಕೆಯ ಫ್ಯಾಮಿಲಿ ಮುಂದೆಯೇ ಅತ್ಯಾಚಾರ ನಡೆಸಿದ್ರು. ಆದ್ರೂ ಆಕೆ ಬಗ್ಗಲಿಲ್ಲ. ಇದು ಕೇವಲ ಒಂದು ಘಟನೆಯಲ್ಲ, ಇಂಥವು ಎಷ್ಟೋ ನಡೆದಿದ್ದವು. ನೂಪುರ್ ಅವರು ಇವರಿಗೆ ಏನಾದ್ರೂ ಸಹಾಯ ಮಾಡೋಕೆ ಆಗುತ್ತಾ ಅಂತ ಕೇಳಿದ್ರು.
ನಾನು ಕೂಡ ಜನರಿಗೆ ಈ ವಿಷಯ ತಿಳಿಸಿ ಸಹಾಯ ಮಾಡೋಕೆ ಎಲ್ಲರನ್ನ ಕಾಂಟ್ಯಾಕ್ಟ್ ಮಾಡೋಕೆ ಶುರು ಮಾಡಿದೆ. ಸ್ವಲ್ಪ ದಿನ ಬಿಟ್ಟು ಸಂತ್ರಸ್ತರ ಪರ ಕೆಲಸ ಮಾಡೋ ಕೋಲ್ಕತ್ತಾದ ಎನ್ಜಿಒ ಒಂದು ನಮ್ಮನ್ನ ಸಂಪರ್ಕ ಮಾಡಿ ಹೈಕೋರ್ಟ್ನಲ್ಲಿ ಕೇಸ್ ನಡೆಸಲು ಸಹಾಯ ಕೇಳಿದ್ರು. ಸಿದ್ಧಾರ್ಥ್ ನಾಯಕ್ ಅವರ ಮೂಲಕ ಕಲ್ಕತ್ತಾ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಲಾಯಿತು. ಅಷ್ಟರಲ್ಲೇ ಸಿಪಿಐ(ಎಂ) ಸೇರಿದಂತೆ ಬೇರೆ ಬೇರೆ ಕಡೆಯಿಂದಲೂ ಎಲೆಕ್ಷನ್ ನಂತರದ ಹಿಂಸಾಚಾರದ ಬಗ್ಗೆ ಅರ್ಜಿಗಳು ಸಲ್ಲಿಕೆಯಾಗಿದ್ವು.
ವಿಷಯದ ಗಂಭೀರತೆ ನೋಡಿ ಹೈಕೋರ್ಟ್ ಚೀಫ್ ಜಸ್ಟಿಸ್ ಅವರು ಐವರು ನ್ಯಾಯಾಧೀಶರ ಪೀಠವನ್ನ ರಚಿಸಿದ್ರು.
ಸುಮಾರು 80,000 ಜನ ಪ್ರಾಣ ಉಳಿಸಿಕೊಳ್ಳೋಕೆ ಅಸ್ಸಾಂಗೆ ಓಡಿ ಹೋಗಿದ್ರು. ಗೌಹಾಟಿ ಹೈಕೋರ್ಟ್ ಕೂಡ ಈ ವಿಷಯವನ್ನ ಗಮನಿಸಿತ್ತು.ಸೀನಿಯರ್ ಅಡ್ವೋಕೇಟ್ ಮಹೇಶ್ ಜೇಠ್ಮಲಾನಿ ಅವರು ಕೆಲವು ಸಂತ್ರಸ್ತರ ಪರ ವಾದ ಮಂಡಿಸಿದ್ರೆ, ನಾನು ಉಳಿದವರ ಪರವಾಗಿ ನಿಂತಿದ್ದೆ. ಮಹಿಳೆಯರ ಮೇಲಾದ ದೌರ್ಜನ್ಯಗಳನ್ನ ಎಸ್ಐಟಿ (SIT) ತನಿಖೆಯ ಅಡಿಯಲ್ಲಿ ಬರೋ ಹಾಗೆ ಮಾಡೋದೇ ನಮ್ಮ ಮುಖ್ಯ ಗುರಿಯಾಗಿತ್ತು. ಸರ್ಕಾರ ಇದನ್ನೆಲ್ಲಾ ನಿರಾಕರಿಸ್ತಾ ಇತ್ತು, ಆದ್ರೆ ಕೊನೆಗೆ ಹೈಕೋರ್ಟ್ ಈ ವಿಷಯವನ್ನ ತನ್ನ ನಿರ್ದೇಶನಗಳಲ್ಲಿ ಸೇರಿಸಿತು.
ಈ ಹೋರಾಟದಲ್ಲಿ ಪ್ರಿಯಾಂಕಾ ಟಿಬ್ರೆವಾಲ್ ಅವರು ಕೋರ್ಟ್ನಲ್ಲಿ ಈ ವಿಷಯಗಳನ್ನ ಎತ್ತಿ ಹಿಡಿಯುವಲ್ಲಿ ದೊಡ್ಡ ಪಾತ್ರ ವಹಿಸಿದ್ರು. ಸಿಪಿಐ(ಎಂ) ಕಾರ್ಯಕರ್ತರ ಮೇಲೂ ದಾಳಿ ನಡೆದಿದ್ದರಿಂದ, ಅವರು ಕೂಡ ನಮ್ಮ ವಾದಕ್ಕೆ ಬೆಂಬಲ ನೀಡಿದ್ರು. ಇನ್ನು ಕೋಲ್ಕತ್ತಾದ ಯುವ ವಕೀಲರಾದ ರಿಷಬ್ ಕುಮಾರ್ ಸಿಂಗ್ ಮತ್ತು ಪ್ರಿಯಾಂಕಾ ಅಗರ್ವಾಲ್ ಅವರ ಧೈರ್ಯವನ್ನ ಮೆಚ್ಚಲೇಬೇಕು. ಎಷ್ಟೇ ರಿಸ್ಕ್ ಇದ್ರೂ ಅವರು ಅಲ್ಲಿ ಗಟ್ಟಿಯಾಗಿ ನಿಂತು ನನಗೆ ಸಹಾಯ ಮಾಡಿದ್ರು. ಸಿದ್ಧಾರ್ಥ್ ನಾಯಕ್, ಮಹೇಶ್ ಜೇಠ್ಮಲಾನಿ ಮತ್ತು ರವಿ ಶರ್ಮಾ ಅವರ ಸಹಕಾರದಿಂದ ಸಂತ್ರಸ್ತರಿಗೆ ಮತ್ತು ನೂಪುರ್ ಶರ್ಮಾಗೆ ಬೆಂಬಲವಾಗಿ ನಿಲ್ಲಲು ಸಾಧ್ಯವಾಯಿತು.
ಅದಕ್ಕೇ ಹೇಳೋದು, ಬಂಗಾಳದ ರಾಜಕೀಯ ಗೆಲುವನ್ನ ಸೆಲೆಬ್ರೇಟ್ ಮಾಡೋವಾಗ, ಈ ಗೆಲುವಿಗಾಗಿ ರಕ್ತ ಸುರಿಸಿದ, ಆ ನೋವು, ಭಯ ಅನುಭವಿಸಿದವರನ್ನ ಮರೆಯಬೇಡಿ. ಇಂಥ ಘಟನೆ ಭಾರತದ ಯಾವ ಮೂಲೆಯಲ್ಲೂ ಮತ್ತೆ ಮರುಕಳಿಸಬಾರದು.ಕಲ್ಕತ್ತಾ ಹೈಕೋರ್ಟ್ ತೀರ್ಪನ್ನ ನಂತರ ಸುಪ್ರೀಂ ಕೋರ್ಟ್ನಲ್ಲಿ ಚಾಲೆಂಜ್ ಮಾಡಲಾಗಿದೆ, ಈಗಲೂ ಆ ವಿಷಯ ಅಲ್ಲಿ ಪೆಂಡಿಂಗ್ ಇದೆ.

