Parichayen

444 posts

Parichayen

Parichayen

@parichayen

Katılım Nisan 2023
107 Takip Edilen14 Takipçiler
Parichayen
Parichayen@parichayen·
Agriculture department recruitment na KEA kotterodhe , Prassanna na transfer madi , easy agi sale madoke .. agriculture Minister money madkobekalllvaaa saar... @ITSCK47 @kpscadda @AKSSAofficial @CMofKarnataka @BJP4Karnataka @CTRavi_BJP @RAshokaBJP
AKSSA OFFICIAL@AKSSAofficial

ಸರ್ಕಾರ ಕೂಡಲೇ ಪ್ರಾಮಾಣಿಕ ಅಧಿಕಾರಿಯದಂತಹ ಪ್ರಸನ್ನ ಸರ್ ರವರನ್ನು ವರ್ಗಾವಣೆ ಮಾಡುವುದನ್ನು ನಿಲ್ಲಿಸಿ, @siddaramaiah @khargeಕೂಡಲೇ ನೇಮಕಾತಿ ಪ್ರಕ್ರಿಯೆ ಪ್ರಾರಂಭಿಸಬೇಕು ಇಲ್ಲದಿದ್ದರೆ ಅಖಿಲ ಕರ್ನಾಟಕ ವಿದ್ಯಾರ್ಥಿ ಸಂಘಟನೆಯಿಂದ ಏಪ್ರಿಲ್ 8 ರಿಂದ ಧಾರವಾಡದಲ್ಲಿರುವ ಡಿಸಿ ಕಚೇರಿ ಮುಂಭಾಗ ಅನಿರ್ದಿಷ್ಟ ಅವಧಿ ಪ್ರತಿಭಟನೆ ಮಾಡುತಿದ್ದೇವೆ.

Eesti
1
0
1
42
Defender
Defender@Defender_007_·
ನಿಷ್ಠಾವಂತ ಅಧಿಕಾರಿ ವರ್ಗಾವಣೆ ಬೇಡ ❌🙏🏻 KEA ನಿರ್ದೇಶಕರಾದ ಪ್ರಸನ್ನ ಸರ್ ಅವರು ಪಾರದರ್ಶಕವಾಗಿ ನೇಮಕಾತಿ ನಡೆಸಿ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯಕ್ಕೆ ಬೆಳಕಾಗಿದ್ದಾರೆ. ಪ್ರಸನ್ನ ಸರ್ ಅವರು KEA ಪೂರ್ಣಾವಧಿ ನಿರ್ದೇಶಕರಾಗಿ ಮುಂದುವರಿಯಬೇಕು, ಸರಕಾರ ಯಾವುದೇ ಕಾರಣಕ್ಕೂ ಅವರನ್ನು ವರ್ಗಾವಣೆ ಮಾಡಬಾರದೆಂದು ಮನವಿ.🙏🏻 @KEA_karnataka
Defender tweet media
Defender@Defender_007_

ಇಂತಹ ನಿಷ್ಠಾವಂತ ಅಧಿಕಾರಿ @KEA_karnataka ದ ನಿರ್ದೇಶಕರು ಆಗಿರುವುದರಿಂದ ಎಷ್ಟೋ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸರಕಾರಿ ನೌಕರಿ ದೊರೆತಿದೆ... ಪ್ರಸನ್ನ ಸರ್ @KEA_karnataka ದಲ್ಲಿನ ನಿಮ್ಮ ಆಡಳಿತ ಇಡೀ ಕರ್ನಾಟಕದ ವಿದ್ಯಾರ್ಥಿ ಸಮೂಹ ಮೆಚ್ಚುವಂತಿದೆ. ಧನ್ಯವಾದಗಳು ❤️🌼 #KEA youtu.be/qjPUshw65P8?si…

ಕನ್ನಡ
3
94
126
2.1K
Parichayen retweetledi
ವಾರ್ತಾ ಭಾರತಿ | Vartha Bharati
ಖಾಲಿ ಹುದ್ದೆಗಳ ನೇಮಕಾತಿಗೆ ಆಗ್ರಹಿಸಿ ಕಲಬುರಗಿಯಲ್ಲಿ ವಿದ್ಯಾರ್ಥಿಗಳ ಬೃಹತ್ ಪ್ರತಿಭಟನೆ ► 56,432 ಹುದ್ದೆಗಳ ಭರ್ತಿಗೆ ಸಹಸ್ರಾರು ಆಕಾಂಕ್ಷಿಗಳ ಪಟ್ಟು #Kalaburagi varthabharati.in/kalaburagi/mas…
ಕನ್ನಡ
0
40
78
1.3K
Parichayen
Parichayen@parichayen·
Nachike eldhe ero sarkara @INCKarnataka ,narasatha opposition @BJP4Karnataka @ITSCK47 @krs_party @BasanagoudaBJP @ANI
KSVS OFFICIAL@Sandeep98886864

