dineshkumar
292 posts


ಕೆ.ಆರ್. ಪುರಂ ವಿಧಾನಸಭಾ ಕ್ಷೇತ್ರದ ಚಳ್ಳಕೆರೆಯಲ್ಲಿಂದು ಹಿರಿಯ ನಾಯಕ ಶ್ರೀ ಕೇಶವ ಅವರ ನೇತೃತ್ವದಲ್ಲಿ ಬಿಜೆಪಿ ತೊರೆದು ನೂರಾರು ಬೆಂಬಲಿಗರು ಅಧಿಕೃತವಾಗಿ ನಮ್ಮ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.
ಈ ಸಂದರ್ಭದಲ್ಲಿ ಕೆ.ಆರ್. ಪುರಂ ಕ್ಷೇತ್ರದ ಮುಖಂಡರಾದ ಶ್ರೀ ಮೋಹನ್, ಪ್ರೊ. ರಾಜೀವ್ ಗೌಡ ಹಾಗೂ ಕ್ಷೇತ್ರದ ಇತರ ಪ್ರಮುಖ ನಾಯಕರು ಉಪಸ್ಥಿತರಿದ್ದರು.
ಜನರ ಸೇವೆ ಮಾಡಲು ಮತ್ತು ಕ್ಷೇತ್ರದ ಅಭಿವೃದ್ಧಿಗೆ ಕೈಜೋಡಿಸಲು ಮುಂದಾಗಿರುವ ಎಲ್ಲರಿಗೂ ಅಭಿನಂದನೆಗಳು.
#KRPuramCongress #RamalingaReddy



ಕನ್ನಡ

@NammaBESCOM Today reading was 293 but bill colecter entering 1209 ican visit ganganager BESCOM office but no one help me as soon as possible solve this problem last photo is 2 months old bill



English

For any electricity-related issues, you can message BESCOM's WhatsApp helpline number
#Bescom #Whatsapphelpline

English

dineshkumar retweetledi

ಕರ್ನಾಟಕ ಸರ್ಕಾರವು ಬಸ್ ದರವನ್ನು15% ಹೆಚ್ಚಿಸಿದೆ ಆದರೆ ರಾಮನಗರದಿಂದ ಜಾಲಮಂಗಲದ ಟಿಕೆಟ್ 19 ಆಗಿತ್ತು,ಈಗ ಅದು₹29ಅಂದರೆ 50% ಆಗಿದೆ.ಇದರಿಂದ ಪ್ರಯಾಣಿಕರಿಗೆ ಭಾರಿ ಹೊರೆಯಾಗಿದೆ.#KSRTC #Publictv #Karnataka @tdkarnataka @ZPramanagara @DKShivakumar @siddaramaiah @RLR_BTM @NewsFirstKan @publictvnews @tv9kannada

ಕನ್ನಡ
dineshkumar retweetledi

Karnataka Govt hikes bus fares by 15%
My usual Ramanagara to Jalamangala ticket was ₹19, now it's a whopping ₹29 which is 50%. This is a huge burden on commuters.@KSRTC_Journeys @RLR_BTM @RAshokaBJP @hd_kumaraswamy @tdkarnataka #karnatakabusfare #prizehike #freebees
English

@KSRTC_Journeys no bus from ramanagara to jalamangala since 2 hours asking for tc no response its full neglate even dc also complete hole ksrtc dummy pease
English

@DKShivakumar ಇದು ನಮ್ಮ ರಾಮನಗರದ ಇಂದಿರಾ ಕ್ಯಾಂಟೀನ್ ನ ಪರಿಸ್ಥಿತಿ ಕಲುಷಿತ ನೀರು ಟ್ಯಾಂಕ್ ಸೇರುತಿದೆ ಅದೇ ನೀರು ಬಳಸಿ ಅಡುಗೆ ತಯಾರಿ ಟ್ಯಾಂಕ್ ನ ಮುಚ್ಚಿಲ್ಲ ಮಕ್ಕಳು ಅಲ್ಲೇ ಊಟ ಮಾಡುತಿದ್ದರೆ ಏನಾದರೂ ತೊಂದರೆ ಆದರೆ ಯಾರು ಹೊಣೆ ಹೀಗೆ ಮುಂದುವರಿದರೆ ಕಾಲರಾ ಬರುವುದು ಕೂಡಲೆ ಸಂಬಂಧ ಪಟ್ಟ ವರು ಸಮಸ್ಯೆ ಪರಿಹರಿಸಿ
ಕನ್ನಡ

ಕರ್ನಾಟಕ ಕಂಡ ಅಪರೂಪದ ನಟ, ನಿರ್ದೇಶಕ ಹಾಗೂ ಬೆಂಗಳೂರು ಮೆಟ್ರೋದ ಕನಸುಗಾರ ದಿವಂಗತ ಶ್ರೀ ಶಂಕರ್ನಾಗ್ ಅವರ ಪುಣ್ಯಸ್ಮರಣೆಯಂದು ಕೋಟಿ ಕೋಟಿ ನಮನಗಳು. ವಿನೂತನ ಪ್ರಯೋಗಗಳ ಮೂಲಕ ಭಾರತದ ಚಿತ್ರರಂಗಕ್ಕೆ ಶಂಕರ್ ನಾಗ್ ಅವರು ನೀಡಿದ ಕೊಡುಗೆಗಳು ಅವಿಸ್ಮರಣೀಯ.
#ShankarNag

ಕನ್ನಡ

@DKShivakumar ಇದು ನಮ್ಮ ರಾಮನಗರದ ಇಂದಿರಾ ಕ್ಯಾಂಟೀನ್ ನ ಪರಿಸ್ಥಿತಿ ಕಲುಷಿತ ನೀರು ಟ್ಯಾಂಕ್ ಸೇರುತಿದೆ ಅದೇ ನೀರು ಬಳಸಿ ಅಡುಗೆ ತಯಾರಿ ಟ್ಯಾಂಕ್ ನ ಮುಚ್ಚಿಲ್ಲ ಮಕ್ಕಳು ಅಲ್ಲೇ ಊಟ ಮಾಡುತಿದ್ದರೆ ಏನಾದರೂ ತೊಂದರೆ ಆದರೆ ಯಾರು ಹೊಣೆ ಹೀಗೆ ಮುಂದುವರಿದರೆ ಕಾಲರಾ ಬರುವುದು ಕೂಡಲೆ ಸಂಬಂಧ ಪಟ್ಟ ವರು ಸಮಸ್ಯೆ ಪರಿಹರಿಸಿ
ಕನ್ನಡ

ಮಹಾತ್ಮಾ ಗಾಂಧೀಜಿ ಅವರು ಬೆಳಗಾವಿಯಲ್ಲಿ ಸ್ವಾತಂತ್ರ್ಯ ಸಂಗ್ರಾಮದ ನೇತೃತ್ವ ವಹಿಸಿ 100 ವರ್ಷಗಳು ತುಂಬಿರುವ ಹಿನ್ನೆಲೆಯಲ್ಲಿ ಈ ಬಾರಿ ಗಾಂಧಿ ಜಯಂತಿಯನ್ನು ವಿಶೇಷವಾಗಿ ಆಚರಿಸಲು ನಿರ್ಧರಿಸಲಾಗಿದ್ದು, ಈ ಸಂಬಂಧ ಇಂದು ಕೆಪಿಸಿಸಿ ಕಚೇರಿಯಲ್ಲಿ ಗಾಂಧಿ ಜಯಂತಿ ಆಚರಣಾ ಸಮಿತಿ ಸದಸ್ಯರೊಂದಿಗೆ ಸಭೆ ನಡೆಸಿದೆ. ಈ ವೇಳೆ ಕಾರ್ಯಕ್ರಮದ ಪೂರ್ವಸಿದ್ಧತೆಗಳ ಕುರಿತು ಚರ್ಚಿಸಲಾಯಿತು.



ಕನ್ನಡ

@siddaramaiah ಇದು ನಮ್ಮ ರಾಮನಗರದ ಇಂದಿರಾ ಕ್ಯಾಂಟೀನ್ ನ ಪರಿಸ್ಥಿತಿ ಕಲುಷಿತ ನೀರು ಟ್ಯಾಂಕ್ ಸೇರುತಿದೆ ಅದೇ ನೀರು ಬಳಸಿ ಅಡುಗೆ ತಯಾರಿ ಟ್ಯಾಂಕ್ ನ ಮುಚ್ಚಿಲ್ಲ ಮಕ್ಕಳು ಅಲ್ಲೇ ಊಟ ಮಾಡುತಿದ್ದರೆ ಏನಾದರೂ ತೊಂದರೆ ಆದರೆ ಯಾರು ಹೊಣೆ ಹೀಗೆ ಮುಂದುವರಿದರೆ ಕಾಲರಾ ಬರುವುದು ಕೂಡಲೆ ಸಂಬಂಧ ಪಟ್ಟ ವರು ಸಮಸ್ಯೆ ಪರಿಹರಿಸಿ
ಕನ್ನಡ

