Afsar K R Nagar ⚖️ | ಆಫ್ಸರ್ ಕೆ.ಆರ್.ನಗರ retweetledi

ಹುಬ್ಬಳ್ಳಿಯಲ್ಲಿ ಯೂತ್ ಕಾಂಗ್ರೆಸ್ ರಾಜ್ಯ ಕಾರ್ಯದರ್ಶಿ ಫಿರೋಜ್ ಪಠಾಣ್ ಅವರ ಭೀಕರ ಕೊಲೆ ಈ ಘಟನೆಗಳು ರಾಜ್ಯದ ಕಾನೂನು-ಸುವ್ಯವಸ್ಥೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎಬ್ಬಿಸುತ್ತಿವೆ. ಕಾಂಗ್ರೆಸ್ ಸರ್ಕಾರದಲ್ಲೇ ತಮ್ಮದೇ ನಾಯಕರಿಗೂ ರಕ್ಷಣೆ ಇಲ್ಲದಿದ್ದರೆ, ಸಾಮಾನ್ಯ ಜನರ ಭದ್ರತೆ ಯಾವ ಮಟ್ಟದಲ್ಲಿದೆ?
ಇಂತಹ ಸಂದರ್ಭಗಳಲ್ಲಿ ಸರ್ಕಾರದ ನಿಧಾನ ಕ್ರಮಗಳು ಮತ್ತು ನಾಯಕತ್ವದ ಮೌನ ಜನರಲ್ಲಿ ಆತಂಕವನ್ನು ಹೆಚ್ಚಿಸುತ್ತಿವೆ. ದೋಷಿಗಳನ್ನು ತಕ್ಷಣ ಬಂಧಿಸಿ, ಪಾರದರ್ಶಕ ತನಿಖೆ ನಡೆಸಿ, ಕಠಿಣ ಶಿಕ್ಷೆ ವಿಧಿಸಬೇಕು. ಪೀಡಿತ ಕುಟುಂಬಗಳಿಗೆ ನ್ಯಾಯ ದೊರಕುವಂತೆ ಸರ್ಕಾರ ನಿಂತು ಕೆಲಸ ಮಾಡಬೇಕು.
@CMofKarnataka @siddaramaiah @DKShivakumar @INCKarnataka @INCTweets @KarnatakaPolice @DGP_Karnataka
#JusticeForFirozPathan #LawAndOrder #Accountability #Karnataka #Hubballi #Dharwad #SDPI #AfsarKodlipete #NewPolitics

ಕನ್ನಡ




