ಮಾನ್ಯ @siddaramaiah ಯಾಕೆ ಸರ್ಕಾರಿ ಹುದ್ದೆಗಳಿಗೆ ನೇಮಕಾತಿ ಮಾಡಲು ತುರ್ತು ಕ್ರಮ ವಹಿಸುತ್ತಿಲ್ಲ ನಿಮಗೆ & @INCKarnataka ಕ್ಕೆ ಮತ ನೀಡಿ ಅಧಿಕಾರಕ್ಕೆ ತಂದ ವಿದ್ಯಾರ್ಥಿಗಳು & ಅವರ ಕುಟುಂಬಗಳ ಮೇಲೆ ಕಾಳಜಿ ಇಲ್ಲವೇ ನಿಮ್ಮ ಸರ್ಕಾರಕ್ಕೆ? ನೀವು ನೀಡುವ ಭರವಸೆ ಹಾಗೂ ಆದೇಶಗಳು ನಾಮಮತ್ರವೇ? ಕೂಡಲೇ ಖಾಲಿ ಹುದ್ದೆ ಭರ್ತಿಗೆ ಕ್ರಮವಹಿಸಿ

Deutsch
0
2
1
37
Parichayen retweetledi
Likith
Likith@surfpora·
“We are VIPs, We Cannot Stand in Queues: KSCA Should Give 5 Tickets to Each MLA and Minister of Karnataka,” says Congress MLA Vijayananda Kashappanavar ಇವನಿಗೆ IPL ticket ಅಲ್ಲ MLA ticket ಕೊಟ್ಟವ್ರಿಗೆ ಹೊಡಿಬೇಕು. 5 IPL ticket ಕೊಡಲೇಬೇಕಂತೆ ! ಎಷ್ಟು ಧಿಮಾಕಿನಿಂದ ಕೇಳ್ತಾನೆ ? ಇವನಂತ ಅಯೋಗ್ಯರು ಅವರ ಕುಟುಂಬದವರ ತೆವಲುಗಳಿಗೆ ಶೋಕಿಗಳಿಗೆ ಕಳೆದ ವರ್ಷ 11 ಅಮಾಯಕರು ಪ್ರಾಣ ಕಳೆದುಕೊಂಡರು. ಟಿವಿಯಲ್ಲಿ ಬರತ್ತೆ ನೋಡಿ. ಇಲ್ಲದಿದ್ರೆ ನಿಮ್ಮ ಕೆಲಸ ನೋಡಿಕೊಂಡು ತೆಪ್ಪಗಿರಿ 😡
Likith tweet media
Eesti
33
75
523
20.2K
Parichayen retweetledi
Defender
Defender@Defender_007_·
ಸುಳ್ಳು ಭರವಸೆಗೆ ತಿಂಗಳ ಸಂಭ್ರಮ.😂 30 ದಿನದಲ್ಲಿ ನೇಮಕಾತಿ ಮಾಡಿ ಎಂದು ಸರಕಾರದಿಂದ ಅಧಿಕೃತವಾಗಿ ಆದೇಶ ಮಾಡಿ 30 ದಿನ ಆಯ್ತು, ಇನ್ನೂ ಯಾವುದೇ ಅಧಿಸೂಚನೆ ಆಗಿಲ್ಲ.❗ ಅಧಿಕೃತ ಆದೇಶ ಹೊರಡಿಸಿಯೂ ಈ ರೀತಿ ಮೋಸ ಮಾಡುತ್ತೀರಿ ಅಂದರೆ ರಾಜ್ಯದ ಜನರು ನಿಮ್ಮನ್ನ ಹೇಗೆ ನಂಬೋದು.🙆🏻 @AKSSAofficial @KARGOVTJOBUTS @Nishkama_Karma1 #JOBS
Defender tweet media
ಕನ್ನಡ
11
131
153
2K
Parichayen retweetledi
Janata Dal Secular
Janata Dal Secular@JanataDal_S·
ತುಘಲಕ್‌ ಕಾಂಗ್ರೆಸ್‌ ಸರ್ಕಾರ ಪ್ರತಿಭಟನೆಯ ಹಕ್ಕನ್ನು ಕಸಿಯುತ್ತಿದೆ. 10 ಲಕ್ಷ ರೂ. ಬಾಂಡ್‌ ಕೊಡಬೇಕಂತೆ!