ಕನ್ನಡ

ಭಾರತದ ಸಂವಿಧಾನಿಕ ಸಂಸ್ಥೆಗಳನ್ನ ವಿರೋಧ ಮಾಡುವವರು ಸುಪ್ರೀಂ ಕೋರ್ಟ್ ಆದೇಶಗಳನ್ನ ಪಾಲಿಸದವರಿಗೆ ಪ್ರಜಾಪ್ರಭುತ್ವದ ಬಗ್ಗೆ ಮಾತಡೊ ಯಾವ ನೈತಿಕತೆ ಇದೆ ಕೇರಳ ತಮಿಳುನಾಡಿನ ಬಗ್ಗೆ ಮಾತಡಿ ನಿಮ್ಮ ವೈಪಲ್ಯಗಳನ್ನ ಮುಚ್ಚಿಕೊಳ್ಳಲು ಯಾಕೆ ಜನರನ್ನ 3 ಖರನ್ನಾಗಿ ಮಾಡುತ್ತಿದ್ದೀರ.
@RahulGandhi @INCIndia @INCKarnataka @BJP4Karnataka

ಕನ್ನಡ

@ashwinK21026232 @rangaswamy8108 Wait and watch
ಗುಲಾಮರು ಅದನ್ನೆ ಮಾಡತ ಇರೊದು ಅಲ್ಲವೆ ಕಾಂಗ್ರೆಸ್ ಬೂಟ್ ನೆಕ್ಕತ ಇರೊದು 😂 ಮೋದಿ ಮುಂದೆ UPA
INDIA ಅಲೈನ್ಸ್ ಎಲ್ಲಾ ಠುಸ್ಸಾ ಪಠಾಕಿ

ಕನ್ನಡ

@mohan101162 @rangaswamy8108 105 to 60 seats in MLA
Next 35 to 50
MP seats also loosing
BJP will fully depending
Be Ready for HDK boot licking
In 2028 election
English
mohan KS retweetledi

ಭಾರತದಲ್ಲಿ ನಿಮ್ಮ ಅಸ್ತಿತ್ವದ ಬಗ್ಗೆ ಮಾತಡಿ ಒಂದು ಕಾಲದಲ್ಲಿ Zero ಇದ್ದ ಪಶ್ಚಿಮ ಬಂಗಾಳ ಗೆದ್ದಿರೊರಿಗೆ ದಕ್ಷಿಣವನ್ನು ಗೆಲ್ಲುವ ಶಕ್ತಿ ಇದೆ ದಕ್ಷಿಣದಲ್ಲಿ ಕಾಂಗ್ರೆಸ್ 2 ರಾಜ್ಯ ಗೆದ್ದಿರೊದು freebies ನಿಂದ ಹೊರತು ನಿಮ್ಮ ಸಾಧನೆಯಿಂದಲ್ಲ ಕೊಮುವಾದಿಗಳು ತಾವೆ ದಿನಾಬೆಳಾಗದರೆ ಮುಲ್ಲಗಳ ಓಲೈಕೆ ಮಾಡಿ ಹಿಂದೂಗಳ ಮೇಲೆ ದಬ್ಬಾಳಿಕೆ ಮಾಡತೀರ
Siddaramaiah@siddaramaiah
ಪಂಚ ರಾಜ್ಯಗಳ ಚುನಾವಣಾ ಫಲಿತಾಂಶದ ಕುರಿತು ನನ್ನ ಅಭಿಪ್ರಾಯ ಇಂದಿನ ಪತ್ರಿಕೆಗಳಲ್ಲಿ #ಕನ್ನಡಸುದ್ದಿ
ಕನ್ನಡ

@ashwinK21026232 @rangaswamy8108 ಮುಂದೊಂದು ದಿವಸ ಕೇರಳನು ಕಬ್ಜಾ ಮಾಡೊದು ಗೊತ್ತಿದೆ ಕೇರಳದಲ್ಲಿ ಘಟನೆ ದಿವಸದಿಂದ ದಿವಸಕ್ಕೆ ಬೆಳಿತ ಇದೆ ಅದಕ್ಕೆ ಸಾಕ್ಷಿ 3 ಸೀಟ್ ಗೆದ್ದಿರೊದು
ನಮ್ಮಾ ರಾಜ್ಯದಲ್ಲಿ ಇರೊ ಕಾಂಗ್ರೆಸ್ ಬೂಟ್ ಲಿಕ್ಕರ್ಸ್ ಗೆ ಅರ್ಥ ಆಗತ ಇಲ್ಲ ಅಸ್ಟೆ ಅದಿಕ್ಕೆ ದೇಶದ ಎಲ್ಲ ಕಡೆ ವಿನಾಶ ಆಗತ ಇರೊದು

ಕನ್ನಡ

@mohan101162 @rangaswamy8108 ಕೇರಳ ದಲ್ಲಿ ಮೂರು ಕಿತ್ತು ಕಳುಹಿಸಿದ್ದಾರೆ
Boot lickers galige artha ಆಗ್ತಾ ಇಲ್ಲಾ

@rangaswamy8108 ಶ್ರವಣ ಬೆಳಗೋಳಕ್ಕೆ ಯಾಕೆ ಹೋಗಬೇಕು ಗುಲಾಮರು ದಿನಾ ಬೆಳಿಗ್ಗೆಯಿಂದ ಸಂಜೆವರೆಗು ಬಿಡುವಿಲ್ಲದೆ ಇಲ್ಲೆ ಉಣ್ಣತ ಇರಬೇಕದಾರೆ 😂
ಕನ್ನಡ