ಇಂದು ಮೈಸೂರು ಜಿಲ್ಲೆಯ ಇಮ್ಮಾವು ಗ್ರಾಮದಲ್ಲಿ ಚಿತ್ರನಗರಿ ನಿರ್ಮಿಸುವ ಕುರಿತು ಸಚಿವರು ಹಾಗೂ ಹಿರಿಯ ಅಧಿಕಾರಿಗಳ ಸಭೆ ನಡೆಸಿ, ಕೆಲವು ಪ್ರಮುಖ ಸೂಚನೆಗಳನ್ನು ನೀಡಿದೆ.
•ಮೈಸೂರು ಜಿಲ್ಲೆಯ ಇಮ್ಮಾವು ಗ್ರಾಮದಲ್ಲಿ ಈಗಾಗಲೇ ಗುರುತಿಸಲಾಗಿರುವ 11೦ ಎಕರೆ ಕೆಐಎಡಿಬಿ ಭೂಮಿಯನ್ನು ಆದಷ್ಟು ಬೇಗನೆ, ವಾರ್ತಾ ಮತ್ತು ಸಾರ್ವಜನಿಕ ಇಲಾಖೆಗೆ ಹಸ್ತಾಂತರಿಸಿ ಆದೇಶ ಹೊರಡಿಸಲು ಕ್ರಮ ವಹಿಸಬೇಕು
•ವಾರ್ತಾ ಇಲಾಖೆ ಜಮೀನು ಸ್ವಾಧೀನಪಡಿಸಿಕೊಂಡ ಬಳಿಕ ಆದಷ್ಟು ಬೇಗನೆ ಟೆಂಡರ್ ಕರೆದು ನಿರ್ಮಾಣ ಪ್ರಕ್ರಿಯೆಗೆ ಚಾಲನೆ ನೀಡಬೇಕು.
•ಚಿತ್ರನಗರಿಯನ್ನು ಪಿಪಿಪಿ ಮಾದರಿಯಲ್ಲಿ ಅನುಷ್ಠಾನಗೊಳಿಸಲು ಟ್ರಾನ್ಸಾಕ್ಷನ್ ಅಡ್ವೈಸರ್ ನೇಮಕ ಮಾಡಲು ಟೆಂಡರ್ ಕರೆಯಬೇಕು.
•ಇದರೊಂದಿಗೆ ಹೆಚ್ಚುವರಿಯಾಗಿ ಎರಡನೇ ಹಂತದ ವಿಸ್ತರಣೆಗೆ 50 ಎಕರೆ ಗುರುತಿಸಿ ಹಸ್ತಾಂತರಿಸುವ ಪ್ರಕ್ರಿಯೆ ಆರಂಭಿಸಬೇಕು.
•ಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡ ತಕ್ಷಣ, ಜಮೀನಿಗೆ ಕಾಂಪೌಂಡ್ ನಿರ್ಮಿಸುವ ಕಾಮಗಾರಿಯನ್ನು ಲೋಕೋಪಯೋಗಿ ಇಲಾಖೆ ಕೈಗೆತ್ತಿಕೊಳ್ಳಬೇಕು.
•ಮೂರು ವರ್ಷಗಳ ಒಳಗಾಗಿ ಚಿತ್ರನಗರಿ ನಿರ್ಮಾಣ ಕಾಮಗಾರಿಯನ್ನು ಪೂರ್ಣಗೊಳಿಸಬೇಕು.
•ಚಿತ್ರರಂಗದವರ ಅಭಿಪ್ರಾಯಗಳನ್ನು ಸಹ ಪಡೆದುಕೊಂಡು, ಎಲ್ಲಾ ಸೌಲಭ್ಯಗಳು ಒಳಗೊಂಡಿರುವ ಚಿತ್ರನಗರಿ ನಿರ್ಮಾಣವಾಗಬೇಕು.
•ಹೈದ್ರಾಬಾದ್ನಲ್ಲಿರುವ ರಾಮೋಜಿ ಫಿಲ್ಮ್ ಸಿಟಿ ಮಾದರಿಯಲ್ಲಿ ಚಿತ್ರನಗರಿ ನಿರ್ಮಾಣವಾಗಬೇಕು. ಸಿನೆಮಾ ಜಗತ್ತಿನ ಬೇಡಿಕೆಗೆ ಅನುಗುಣವಾಗಿ ಅತ್ಯಾಧುನಿಕ ತಂತ್ರಜ್ಞಾನ ಸೌಲಭ್ಯ ಇಲ್ಲಿ ಲಭ್ಯವಿರಬೇಕು. ಈ ಕುರಿತು ದೇಶದ ಪ್ರಮುಖ ಮೂರು ಚಿತ್ರನಗರಿಗಳಿಗೆ ಭೇಟಿ ನೀಡಿ ಅಧ್ಯಯನ ನಡೆಸಿ, ಒಂದು ಉತ್ಕೃಷ್ಟ ಯೋಜನೆ ಸಿದ್ಧಪಡಿಸಬೇಕು.
• ಸರ್ಕಾರಕ್ಕೆ ಹೊರೆಯಾಗದಂತೆ ಚಿತ್ರನಗರಿ ನಿರ್ಮಾಣವಾಗಬೇಕು. ಚಿತ್ರನಗರಿ ಸ್ವರೂಪ ಕುರಿತಾಗಿ ಸಮಗ್ರವಾದ ವರದಿಯನ್ನು ಸಲ್ಲಿಸಬೇಕು.
•ಚಿತ್ರನಗರಿಯಿಂದ ಪ್ರವಾಸೋದ್ಯಮಕ್ಕೂ ಹೆಚ್ಚಿನ ಉತ್ತೇಜನ ದೊರೆಯಬೇಕು. ಈ ನಿಟ್ಟಿನಲ್ಲಿ ಪ್ರವಾಸೋದ್ಯಮ ಇಲಾಖೆಯಿಂದಲೂ ಪ್ರಸ್ತಾವನೆಯನ್ನು ಸಲ್ಲಿಸಲಿ.