ಕನ್ನಡ
10
188
266
4.5K
Parichayen retweetledi
Parichayen retweetledi
KSVS OFFICIAL
KSVS OFFICIAL@Sandeep98886864·
ವಿದ್ಯಾರ್ಥಿಗಳ ಬಾಯಿ ಮುಚ್ಚಿಸಲು ತೆಗೆದುಕೊಂಡ ನಿರ್ಧಾರ ಅಷ್ಟೇ ಅಲ್ಲವೇ ಮಾನ್ಯ@siddaramaiah .? 28 ದಿನ ಕಳೆದರು ಯಾವುದೇ ನೇಮಕಾತಿ ಇಲ್ಲ , ವಿದ್ಯಾರ್ಥಿಗಳನ್ನೂ ಸಂಪೂರ್ಣವಾಗಿ ನಿರ್ಲಕ್ಷಿಸುತ್ತಿರುವ @INCKarnataka , ವಿದ್ಯಾರ್ಥಿಗಳ ಹೋರಾಟದ ಅನುಮತಿ ಸಹ ನ್ಯಾಯಾಲಯದ ಮೂಲಕ ಪಡೆಯುವಂತೆ ಮಾಡಿದ ಸರ್ಕಾರ, @BJP4Karnataka
KSVS OFFICIAL tweet media
ಕನ್ನಡ
5
81
96
1.1K
Parichayen retweetledi
Basanagouda R Patil (Yatnal)
Basanagouda R Patil (Yatnal)@BasanagoudaBJP·
ಕೃಷಿ ಅಧಿಕಾರಿ [AO ] ಹಾಗೂ ಸಹಾಯಕ ಕೃಷಿ ಅಧಿಕಾರಿ [AAO ] ಪರೀಕ್ಷೆಯನ್ನು ಮುಂದೂಡಬೇಕೆಂದು ಕಳೆದ ಆಗಸ್ಟ್ ನಲ್ಲಿ ಸದನದಲ್ಲಿ ನಾನು ಮಾತನಾಡಿದ್ದೆ. ತಡರಾತ್ರಿಯಲ್ಲಿ ಈ ವಿಷಯವನ್ನು ಸದನದ ಮುಂದಿಟ್ಟಿದ್ದೆ. ಸ್ಪರ್ಧಾತ್ಮಕ ಪರೀಕ್ಷೆಗಳನ್ನು ನಿಗದಿ ಮಾಡುವಾಗ ಆಗುತ್ತಿರುವ ಅವಾಂತರಗಳು, ನೇಮಕಾತಿ ವಿಳಂಬ, ಅತಿಥಿ ಉಪನ್ಯಾಸಕರ ಸಮಸ್ಯೆಗಳನ್ನು ವಯೋಮಿತಿ ಸಡಿಲಿಕೆಯೂ ಕುರಿತೂ ಸಹ ಸರ್ಕಾರದ ಗಮನ ಸೆಳೆದಿದ್ದೆ . ಸದರಿ ಪರೀಕ್ಷೆಗಳನ್ನು ನಡೆಸಲು ಕರ್ನಾಟಕ ಲೋಕ ಸೇವಾ ಆಯೋಗ ಅಸಮರ್ಥ ಎಂದು ಸರ್ಕಾರ ನಿರ್ಧರಿಸಿ ಕೃಷಿ ಅಧಿಕಾರಿ [AO ] ಹಾಗೂ ಸಹಾಯಕ ಕೃಷಿ ಅಧಿಕಾರಿ [AAO ] ಪರೀಕ್ಷೆಗಳನ್ನು ಕರ್ನಾಟಕ ಪರೀಕ್ಷೆ ಪ್ರಾಧಿಕಾರ (Karnataka Examination Authority) ನಡೆಸಬೇಕೆಂದು ಸರ್ಕಾರ ನಿರ್ಧರಿಸಿದೆ. KEA ಅತ್ಯಂತ ಪಾರದರ್ಶಕವಾಗಿ ಪರೀಕ್ಷೆಯನ್ನು ನಡೆಸುತ್ತದೆ ಎಂಬ ವಿಶ್ವಾಸವಿದೆ. ಪರೀಕ್ಷಾರ್ಥಿಗಳಿಗೆ ಶುಭವಾಗಲಿ ಎಂದು ಹಾರೈಸುತ್ತೇನೆ. @AKSSAofficial I
Basanagouda R Patil (Yatnal)@BasanagoudaBJP