ಕುಣಿಯದಿಕ್ಕೆ ಬರದವಳು ನೆಲನೆ ಡೊಂಕಿದೆ ಅಂದಲಂತೆ ಹಾಗಗಿದೆ ಗುಲಾಮರ ಪರಿಸ್ಥಿತಿ.3ಖ ಯುವರಾಜ ವಿದೇಶ ಪ್ರವಾಸದಲ್ಲಿ ಮೊಜು ಮಸ್ತಿ ಮಾಡಿಕೊಂಡು ಎಲಕ್ಷನ್ ರಿಜಲ್ಟ್ ದಿವಸ ಬಂದು ಹೇಳೊದು EVM ಹ್ಯಾಕ್ ಇನ್ನ ಗುಲಾಮರು ಕೇಳಬೇಕೆ ಯಥಾ ರಾಜ ತತ ಪ್ರಜೆ 😂😂
ರಂಗಸ್ವಾಮಿ N@rangaswamy8108
ಈ ದೇಶದಲ್ಲಿ ಏನಾದರೂ ಫ್ರೀ ಫೈಯರ್ ಅಂಡ್ ಟ್ರಾನ್ಸ್ಫರೆಂಟ್ ಚುನಾವಣೆ ನಡೆದರೆ ಬ್ರಾಹ್ಮಣರ ಹೊಡೆತನದ ಪಕ್ಷಗಳು ಒಂದು ಗ್ರಾಮ ಪಂಚಾಯಿತಿ ಚುನಾವಣೆ ಕೂಡ ಗೆಲ್ಲೋದಕ್ಕೆ ಸಾಧ್ಯವಾಗುವುದಿಲ್ಲ.
ಕನ್ನಡ

ಗುಲಾಮರ ಲಾಜೀಕ್
ಗೆದ್ದಾಗ ಪ್ರಜಾಪ್ರಭುತ್ವದ ಗೆಲುವು
ಸೋತಾಗ EVM ಹ್ಯಾಕ್ 3 ಖರು ಹೇಳುವ ಮಾತು ಸಾಂವಿಧಾನಿಕ ಸಂಸ್ಥೆಗಳನ್ನ ಅವಮಾನಿಸಿ ವಿಶ್ವಮಟ್ಟದಲ್ಲಿ ಹರಾಜು ಹಾಕತ ಇರೊದೆ ಗುಲಾಮರು ಸುಪ್ರೀಂ ಕೋರ್ಟ್ ತೀರ್ಪನ್ನು ವಿರೋಧಿಸುವವರು ಯಾರದರು ಇದ್ದರೆ ನಮ್ಮ ದೇಶದ ಗುಲಾಮರು ತಮಿಳ್ ನಾಡು ಕೇರಳಗಳಲ್ಲಿ ಮಾತ್ರ EVM ಹ್ಯಾಕ್ ಆಗಿಲ್ಲ
ರಂಗಸ್ವಾಮಿ N@rangaswamy8108
ಇತ್ತೀಚಿನ ಚುನಾವಣೆಗಳನ್ನು ನೋಡಿದರೆ.. ಭಾರತದಲ್ಲಿ ಸಂವಿಧಾನಕ್ಕೆ ಗೆಲ್ಲಲು ಸಾಧ್ಯವಾಗುತ್ತಿಲ್ಲ.. ಇವಿಯಂ ಪೆಟ್ಟಿಗೆಯನ್ನು ನಿಯಂತ್ರಿಸುವವರು ಗೆಲುವು ಸಾಧಿಸುತ್ತಿದ್ದಾರೆ..ಅಷ್ಟೇ..
ಕನ್ನಡ
mohan KS retweetledi
mohan KS retweetledi

In 2020, I was interrogated and my family was threatened. In 2021, during post poll violence, I was hounded, threatened, driven out of Bengal by Mamata Banerjee, Abhishek & their goons z
Today, it’s vengeance
My comments on @republic
English
mohan KS retweetledi
mohan KS retweetledi

Everyone’s celebrating DMK’s humiliating defeat, but how have you all forgotten Saravanan’s eerie ghost-like laugh from that debate? That haunting moment still echoes louder than the results! 👻😂
#DMKDemolished #TNElections @Shehzad_Ind 🫡😂😂🤣
English
mohan KS retweetledi