ಕನ್ನಡ

@DKShivakumar ಇದು ನಮ್ಮ ರಾಮನಗರದ ಇಂದಿರಾ ಕ್ಯಾಂಟೀನ್ ನ ಪರಿಸ್ಥಿತಿ ಕಲುಷಿತ ನೀರು ಟ್ಯಾಂಕ್ ಸೇರುತಿದೆ ಅದೇ ನೀರು ಬಳಸಿ ಅಡುಗೆ ತಯಾರಿ ಟ್ಯಾಂಕ್ ನ ಮುಚ್ಚಿಲ್ಲ ಮಕ್ಕಳು ಅಲ್ಲೇ ಊಟ ಮಾಡುತಿದ್ದರೆ ಏನಾದರೂ ತೊಂದರೆ ಆದರೆ ಯಾರು ಹೊಣೆ ಹೀಗೆ ಮುಂದುವರಿದರೆ ಕಾಲರಾ ಬರುವುದು ಕೂಡಲೆ ಸಂಬಂಧ ಪಟ್ಟ ವರು ಸಮಸ್ಯೆ ಪರಿಹರಿಸಿ
ಕನ್ನಡ

@DKShivakumar ಇದು ನಮ್ಮ ರಾಮನಗರದ ಇಂದಿರಾ ಕ್ಯಾಂಟೀನ್ ನ ಪರಿಸ್ಥಿತಿ ಕಲುಷಿತ ನೀರು ಟ್ಯಾಂಕ್ ಸೇರುತಿದೆ ಅದೇ ನೀರು ಬಳಸಿ ಅಡುಗೆ ತಯಾರಿ ಟ್ಯಾಂಕ್ ನ ಮುಚ್ಚಿಲ್ಲ ಮಕ್ಕಳು ಅಲ್ಲೇ ಊಟ ಮಾಡುತಿದ್ದರೆ ಏನಾದರೂ ತೊಂದರೆ ಆದರೆ ಯಾರು ಹೊಣೆ ಹೀಗೆ ಮುಂದುವರಿದರೆ ಕಾಲರಾ ಬರುವುದು ಕೂಡಲೆ ಸಂಬಂಧ ಪಟ್ಟ ವರು ಸಮಸ್ಯೆ ಪರಿಹರಿಸಿ
ಕನ್ನಡ


At Sankalp 2024, we welcomed the dawn of a new India—one that we’ve always dreamed of and are tirelessly working to create. Your incredible support and presence continue to bring that dream to life, and we were thrilled to share our vision for the future with you. Together, we are shaping a smarter, tech-empowered India. Thank you for being a part of this journey. See you next year. ⚡
Jai Hind. 🇮🇳 #OlaSankalp2024
English

@OlaElectric Unhappy customer 🔥 to ola show room for his bad service don't buy ola
English


@TheOfficialSBI Any update regarding atm replacement already 20 days over
English

@dinejml arrange the replacement of machine within 20 days
English

Give your business a head start with collateral free business loans under Stand-Up India.
For more information, visit bank.sbi/web/business/s… or call us at 1800 1234 / 1800 2100.
#SBI #TheBankerToEveryIndian #StandUpIndia
English

@MSRMHOfficial There is too much delay in neurology department to see the ct scan reports no doctor avilabel bad experience in this hospital any scan if takes 1 hour for billing in Rediology doctors are not advice properly gov hospitals are much bettet
English


