ಸ್ಪರ್ಧಾತ್ಮಕ ಪರೀಕ್ಷೆಗಳನ್ನು ನಿಗದಿ ಮಾಡುವಾಗ ಆಗುತ್ತಿರುವ ಅವಾಂತರಗಳು, ನೇಮಕಾತಿ ವಿಳಂಬ, ಅತಿಥಿ ಉಪನ್ಯಾಸಕರ ಸಮಸ್ಯೆಗಳನ್ನು ವಯೋಮಿತಿ ಸಡಿಲಿಕೆ ಬಗ್ಗೆ ನಿನ್ನೆ ತಡರಾತ್ರಿ ಸದನದಲ್ಲಿ ಮಾತನಾಡಿದೆ. ಕೃಷಿ ಅಧಿಕಾರಿ [AO ] ಹಾಗೂ ಸಹಾಯಕ ಕೃಷಿ ಅಧಿಕಾರಿ [AAO ] ಪರೀಕ್ಷೆಯನ್ನು ಮುಂದೂಡಬೇಕೆಂದು ಇದೆ ಸಂದರ್ಭದಲ್ಲಿ ಒತ್ತಾಯಿಸಿದೆ. ಪಿ.ಎಸ್.ಐ ನೇಮಕಾತಿ ಸೇರಿದಂತೆ ಇತರೆ ಹುದ್ದೆಗಳಿಗೆ ಸಂಬಂಧಪಟ್ಟಂತೆ ಆಕಾಂಕ್ಷಿಗಳು ಈಗಾಗಲೇ ಕಷ್ಟ ಪಟ್ಟು ತಯಾರಿ ನಡೆಸಿದ್ದಾರೆ, ಕರೋನ ಕಾರಣದಿಂದ ನೇಮಕಾತಿ ಮುಂದೂಡಲ್ಪಟ್ಟಿದ್ದರಿಂದ ಪಿ.ಎಸ್.ಐ ಸೇರಿದಂತೆ ಇತರೆ ಸ್ಪರ್ಧಾತ್ಮಕ ಪರೀಕ್ಷೆಯ ಆಕಾಂಕ್ಷಿಗಳಿಗೆ, ಪರೀಕ್ಷಾರ್ಥಿಗಳಿಗೆ ವಯೋಮಿತಿ ಸಡಿಲಿಕೆ [Age Relaxation] ಮಾಡಬೇಕು ಎಂದು ಒತ್ತಾಯ ಮಾಡಲಾಯಿತು ರಾಜ್ಯದಲ್ಲಿ ಖಾಲಿ ಇರುವ ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡುವುದರಿಂದ ಸಾವಿರಾರು ಕುಟುಂಬಗಳು ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ಸಬಲಗೊಳ್ಳಬಹುದು, ವಿಶೇಷವಾಗಿ ನಮ್ಮ ಉತ್ತರ ಕರ್ನಾಟಕದಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವುದರಿಂದ ಇಲ್ಲಿನ ಜನರಿಗೆ ಅನುಕೂಲವಾಗುತ್ತದೆ ಹಾಗೂ ಮಾನವ ಸಂಪನ್ಮೂಲದ ಲಭ್ಯತೆಯಿಂದ ಸರ್ಕಾರ ಇನ್ನಷ್ಟು ಪರಿಣಾಮಕಾರಿಯಾಗಿ ಜನರಿಗೆ ಸೇವೆ ಕೊಡಬಹುದೆಂದು ವಿವರಿಸಿದೆ. I spoke extensively about the unscientific scheduling of competitive examinations, which is adversely impacting the preparation of thousands of candidates in Karnataka. The issue regarding the scheduling of Agricultural Officer (AO) and Assistant Agricultural Officer (AAO) was highlighted to the Government during this occasion. I urged the Government to consider granting age relaxation for Police Sub-Inspector (PSI) candidates and those applying for other competitive exams, similar to the provisions made in other States like Jharkhand and Telangana, where a one-time age relaxation has been implemented for aspirants. I also called upon the Government to address the existing vacancies, especially in North Karnataka, as this would not only benefit the candidates socially and economically but also enhance the State's ability to deliver better services to the public through sufficient manpower. @AKSSAofficial I @KannadaPrabha I @tv9kannada I @VijayaKarnataka I @Vijayavani_Digi I @CMofKarnataka I @GKforKPSC I @secretarykpsc I @HosadiganthaWeb I @publictvnews I @AsianetNewsSN I

ಕನ್ನಡ
7
48
199
6.4K
Parichayen retweetledi
Defender
Defender@Defender_007_·
ನೇಮಕಾತಿ ಮಾಡ್ತೀವಿ ಎಂದು ಯುವಕರಿಗೆ ಮೋಸ ಮಾಡಿದ ರಾಜ್ಯ ಸರಕಾರ. 56000 ಹುದ್ದೆಗಳಿಗೆ ನೇಮಕಾತಿ ಮಾಡ್ತೀವಿ ಅಂತ ಹೇಳಿ ತಿಂಗಳು ಕಳೆಯಲು ಬಂದರೂ, ಯಾವುದೇ ಅಧಿಸೂಚನೆ ಹೊರಡಿಸಿಲ್ಲ. ನಿಮ್ಮಿಂದ ನೇಮಕಾತಿ ಮಾಡಲು ಸಾಧ್ಯವಿಲ್ಲ ಅಂದರೆ ಸುಳ್ಳು ಭರವಸೆ ಏಕೆ ಕೊಡುತ್ತೀರಿ? @INCKarnataka @AKSSAofficial @KARGOVTJOBUTS @Nishkama_Karma1
Defender tweet media
Defender@Defender_007_

ರಾಜ್ಯದ ವಿಧ್ಯಾರ್ಥಿಗಳ ಬಾಯಿ ಮುಚ್ಚಿಸೋಕೆ ಈ ಆದೇಶ ಹೊರಡಿಸಿದ್ದಾ @siddaramaiah ಅವರೇ ❓ ನೇಮಕಾತಿ ಮಾಡುವಂತೆ ಆದೇಶ ನೀಡಿ ಸುಮಾರು 20 ದಿನಗಳಾದರೂ ಇನ್ನೂ ಯಾವುದೇ ನೇಮಕಾತಿ ಅಧಿಸೂಚನೆ ಹೊರಡಿಸಿಲ್ಲ. ಯಾಕೆ ರಾಜ್ಯದ ಸ್ಪರ್ಧಾರ್ಥಿಗಳಿಗೆ ಮೋಸ ಮಾಡುತ್ತಿದ್ದೀರಿ ❓ @Nishkama_Karma1 @ITSCK47 @KARGOVTJOBUTS @AKSSAofficial #KEA

ಕನ್ನಡ
4
71
84
2.3K
Parichayen
Parichayen@parichayen·
KSVS OFFICIAL@Sandeep98886864

ಮಾನ್ಯ @siddaramaiah 30 ದಿನಗಳಲ್ಲಿ ನೇಮಕಾತಿ ಮಾಡಬೇಕೆಂದು ಆದೇಶ ನೀಡಿ ಇಂದಿಗೆ 26 ದಿನ ಕಳೆಯಿತು ಇಲ್ಲಿಯವರೆಗೆ ಯಾವುದೇ ನೇಮಕಾತಿ ಹೊರ ಬಂದಿಲ್ಲ ರಾಜ್ಯದಲ್ಲಿ ತುಘಲಕ್ ಆಡಳಿತ ನಡೆಸುತ್ತಿರುವ @INCKarnataka ರಾಜ್ಯದ ಯುವಕರ ಭವಿಷ್ಯವನ್ನು ಬೀದಿಗೆ ತಂದಿದೆ ಮತ್ತೊಂದು ಬೃಹತ್ ವಿದ್ಯಾರ್ಥಿ ಪ್ರತಿಭಟನೆ ನಿರೀಕ್ಷಿಸಿ @BJP4Karnataka .

English
0
0
0
4
Parichayen retweetledi
BJP Karnataka
BJP Karnataka@BJP4Karnataka·
ಯುವಕರಿಗೆ ಬಣ್ಣಬಣ್ಣದ ಭರವಸೆ ನೀಡಿ ಅಧಿಕಾರಕ್ಕೆ ಬಂದ @INCKarnataka ಸರ್ಕಾರ ಯುವ ಜನತೆಯ ಬೆನ್ನಿಗೆ ಚೂರಿ ಹಾಕಿದೆ. ಉದ್ಯೋಗ ಸೃಜನೆ ಸಂಬಂಧಿಸಿದಂತೆ ಈವರೆಗೆ ಕೇವಲ 20,893 ಕೋಟಿ ರೂ. ಹೂಡಿಕೆಯಾಗಿದ್ದು, 3 ವರ್ಷದಲ್ಲಿ ಕೇವಲ 13,688 ಉದ್ಯೋಗ ಸೃಜನೆಯಾಗಿದೆ. ಅಧಿಕಾರಕ್ಕೆ ಬಂದ ಒಂದು ವರ್ಷದಲ್ಲೇ ಲಕ್ಷ ಉದ್ಯೋಗ ಭರ್ತಿ ಮಾಡುತ್ತೇವೆ ಎಂದು ಬಡಾಯಿ ಕೊಚ್ಚಿಕೊಂಡ @siddaramaiah ಅವರು ನಾಪತ್ತೆಯಾಗಿದ್ದಾರೆ. ಯುವಜನತೆಯ ಭವಿಷ್ಯದ ಜೊತೆ ಚೆಲ್ಲಾಟವಾಡುವ ಕಾಂಗ್ರೆಸ್ ಸರ್ಕಾರದ ಧೋರಣೆ ಖಂಡನೀಯ. #CongressFailsKarnataka
BJP Karnataka tweet media
ಕನ್ನಡ
7
62
100
2.2K
Parichayen retweetledi
Spardha Parishram (ಸ್ಪರ್ಧಾ ಪರಿಶ್ರಮ )
@Nishkama_Karma1 ಸಿಎಂ ಸಪೋರ್ಟ್ ಇಲ್ಲದೆ ಯಾವ ಕೆಲಸ kpsc ನಡೆಯಲ್ಲ. Kpsc ಎಲ್ಲ ವ್ಯವಹಾರ ಸಿಎಂ PA ಗೋವಿಂದರಾಜು ನೋಡ್ಕೋತಾನೆ. ಅವರೇ kpsc ಪೋಸ್ಟಿಂಗ್ ಹಾಕಿಸಿದ್ದು
ಕನ್ನಡ
0
9
18
2.3K
Parichayen retweetledi
Nishkama_Karma
Nishkama_Karma@Nishkama_Karma1·
ಕಳ್ಳರು, ಡಕಾಯಿತರು ಊರು ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದರೆ ಏನು ಪ್ರಯೋಜನ? ಹುಡುಗರು prelims ಸಮಯದಿಂದ controller ಮೇಲೆ ಕ್ರಮ & ವರ್ಗಾವಣೆ ಮಾಡಲು ಪ್ರತಿಭಟನೆ ಸಹ ಮಾಡಿದ್ದರೂ ಏನೂ ಮಾಡಲಿಲ್ಲ ಆಗ Super CM ಕೃಪಾ ಕಟಾಕ್ಷ ಇತ್ತು. ಈಗ just Transfer ಅಷ್ಟೇ! Shutdown #KPSC #kpscscam
KPSC ಅಡ್ಡ@kpscadda

ಕನ್ನಡ
4
37
63
4.5K
Parichayen retweetledi
KSVS OFFICIAL
KSVS OFFICIAL@Sandeep98886864·
ನೇಮಕಾತಿ ಯಾವಾಗ ಮಾನ್ಯ @siddaramaiah ?? ಸರ್ಕಾರದ ವಿವಿಧ ಇಲಾಖೆಗಳಲ್ಲಿ ಸಾವಿರಾರು ಹುದ್ದೆಗಳು ಖಾಲಿ ಇದ್ದರೂ ವಿದ್ಯಾವಂತ ಸ್ಪರ್ಧಾತ್ಮಕ ವಿದ್ಯಾರ್ಥಿಗಳಿಗೆ ಉದ್ಯೋಗ ನೀಡದೆ ಕೈ ಚೆಲ್ಲಿ ಕುಳಿತ @INCKarnataka ಕೂಡಲೇ ನೇಮಕಾತಿ ಆರಂಬಿಸಿ ಇಲ್ಲದಿದ್ದರೆ ಮತ್ತೊಂದು ಬೃಹತ್ ವಿದ್ಯಾರ್ಥಿ ಸಮೂಹದ ಹೋರಾಟವನ್ನು ನಿರೀಕ್ಷಿಸಿ.
KSVS OFFICIAL tweet media
ಕನ್ನಡ
8
78
98
1.5K